ಬಿಡೆನ್ ಆಡಳಿತದಲ್ಲಿ ವಿಶ್ವಾಸಾರ್ಹ ಭಾರತ-ಅಮೆರಿಕ ಸಂಬಂಧಗಳು ಬಲಯುತವಾಗಿ ವೃದ್ಧಿ: ಬ್ಲಿಂಕೆನ್

ವಾಷಿಂಗ್ಟನ್: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾದರು ಮತ್ತು ಭಾರತ-ಅಮೆರಿಕ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಗಾಢವಾಗಿಸುವ ಬಿಡೆನ್ ಆಡಳಿತದ ಬದ್ಧತೆಯನ್ನು ಪುನರುಚ್ಚರಿಸಿದರು. ಜೈಶಂಕರ್ ಅವರೊಂದಿಗಿನ ಸಭೆಯಲ್ಲಿ, ಆಂಟನಿ ಬ್ಲಿಂಕೆನ್, “ನಮ್ಮ ಕಾಲದ ಹಲವು ಪ್ರಮುಖ ಸವಾಲುಗಳ ಮೇಲೆ ಅಮೆರಿಕ ಮತ್ತು ಭಾರತ … Continued

ಸೈನ್ಯಕ್ಕೆ ಸೇರಿ ಗಂಡನಿಗೆ ಗೌರವ ಸಲ್ಲಿಸಿದ ಪುಲ್ವಾಮಾ ಹುತಾತ್ಮ ಮೇಜರ್ ಧೌಂಡಿಯಾಲ್ ಪತ್ನಿ ನಿಖಿತಾ

ನವ ದೆಹಲಿ: ಪುಲ್ವಾಮಾದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಪತಿ ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಹೆಜ್ಜೆಗಳನ್ನು ಅನುಸರಿಸಿ, ನಿಖಿತಾ ಕೌಲ್ ಶನಿವಾರ ಸೇನೆ ಸಮವಸ್ತ್ರ ಧರಿಸಿ ಸೈನ್ಯದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈಕೆ ಜೋಶಿ ಅವರಿಂದ ಹೆಗಲಿಗೆ ಸೈನ್ಯದ ಸ್ಟಾರ್‌ ಚಿಹ್ನೆ ಪಡೆದುಕೊಂಡರು. ಸಮಾರಂಭವು ತಮಿಳುನಾಡಿನ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ನಡೆಯಿತು.ರಕ್ಷಣಾ ಸಚಿವಾಲಯದ … Continued

ಥಾಣೆ: ಸ್ಲ್ಯಾಬ್ ಕುಸಿದು ಬಿದ್ದ 7 ಮಂದಿ ದುರ್ಮರಣ

ಥಾಣೆ: ಕಟ್ಟಡಕ್ಕೆ ಅಳವಡಿಸಲಾಗಿದ್ದ ಸ್ಲ್ಯಾಬ್ ಕುಸಿದು ಬಿದ್ದು ಏಳು ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‍ನಗರದಲ್ಲಿ ನಡೆದಿದೆ. ನೆಹರು ಚೌಕಾದಲ್ಲಿರುವ ಐದಂತಸ್ತಿನ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಐದು ಸ್ಲ್ಯಾಬ್ ಶುಕ್ರವಾರ ರಾತ್ರಿ ಏಕಾಏಕಿ ಕುಸಿದುಬಿದ್ದು ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೂವರು ಮಹಿಳೆಯರು, ಒಬ್ಬ ಯುವಕ ಸೇರಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರ … Continued

ಭಾರತದಲ್ಲಿ 45 ದಿನಗಳಲ್ಲೇ ಅತ್ಯಂತ ಕಡಿಮೆ ಹೊಸ ಕೋವಿಡ್ ಪ್ರಕರಣ ದಾಖಲು..ಇಳಿಕೆಯ ಮುನ್ಸೂಚನೆ

ನವ ದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಶನಿವಾರ) 1.73 ಲಕ್ಷ ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದ್ದು, ಕಳೆದ ಆರು ವಾರಗಳಲ್ಲಿ ಇದು ಅತ್ಯಂತ ಕಡಿಮೆ, ಇದು ದೇಶದ ಕೊರೊನಾ ವೈರಸ್ ಪಟ್ಟು ಪ್ರಕಣಗಳನ್ನು ಅನ್ನು 2.77 ಕೋಟಿಗೆ ತಳ್ಳಿದೆ. ಕಳೆದ 45 ದಿನಗಳಲ್ಲಿ ಇದು ಅತ್ಯಂತ ಕಡಿಮೆ ಏರಿಕೆಯಾಗಿದೆ. ಏಪ್ರಿಲ್ 12 ರಂದು ಭಾರತ … Continued

ಎಚ್‌ಡಿಎಫ್‌ಸಿ ಬ್ಯಾಂಕಿಗೆ 10 ಕೋಟಿ ರೂ. ದಂಡ ವಿಧಿಸಿದ ರಿಸರ್ವ್ ಬ್ಯಾಂಕ್

ಮುಂಬೈ: 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 (2) ಮತ್ತು ಸೆಕ್ಷನ್ 8 ರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್‌ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 10 ಕೋಟಿ ರೂ.ವಿತ್ತೀಯ ದಂಡವನ್ನು ವಿಧಿಸಿದೆ. ಈ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ ಮತ್ತು ಯಾವುದೇ ವಹಿವಾಟಿನ ಸಿಂಧುತ್ವ ಅಥವಾ ಬ್ಯಾಂಕ್ … Continued

ಟ್ವಿಟರ್ ಹೊರತುಪಡಿಸಿ ಹೊಸ ಐಟಿ ನಿಯಮಗಳ ಅಡಿ ವಿವರ ಕಳುಹಿಸಿದ ಎಲ್ಲ ದೊಡ್ಡ ಸಾಮಾಜಿಕ ಸಂಸ್ಥೆಗಳು: ಮೂಲಗಳು

ನವ ದೆಹಲಿ: ಟ್ವಿಟರ್ ಹೊರತುಪಡಿಸಿ ಉಳಿದ ಎಲ್ಲ ದೊಡ್ಡ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಭಾರತದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಅಗತ್ಯವಿರುವ ವಿವರಗಳನ್ನು ಹಂಚಿಕೊಂಡಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಇವುಗಳಲ್ಲಿ ಫೇಸ್‌ಬುಕ್, ಗೂಗಲ್, ಲಿಂಕ್ಡ್‌ಇನ್, ವಾಟ್ಸಾಪ್, ಕೂ, ಶೇರ್‌ಚಾಟ್ ಮತ್ತು ಟೆಲಿಗ್ರಾಮ್ ಎಂದು ಅದು ಹೇಳಿದೆ. ಅಂತಹ ಮಾಹಿತಿಯು ಅವರ … Continued

‘ಸಾಂವಿಧಾನಿಕ ನೀತಿಗಳ ಕೊಲೆ’:ಯಾಸ್ ಚಂಡಮಾರುತ ಹಾನಿ ಕುರಿತು ಪ್ರಧಾನಿ ಸಭೆಗೆ ಗೈರಾದ ಮಮತಾ ವಿರುದ್ಧ ನಡ್ಡಾ ವಾಗ್ದಾಳಿ

ನವ ದೆಹಲಿ: ಯಾಸ್ ಚಂಡಮಾರುತದ ಕುರಿತು ಪ್ರಧಾನಿ ನರೇಂದ್ರ ಮೋದಿ ಕರೆದ ಸಭೆಗೆ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿರ್ಧಾರವನ್ನು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಶುಕ್ರವಾರ ಖಂಡಿಸಿದ್ದಲ್ಲದೆ ಇದನ್ನು ‘ಪ್ರಜಾಪ್ರಭುತ್ವದ ಕೊಲೆ’ ಎಂದು ಹೇಳಿದ್ದಾರೆ. ಸಭೆಯಲ್ಲಿ ‘ಗೈರುಹಾಜರಿ’ ಕಾರಣಕ್ಕಾಗಿ ಬ್ಯಾನರ್ಜಿಯನ್ನು ದೂಷಿಸಿದ ನಡ್ಡಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ‘ತಂತ್ರಗಳು … Continued

ಮೆಹುಲ್ ಚೋಕ್ಸಿ ಗಡಿಪಾರಿಗೆ ಡೊಮಿನಿಕಾ ಹೈಕೋರ್ಟ್ ತಡೆ

ನವ ದೆಹಲಿ: ಡೊಮಿನಿಕಾದಲ್ಲಿ ಬಂಧನಕ್ಕೊಳಗಾಗಿರುವ ಬಹುಕೋಟಿ ಪಿಎನ್‍ಬಿ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿಯನ್ನು ಮುಂದಿನ ಆದೇಶದ ವರೆಗೆ ಕೆರಿಬಿಯನ್ ದ್ವೀಪರಾಷ್ಟ್ರದಿಂದ ಹೊರ ಕಳುಹಿಸಬಾರದು ಎಂದು ಅಲ್ಲಿನ ಹೈಕೋರ್ಟ್ ಆದೇಶ ಹೊರಡಿಸಿದೆ. ದೇಶಕ್ಕೆ ಅಕ್ರಮ ಪ್ರವೇಶ್ ಆರೋಪದಲ್ಲಿ ಡೊಮಿನಿಕಾದಲ್ಲಿ ಬಂಧನಕ್ಕೊಳಗಾಗಿರುವ ಚೋಕ್ಸಿಯನ್ನು ದೇಶದಿಂದ ಹೊರ ಕಳುಹಿಸಬಾರದು ಎಂದು ಅವರ ಪರ ವಕೀಲರು ಸಲ್ಲಿಸಿರುವ ಮೇಲ್ಮನವಿ … Continued

ಪಿಎಂ-ಮಮತಾ ಭೇಟಿ ವಿವಾದ ನಂತರ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ವಾಪಸ್‌ ಕರೆಸಿಕೊಂಡ ಕೇಂದ್ರ ಸರ್ಕಾರ

ನವ ದೆಹಲಿ: ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂಧೋಪಾಧ್ಯಾಯ ಅವರು ಮುಖ್ಯಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ, 1987ರ ಕೇಡರ್ ಐಎಎಸ್ ಅಧಿಕಾರಿಗೆ ತಕ್ಷಣದ ಜಾರಿಗೆ ಬರುವಂತೆ ಕೇಂದ್ರಕ್ಕೆ ಡೆಪ್ಯುಟೇಶನ್ ನೀಡಲಾಗಿದೆ. ಬಂಧೋಪಾಧ್ಯಾಯರ ಅಧಿಕಾರಾವಧಿಯನ್ನು ಇತ್ತೀಚೆಗೆ ಪಶ್ಚಿಮ ಬಂಗಾಳ ರಾಜ್ಯದ ಕೋರಿಕೆಯ ಮೇರೆಗೆ ಕೇಂದ್ರವು ಮೂರು … Continued

ಕೋವಿಡ್ ಸಂಬಂಧಿತ ವೈದ್ಯಕೀಯ ಉಪಕರಣಗಳಿಗೆ ಆಮದು ತೆರಿಗೆ ವಿನಾಯಿತಿ

ನವ ದೆಹಲಿ: ದೆಹಲಿಯಲ್ಲಿ ಶುಕ್ರವಾರ ನಡೆದ 43ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರಬಿದ್ದಿದ್ದು, ವಿದೇಶದಿಂದ ರಾಜ್ಯಗಳಿಗೆ ಬರುವ ಕೋವಿಡ್ ಸಂಬಂಧಿತ ವೈದ್ಯಕೀಯ ಉಪಕರಣಗಳ ಮೇಲೆ ಆಮದು ತೆರಿಗೆ (IGST) ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ವೀಡಿಯೋ ಕಾನ್ಫರೆನ್ಸ್‌ನಲ್ಲಿ 2021 ರ ಆಗಸ್ಟ್ 31 ರವರೆಗೆ … Continued