168 ಜನರನ್ನು ಕಾಬೂಲ್ ನಿಂದ ಸ್ಥಳಾಂತರಿಸಿದ ಐಎಎಫ್‌: ಕುಟುಂಬದ ಸ್ಥಳಾಂತರಿಸಿದಕ್ಕಾಗಿ ಭಾರತಕ್ಕೆ ಧನ್ಯವಾದ ಹೇಳಿದ ಅಫ್ಘಾನ್ ಮಹಿಳೆ

ನವದೆಹಲಿ: ಕಾಬೂಲ್‌ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸ್ವಾಧೀನಕ್ಕೆ ಬಂದ ನಂತರ ಹದಗೆಟ್ಟಿರುವ ಪರಿಸ್ಥಿತಿಯ ನಡುವೆ ಭಾರತೀಯ ವಾಯುಪಡೆಯು (ಐಎಎಫ್) ಕಾಬೂಲ್ ನಿಂದ ಇಂದು ಮತ್ತೆ 168 ಜನರನ್ನು ಸ್ಥಳಾಂತರಿಸಿದೆ. ಐಎಎಫ್‌ನ ಸಿ -17 ವಿಮಾನವು ಇಂದು ಬೆಳಿಗ್ಗೆ 107 ಭಾರತೀಯ ಪ್ರಜೆಗಳು ಸೇರಿದಂತೆ 168 ಜನರೊಂದಿಗೆ ಕಾಬೂಲ್‌ನಿಂದ ಹೊರಟಿತು. ಇದು ಗಾಜಿಯಾಬಾದ್‌ನ ಹಿಂಡನ್ ಏರ್ ಫೋರ್ಸ್ ಬೇಸ್‌ನಲ್ಲಿ … Continued

ಕುಸ್ತಿಪಟು-ಆರೆಸ್ಸೆಸ್‌ ಸ್ವಯಂಸೇವಕ-ಶಿಕ್ಷಕ-ಅಯೋಧ್ಯೆ ರಾಮಂದಿರ-ಬಿಜೆಪಿ ಲಾಂಚ್ ಪ್ಯಾಡ್…ಕಲ್ಯಾಣ ಸಿಂಗ್‌ ನಡೆದು ಬಂದ ದಾರಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಅತಿದೊಡ್ಡ ರಾಜಕೀಯ ಸಂಘಟನೆಯಾಗಿ ಏರಲು ಕೇಂದ್ರವಾಯಿತು. ಮತ್ತು, ಕಲ್ಯಾಣ್ ಸಿಂಗ್ ರಾಮಮಂದಿರ ಅಭಿಯಾನದ ಕೇಂದ್ರಬಿಂದುವಾಗಿದ್ದರು ಹಾಗೂ 1992 ರಲ್ಲಿ ಮೊಘಲರ ಕಾಲದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಸಂದರ್ಭದಲ್ಲಿ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ರಾಜಕೀಯಕ್ಕೆ ಸೇರುವ ಮೊದಲು, ಕಲ್ಯಾಣ್ ಸಿಂಗ್ ಅವರ ಸ್ವಗ್ರಾಮವಾದ ಅಲಿಗಡದಲ್ಲಿ ರಾಷ್ಟ್ರೀಯ … Continued

ತಾಲಿಬಾನ್‌ನಿಂದ ಇಸ್ಲಾಂ ಧರ್ಮದ ಅವಹೇಳನ, ಮಹಿಳೆಯರ ಮೇಲೆ ನಿರ್ಬಂಧ, ಹತ್ಯೆ ಇಸ್ಲಾಂನಲ್ಲಿ ಅಪರಾಧ:ಅಜ್ಮೇರ್ ದರ್ಗಾದ ಮುಖ್ಯಸ್ಥ

ಜೈಪುರ: ಅಜ್ಮೇರ್ ದರ್ಗಾದ ಆಧ್ಯಾತ್ಮಿಕ ಮುಖ್ಯಸ್ಥ ಸೈಯದ್ ಜೈನುಲ್ ಅಬೆದಿನ್, ತಮ್ಮ ಚಟುವಟಿಕೆಗಳಿಂದ ಇಸ್ಲಾಮಿಗೆ ಹಾನಿ ಮಾಡುವ ತಾಲಿಬಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಸ್ಲಾಮಿಕ್ ಕಾನೂನಿನ ಹೆಸರಿನಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳು ಮತ್ತು ಹತ್ಯೆಗಳನ್ನು ಬೆಂಬಲಿಸಲು ಸಾಧ್ಯವಿಲ್ಲ ಮತ್ತು ಇದು ಇಸ್ಲಾಂನಲ್ಲಿ ಅಪರಾಧವಾಗಿದೆ ಎಂದು ಅವರು ಹೇಳಿದ್ದಾರೆ. ತಾಲಿಬಾನಿಗಳ ಭಯೋತ್ಪಾದನೆ ಮತ್ತು ಸರ್ವಾಧಿಕಾರಿ ಚಟುವಟಿಕೆಗಳು ಜಗತ್ತಿನಲ್ಲಿ … Continued

ಕಾಬೂಲ್ ನಿಂದ ಸ್ಥಳಾಂತರಗೊಂಡು ದೆಹಲಿಯಲ್ಲಿ ಇಳಿಯುತ್ತಿದ್ದಂತೆ ‘ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ ಭಾರತೀಯರು: ವೀಕ್ಷಿಸಿ

ನವದೆಹಲಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ಸುಮಾರು 90 ಜನರನ್ನು ಹೊತ್ತ ಏರ್ ಇಂಡಿಯಾ ವಿಮಾನವು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪರ್ಶಿಸಿದಾಗ ಕೆಲವು ಸಂತೋಷಕರ ದೃಶ್ಯಗಳಿಗೆ ಸಾಕ್ಷಿಯಾಯಿತು. ಭಾರತ ಸರ್ಕಾರ ಕಳುಹಿಸಿದ ವಿಶೇಷ ವಿಮಾನದಲ್ಲಿ ಭಾನುವಾರ ಮುಂಜಾನೆ ಕನಿಷ್ಠ 87 ಭಾರತೀಯರು ಮತ್ತು ಇಬ್ಬರು ನೇಪಾಳಿ ಪ್ರಜೆಗಳನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಲಾಗಿದೆ. ವಿಮಾನವು ನವದೆಹಲಿಯಲ್ಲಿ ಬಂದಿಳಿದ … Continued

ಕಲ್ಯಾಣ್ ಸಿಂಗ್ ಎಂಬ ಹಿಂದುತ್ವದ ಐಕಾನ್..ಅವರು ಸಿಂ ಆಗಿದ್ದಾಗ ಬಾಬ್ರಿ ಮಸೀದಿ ಉರುಳಿತ್ತು..

ಲಕ್ನೋ:ಕಲ್ಯಾಣ್ ಸಿಂಗ್ ಅವರ ಜೀವನದಲ್ಲಿ ನಿರ್ಣಾಯಕ ಕ್ಷಣವೆಂದರೆ ಡಿಸೆಂಬರ್ 6, 1992 ರಂದು ಬಾಬ್ರಿ ಮಸೀದಿ ನೆಲಸಮವಾಗಿದ್ದು. ಕರ ಸೇವಕರ ಗುಂಪು ಅದನ್ನು ನೆಲಸಮ ಮಾಡಿದ ಕೆಲವೇ ಗಂಟೆಗಳಲ್ಲಿ, ಸಿಂಗ್ ನೈತಿಕ ಹೊಣೆಗಾರಿಕೆ ಹೊತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಸೀದಿಯನ್ನು ಉಳಿಸುವಲ್ಲಿ ತನ್ನ “ವೈಫಲ್ಯ” ದ ಬಗ್ಗೆ ಅವರಿಗೆ ಯಾವುದೇ ವಿಷಾದವಿರಲಿಲ್ಲ, … Continued

ಬಿಜೆಪಿ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ ಸಿಂಗ್‌ ನಿಧನ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ರಾಜಸ್ಥಾನದ ಮಾಜಿ ರಾಜ್ಯಪಾಲರಾಗಿದ್ದ ಕಲ್ಯಾಣ್ ಸಿಂಗ್ ಅವರು ಲಕ್ನೋದಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ನಿಧನರಾದರು. ಅವರಿಗೆ ತಮ್ಮ 89 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್‌ ಜುಲೈ 4 ರಂದು ಲಕ್ನೋದಲ್ಲಿರುವ ಸಂಜಯ್ ಗಾಂಧಿ ಪಿಜಿಐನ ಕ್ರಿಟಿಕಲ್ ಕೇರ್ ಮೆಡಿಸಿನ್‌ನ ಐಸಿಯುಗೆ ಗಂಭೀರ ಸ್ಥಿತಿಯಲ್ಲಿ … Continued

ಕಾಬೂಲ್ ವಿಮಾನ ನಿಲ್ದಾಣದಿಂದ ಸ್ಥಳಾಂತರಕ್ಕೆ ಭಾರತಕ್ಕೆ ಪ್ರತಿದಿನ ಎರಡು ವಿಮಾನಗಳ ನಿರ್ವಹಿಸಲು ಅನುವು:ವರದಿ

ಅಫ್ಘಾನಿಸ್ತಾನದ ಕಾಬೂಲ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತಕ್ಕೆ ದಿನಕ್ಕೆ ಎರಡು ವಿಮಾನಗಳನ್ನು ನಡೆಸಲು ಅನುಮತಿ ನೀಡಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೆಗೆ ವರದಿ ಮಾಡಿದೆ. ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಮೆರಿಕ ಭದ್ರತಾ ಪಡೆಗಳು ನಿಯಂತ್ರಿಸುತ್ತಿವೆ. … Continued

ನೈನಿತಾಲದ ಭಯಾನಕ ಭೂಕುಸಿತದ ವಿಡಿಯೋ: 14 ಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಮಿನಿಬಸ್ ಸ್ವಲ್ಪದರಲ್ಲೇ ಪಾರು..!

ನೈನಿತಾಲ್‌: ಉತ್ತರಾಖಂಡದಲ್ಲಿ 14 ಜನ ಪ್ರಯಾಣಿಕರನ್ನು ಹೊತ್ತ ಬಸ್ ಪರ್ವತದಿಂದ ಬಂಡೆಗಳಿಂದ ಜಾರಿಬೀಳಲು ಆರಂಭಿಸಿದ ಮಾರಣಾಂತಿಕ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದೆ. ವಿಡಿಯೊದಲ್ಲಿ, ಭೂಕುಸಿತದಿಂದ ಕೆಲವೇ ಕೆಲವು ಅಡಿ ದೂರದಲ್ಲಿ ಬಸ್ ಸರಿಯಾದ ಸಮಯಕ್ಕೆ ನಿಲ್ಲುವುದು ಕಂಡುಬಂದಿದೆ. ಪ್ರವಾಸಿಗರು ಬಸ್ಸಿನಿಂದ ಕೆಳಗೆ ಬೀಳುವ ಭಗ್ನಾವಶೇಷಗಳಿಂದ ಹೆದರಿ ಸುರಕ್ಷಿತ ಸ್ಥಳಕ್ಕೆ ಓಡಿದ್ದು ಕಂಡುಬಂತು. ವಿಡಿಯೋದಲ್ಲಿ ಮರಗಳು ಉರುಳಿ ಬಿದ್ದಿದ್ದು, … Continued

ಕಾಂಗ್ರೆಸ್ ಮತ್ತೊಂದು ಆಘಾತ: ತ್ರಿಪುರ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ರಾಜೀನಾಮೆ

ನವದೆಹಲಿ: ಕಾಂಗ್ರೆಸ್‌ಗೆಮತ್ತೊಂದು ಹಿನ್ನಡೆಯಲ್ಲಿ ತ್ರಿಪುರಾದಲ್ಲಿ ಕಾಂಗ್ರೆಸ್‌ ಪಕ್ಷದ ಹಂಗಾಮಿ ರಾಜ್ಯಾಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ಸುಶ್ಮಿತಾ ದೇವ್ ತೊರೆದು ಟಿಎಂಸಿಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಈಗ ಬಿಸ್ವಾಸ್‌ ಅವರ ರಾಜೀನಾಮೆ ಬಂದಿದೆ. ಬಿಸ್ವಾಸ್ ಅವರು ದೇವ್‌ಗೆ ಹತ್ತಿರದವರು ಎಂದು ವರದಿಯಾಗಿದೆ. ಬಿಸ್ವಾಸ್ … Continued

ಅಕ್ಟೋಬರ್ ವೇಳೆಗೆ 1 ಕೋಟಿ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ:ಜೈಡಸ್ ಕ್ಯಾಡಿಲಾ

ನವದೆಹಲಿ: ಅಕ್ಟೋಬರ್ ವೇಳೆಗೆ ಒಂದು ಕೋಟಿ ಡೋಸ್ ಕೋವಿಡ್ -19 ಲಸಿಕೆಯನ್ನು ಉತ್ಪಾದಿಸುವುದಾಗಿ ಜೈಡಸ್ ಕ್ಯಾಡಿಲಾ ಶನಿವಾರ ಪ್ರಕಟಿಸಿದೆ. ಜೈಡಸ್-ಕ್ಯಾಡಿಲಾ ಅವರ ಡಿಎನ್‌ಎ ಆಧಾರಿತ ಲಸಿಕೆಯು ವಯಸ್ಕರು ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟಮಕ್ಕಳಲ್ಲಿ ಬಳಸಲು ಭಾರತದ ಔಷಧ ನಿಯಂತ್ರಕ ಜನರಲ್‌ನಿಂದ ತುರ್ತು ಬಳಕೆಯ ದೃಢೀಕರಣವನ್ನು ಪಡೆದ ನಂತರ ಈ ಪ್ರಕಟಣೆ ಬಂದಿದೆ. ಆಗಸ್ಟ್‌ನಲ್ಲಿ ಐದು ಕೋಟಿ … Continued