ಬಾಂಗ್ಲಾದೇಶದಲ್ಲಿ ಹಡಗು ಮುಳುಗಿ ೨೬ ಜನರ ಜಲಸಮಾಧಿ

ಢಾಕಾ: ಬಾಂಗ್ಲಾದೇಶದ ಶಿತಲಖ್ಯಾ ನದಿಯಲ್ಲಿ ಸರಕು ಹಡಗಿಗೆ ಡಿಕ್ಕಿ ಹೊಡೆದ ಪ್ರಯಾಣಿಕರ ಸಣ್ಣ ಹಡಗು ಮುಳುಗಿ ಕನಿಷ್ಟ 26 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಸಂಜೆ ಢಾಕಾದ ಆಗ್ನೇಯಕ್ಕೆ 16 ಕಿ.ಮೀ ದೂರದಲ್ಲಿರುವ ನಾರಾಯಣಗಂಜ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಎಂ.ಎಲ್.ಸಬೀತ್ ಅಲ್ ಹಸನ್ ಎಂಬ ಪ್ರಯಾಣಿಕರ ಹಡಗು ಎಸ್‌.ಕೆ.ಎಲ್ -3 ಎಂಬ ಸರಕು ಹಡಗಿಗೆ … Continued