12ರಿಂದ 14 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಯಾವಾಗ?: ರಾಷ್ಟ್ರೀಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರಿಂದ ಮಹತ್ವದ ಮಾಹಿತಿ

ನವದೆಹಲಿ: ದೇಶದಲ್ಲಿ 12ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಫೆಬ್ರವರಿ ಕೊನೆ ವಾರ ಅಥವಾ ಮಾರ್ಚ್‌ ಮೊದಲ ವಾರದಿಂದ ಈ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೋವಿಡ್ ಕಾರ್ಯಪಡೆಯ ಮುಖ್ಯಸ್ಥ ಹಾಗೂ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎನ್ .ಕೆ ಅರೋರಾ ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು … Continued

365 ಬಗೆಯ ತಿನಿಸುಗಳ ಮೂಲಕ ಭಾವಿ ಅಳಿಯನಿಗೆ ಸಂಕ್ರಾಂತಿ ಹಬ್ಬಕ್ಕೆ ಸ್ವಾಗತ ನೀಡಿದ ಆಂಧ್ರದ ಕುಟುಂಬ..!

ಆಂಧ್ರಪ್ರದೇಶದ ಭಾವಿ ಅಳಿಯನಿಗೆ ಸಂಕ್ರಾಂತಿ ಹಬ್ಬದಂದು ಅವನ ಅತ್ತೆ-ಮಾವಂದರು ಭವ್ಯವಾದ ಔತಣವನ್ನು ಏರ್ಪಡಿಸಿದ್ದರು.. ಇದು ಅಂತಿಂಧ ಔತಣವಲ್ಲ, ಇದು ರಾಜ ಮಹಾರಾಜರ ಮನೆಯಲ್ಲಿಯೂ ಸಿಗುವುದು ವಿರಳ. ಏಕೆಂದರೆ ಅವರು ತಮ್ಮ ಭಾವಿ ಅಳಿಯನಿಗೆ ವರ್ಷದ 365 ದಿನಗಳನ್ನು ಪರಿಗಣಿಸಿ 365 ವಿಧದ ಭಕ್ಷ್ಯಗಳನ್ನು ಸಿದ್ಧಗೊಳಿಸಿದ್ದರು..!. ಪಶ್ಚಿಮ ಗೋದಾವರಿ ಜಿಲ್ಲೆಯ ನರಸಪುರಂನ ಆಂಧ್ರದ ಕುಟುಂಬವೊಂದು ಮಕರ ಸಂಕ್ರಾಂತಿ … Continued

ಬಲವಂತದಿಂದ ಯಾರಿಗೂ ಕೋವಿಡ್‌ ಲಸಿಕೆ ನೀಡುವುದಿಲ್ಲ: ಸುಪ್ರೀಂಕೋರ್ಟಿಗೆ ತಿಳಿಸಿದ ಕೇಂದ್ರ ಸರ್ಕಾರ

ನವದೆಹಲಿ : ಒತ್ತಾಯದಿಂದ ಯಾರಿಗೂ ಲಸಿಕೆ ನೀಡುವುದಿಲ್ಲ. ಅಂತಹ ಯಾವುದೇ ಸೂಚನೆಯನ್ನು ಕೇಂದ್ರ ಸರ್ಕಾರ ಅಥವಾ ಆರೋಗ್ಯ ಸಚಿವಾಲಯ ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿಗೆ ತಿಳಿಸಿದೆ. ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪಡೆಯಲು ವಿಕಲಾಂಗ ವ್ಯಕ್ತಿಗಳಿಗೆ ವಿನಾಯಿತಿ ನೀಡುವ ವಿಷಯದ ಕುರಿತು, ಕೇಂದ್ರವು ಯಾವುದೇ ಉದ್ದೇಶಕ್ಕಾಗಿ ಲಸಿಕೆ ಪ್ರಮಾಣಪತ್ರವನ್ನು ಕೊಂಡೊಯ್ಯುವುದನ್ನು ಕಡ್ಡಾಯಗೊಳಿಸುವ ಯಾವುದೇ ಮಾರ್ಗಸೂಚಿಯನ್ನೂ ನೀಡಿಲ್ಲ … Continued

ಮೂರು ಕಣ್ಣುಗಳು, ನಾಲ್ಕು ಮೂಗಿಗೆ ರಂಧ್ರಗಳಿರುವ ವಿಶಿಷ್ಟ ಆಕಳ ಕರುವಿನ ಜನನ..!

ರಾಜನಂದಗಾಂವ್: ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ರೈತನ ಜರ್ಸಿ ಹಸುವೊಂದು ಮೂರು ಕಣ್ಣಿನ ಕರುವಿಗೆ ಜನ್ಮ ನೀಡಿದೆ ಹಾಗೂ ಅದರ ಮೂಗಿನಲ್ಲಿ ಎರಡು ರಂಧ್ರಗಳ ಬದಲು 4 ರಂಧ್ರಗಳಿವೆ..! ಮೂರುಕಣ್ಣಿನ ಕರುವನ್ನು ನೋಡಲು ದೂರದ ಗ್ರಾಮಗಳಿಂದ ಜನ ಬರುತ್ತಿದ್ದಾರೆ. ಗ್ರಾಮದ ನಿವಾಸಿಗಳು ಕರುವಿಗೆ ಮಾಲೆ ಹಾಕಿ ಹಾಗೂ ಹಣ ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ. ಮತ್ತೊಂದೆಡೆ, ಭ್ರೂಣವು … Continued

ಭಾರತದಲ್ಲಿ 2.59 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ ಅಲ್ಪ ಇಳಿಕೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,58,089 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಸೋಮವಾರ ಬಹಿರಂಗಪಡಿಸಿವೆ. ಇಲ್ಲಿಯವರೆಗೆ 8,209 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. 24-ಗಂಟೆಗಳ ಅವಧಿಯಲ್ಲಿ ಕೋವಿಡ್ ಸಾವುನೋವುಗಳ ಸಂಖ್ಯೆ 385 ದಾಖಲಾಗಿದೆ. ಸಕಾರಾತ್ಮಕತೆಯ ಪ್ರಮಾಣವು ಈಗ 19.65% ರಷ್ಟಿದೆ. ಭಾರತದ ಸಕ್ರಿಯ ಪ್ರಕರಣಗಳು ಪ್ರಸ್ತುತ 16,56,341 ರಷ್ಟಿದೆ. … Continued

ಕಥಕ್‌ ನೃತ್ಯದ ದಂತಕತೆ ಪಂಡಿತ ಬಿರ್ಜು ಮಹಾರಾಜ ನಿಧನ

ಕಥಕ್ ದಂತಕತೆ ಹಾಗೂ ಭಾರತೀಯ ನೃತ್ಯ ಪ್ರಕಾರದಲ್ಲಿ ಲಕ್ನೋ ಘರಾನಾ ಪರಂಪರೆ ಮುನ್ನಡೆಸಿದ್ದ ವಿಶ್ವ ಪ್ರಸಿದ್ಧ ಕಥಕ್‌ ನೃತ್ಯಪಟು ಪಂಡಿತ್ ಬಿರ್ಜು ಮಹಾರಾಜ್  (83) ಭಾನುವಾರ ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸೋದರಳಿಯ ಮತ್ತು ಶಿಷ್ಯ ಪಂ. ಮುನ್ನಾ ಶುಕ್ಲಾ ತಮ್ಮ 78 ನೇ ವಯಸ್ಸಿನಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದ ಕೆಲವೇ ದಿನಗಳಲ್ಲಿ … Continued

ಮಾಧ್ಯಮ ಪ್ರತಿನಿಧಿಗಳಿಗೂ ಅಂಚೆ ಮತಪತ್ರ ಬಳಸಿ ಮತದಾನ ಮಾಡಲು ಅವಕಾಶ ನೀಡಿದ ಚುನಾವಣಾ ಆಯೋಗ

ಚಂಡೀಗಡ: ಭಾರತೀಯ ಚುನಾವಣಾ ಆಯೋಗವು (ಇಸಿಐ) ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಅಂಚೆ ಮತಪತ್ರ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಹಕ್ಕು ಚಲಾಯಿಸಲು ಅಧಿಕಾರ ಹೊಂದಿರುವ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ನೀಡಿದೆ. ಈ ಹಿಂದೆ, ಆಯೋಗವು 80 ವರ್ಷಕ್ಕಿಂತ ಮೇಲ್ಪಟ್ಟವರು, ಅಂಗವೈಕಲ್ಯ ಹೊಂದಿರುವವರು (ಶೇಕಡಾ 40 ಕ್ಕಿಂತ ಹೆಚ್ಚು) ಮತ್ತು ಕೋವಿಡ್ -19 ರೋಗಿಗಳಿಗೆ ಅಂಚೆ … Continued

ಗೋವಾ ವಿಧಾನಸಭೆ ಚುನಾವಣೆ: ಸೇರಿದ ತಿಂಗಳೊಳಗೆ ಟಿಎಂಸಿ ತೊರೆದ ಮಾಜಿ ಕಾಂಗ್ರೆಸ್ ನಾಯಕ, ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆ..!..!

ಪಣಜಿ: ತೃಣಮೂಲ ಕಾಂಗ್ರೆಸ್‌ಗೆ ಸೇರಿದ ಕೆಲವೇ ವಾರಗಳಲ್ಲಿ, ಕರ್ಟೋರಿಮ್ ಮಾಜಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಈಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸುದ್ದಿ ಹೊರಬಂದ ಕೂಡಲೇ, ಶಾಸಕರಿಗೆ ಮತ್ತೊಂದು ಪಕ್ಷದಿಂದ ಒಂದು ರೀತಿಯ ಆಫರ್ ಬಂದಿತು. ಈ ಸುದ್ದಿಯನ್ನು ಲೋಕಸಭೆ ಸಂಸದ ಹಾಗೂ ಎಐಟಿಸಿ ಗೋವಾ ಉಸ್ತುವಾರಿ ಮಹುವಾ ಮೊಯಿತ್ರಾ ಖಚಿತಪಡಿಸಿದ್ದಾರೆ. ” … Continued

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪತಿ-ಸ್ನೇಹಿತರು, ನಂತರ ಸಿಗರೇಟ್‌ನಿಂದಲೂ ಸುಟ್ಟರು: ನಾಲ್ವರ ಬಂಧನ

ಇಂದೋರ್: ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಮತ್ತು ಆತನ ನಾಲ್ವರು ಸ್ನೇಹಿತರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಎಲ್ಲಾ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು  ಪೊಲೀಸರು ಹೇಳಿದ್ದಾರೆ. 32 ವರ್ಷದ ಮಹಿಳೆ ತನ್ನ ಪತಿ ಮತ್ತು ಇತರರು ಅಸ್ವಾಭಾವಿಕ ಲೈಂಗಿಕತೆಯನ್ನು … Continued

1993ರ ಮುಂಬೈ ಸ್ಫೋಟ ಪ್ರಕರಣದ ಆರೋಪಿ ಮೋಸ್ಟ್ ವಾಂಟೆಡ್ ಸಲೀಂ ಗಾಜಿ ಕರಾಚಿಯಲ್ಲಿ ಸಾವು: ವರದಿ

ಮುಂಬೈ: ಮೋಸ್ಟ್ ವಾಂಟೆಡ್ 1993ರ ಸರಣಿ ಸ್ಫೋಟದ ಆರೋಪಿ ದಾವೂದ್ ಗ್ಯಾಂಗ್ ಸದಸ್ಯ ಮತ್ತು ಚೋಟಾ ಶಕೀಲ್‌ನ ಆಪ್ತ ಸಹಾಯಕ ಸಲೀಂ ಗಾಜಿ, ಶನಿವಾರ ಪಾಕಿಸ್ತಾನದ ಕರಾಚಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಗಾಜಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ. ಕಳೆದ ಕೆಲವು ದಿನಗಳಿಂದ ಅಧಿಕ ರಕ್ತದೊತ್ತಡ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಎಂದು … Continued