ಮನ್ಸುಖ್ ಹಿರೆನ್ ಹತ್ಯೆ ಸಂಚು ಯೋಜಿಸಿದ ಸಭೆಯಲ್ಲಿ ಸಚಿನ್ ವಾಝೆ ಹಾಜರಿದ್ದರು: ಎನ್ಐಎ
ಮುಂಬೈ: ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೆನ್ ಅವರ ಹತ್ಯೆಗೆ ಯೋಜಿಸಲಾದ ಸಭೆಯಲ್ಲಿ ಅಮಾನತುಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಮತ್ತು ಮಾಜಿ ಪೊಲೀಸ್ ವಿನಾಯಕ ಶಿಂಧೆ ಹಾಜರಿದ್ದರು ಮತ್ತು ವಾಝೆ ಅವರು ಮೊಬೈಲ್ ಫೋನ್ ಬಳಸಿ ಸಂಚುಕೋರನನ್ನು ಸಂಪರ್ಕಿಸಿದ್ದಾರೆ ಎಂದು ಎನ್ಐಎ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದೆ ಪಿತೂರಿ ಮತ್ತು ಅಪರಾಧದ ಹಿಂದಿನ ಉದ್ದೇಶವನ್ನು … Continued