ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಎಸ್ಯುವಿ ಪತ್ತೆ ಪ್ರಕರಣ:ತಿಹಾರ ಜೈಲಿನಲ್ಲಿ ಉಗ್ರ ತೆಹ್ಸೀನ್ ಅಖ್ತರ್ ವಿಚಾರಣೆ
ಮುಂಬೈ; ಮುಖೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ತೆಹ್ಸೀನ್ ಅಖ್ತರ್ ಅವರನ್ನು ದೆಹಲಿ ಪೊಲೀಸರ ವಿಶೇಷ ಕೋಶದ ತಂಡವು ತಿಹಾರ್ ಜೈಲಿನೊಳಗೆ “ಸುಮಾರು ನಾಲ್ಕು ತಾಸುಗಳ ಕಾಲ” ಪ್ರಶ್ನಿಸಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ ಎಂದು ಫ್ರಿ ಪ್ರೆಸ್ ಜರ್ನಲ್ ವರದಿ ಮಾಡಿದೆ. ತಿಹಾರ್ ಜೈಲಿನಲ್ಲಿರುವ ಅಖ್ತರ್ … Continued