ಮನ್ಸುಖ್ ಹಿರೆನ್ ಹತ್ಯೆ ಸಂಚು ಯೋಜಿಸಿದ ಸಭೆಯಲ್ಲಿ ಸಚಿನ್ ವಾಝೆ ಹಾಜರಿದ್ದರು: ಎನ್ಐಎ

ಮುಂಬೈ: ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೆನ್ ಅವರ ಹತ್ಯೆಗೆ ಯೋಜಿಸಲಾದ ಸಭೆಯಲ್ಲಿ ಅಮಾನತುಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಮತ್ತು ಮಾಜಿ ಪೊಲೀಸ್ ವಿನಾಯಕ ಶಿಂಧೆ ಹಾಜರಿದ್ದರು ಮತ್ತು ವಾಝೆ ಅವರು ಮೊಬೈಲ್ ಫೋನ್ ಬಳಸಿ ಸಂಚುಕೋರನನ್ನು ಸಂಪರ್ಕಿಸಿದ್ದಾರೆ ಎಂದು ಎನ್ಐಎ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದೆ ಪಿತೂರಿ ಮತ್ತು ಅಪರಾಧದ ಹಿಂದಿನ ಉದ್ದೇಶವನ್ನು … Continued

ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ ಎಸ್‌ಯುವಿ ಪತ್ತೆ ಪ್ರಕರಣ:ತಿಹಾರ ಜೈಲಿನಲ್ಲಿ ಉಗ್ರ ತೆಹ್ಸೀನ್ ಅಖ್ತರ್ ವಿಚಾರಣೆ

ಮುಂಬೈ; ಮುಖೇಶ್ ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಂಡಿಯನ್‌ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ತೆಹ್ಸೀನ್ ಅಖ್ತರ್ ಅವರನ್ನು ದೆಹಲಿ ಪೊಲೀಸರ ವಿಶೇಷ ಕೋಶದ ತಂಡವು ತಿಹಾರ್ ಜೈಲಿನೊಳಗೆ “ಸುಮಾರು ನಾಲ್ಕು ತಾಸುಗಳ ಕಾಲ” ಪ್ರಶ್ನಿಸಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ ಎಂದು ಫ್ರಿ ಪ್ರೆಸ್‌ ಜರ್ನಲ್‌ ವರದಿ ಮಾಡಿದೆ. ತಿಹಾರ್ ಜೈಲಿನಲ್ಲಿರುವ ಅಖ್ತರ್ … Continued

ಮುಕೇಶ ಅಂಬಾನಿ ಮನೆ ಸಮೀಪ ನಿಂತಿದ್ದ ಜೆಲೆಟಿನ್‌ ಇಟ್ಟಿದ್ದ ಸ್ಕಾರ್ಪಿಯೋ ಕದ್ದು ತಂದಿದ್ದು..!

ಮುಂಬೈ: ವಾಹನದ ಮಾಲೀಕ (ಸ್ಕಾರ್ಪಿಯೋ) ಹಿರೆನ್ ಮನ್ಸುಖ್, ಶುಕ್ರವಾರ ಮಧ್ಯಾಹ್ನ ದಕ್ಷಿಣ ಮುಂಬೈನ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದು, ಅಂಬಾನಿಯ ಮನೆಯ ಬಳಿ ಪತ್ತೆಯಾದ ಎಸ್‌ಯುವಿಯ ದೃಶ್ಯಗಳನ್ನು ನೋಡಿದ ನಂತರ, ಇದು ತಮ್ಮ ವಾಹನಕ್ಕೆ ಹೋಲುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಥಾಣೆ ನಿವಾಸಿ ಮನ್ಸುಖ್ ಸುದ್ದಿಗಾರರೊಂದಿಗೆ ಮಾತನಾಡಿ, ಫೆಬ್ರವರಿ 17 ರಂದು ಎಸ್‌ಯುವಿಯನ್ನು … Continued