ಲೋಕಸಭೆ ಚುನಾವಣೆ : 111 ಅಭ್ಯರ್ಥಿಗಳ ಬಿಜೆಪಿಯ 5ನೇ ಪಟ್ಟಿ ಬಿಡುಗಡೆ, ಕಂಗನಾ ರಣಾವತ್‌, ಅರುಣ ಗೋವಿಲಗೆ ಟಿಕೆಟ್‌, ವರುಣ ಗಾಂಧಿಗೆ ನಿರಾಕರಣೆ ; ಸಂಪೂರ್ಣ ಪಟ್ಟಿ…

ನವದೆಹಲಿ: ಬಿಜೆಪಿ ಭಾನುವಾರ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಸಚಿವರಾದ ಅಶ್ವಿನಿಕುಮಾರ ಚೌಬೆ ಮತ್ತು ಜನರಲ್‌ ವಿ ಕೆ ಸಿಂಗ್ ಹಾಗೂ ಸಂಸದ ವರುಣ ಗಾಂಧಿ ಅವರನ್ನು ಕೈಬಿಡಲಾಗಿದೆ. ಉತ್ತರ ಪ್ರದೇಶದ ಒಂಬತ್ತು, ಗುಜರಾತ್‌ನಲ್ಲಿ ಐದು, ಒಡಿಶಾದಲ್ಲಿ 4 ಮತ್ತು ಬಿಹಾರ, ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ತಲಾ ಮೂವರು ಸೇರಿದಂತೆ ಇತ್ತೀಚಿನ … Continued

ಫೆಬ್ರವರಿ 5 ರಿಂದ ಡಿಡಿಯಲ್ಲಿ ರಮಾನಂದ ಸಾಗರ ‘ರಾಮಾಯಣʼ ಧಾರವಾಹಿ ಮತ್ತೆ ಪ್ರಸಾರ

ನವದೆಹಲಿ: 1987 ರಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ ಅವರ ಪೌರಾಣಿಕ ಧಾರವಾಹಿ ʼರಾಮಾಯಣʼವು ಮತ್ತೆ ದೂರದರ್ಶನ (ಡಿಡಿ) ನ್ಯಾಷನಲ್‌ನಲ್ಲಿ ಮತ್ತೆ ಪ್ರಸಾರವಾಗಲಿದೆ. ದೂರದರ್ಶನದ ಅಧಿಕೃತ ಹ್ಯಾಂಡಲ್‌ನ ಟ್ವೀಟ್ ಪ್ರಕಾರ ಈ ಧಾರವಾಹಿ ಟಿವಿಯಲ್ಲಿ ಮತ್ತೆ ಪ್ರಸಾರವಾಗಲು ಸಿದ್ಧವಾಗಿದೆ. ಶುಕ್ರವಾರ, ದೂರದರ್ಶನದ ಅಧಿಕೃತ X ಹ್ಯಾಂಡಲ್, ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿದ ರಮಾನಂದ ಸಾಗರ ಅವರ ಪೌರಾಣಿಕ … Continued

ರಾಮಾಯಣ ಟೀವಿ ಸೀರಿಯಲ್‌ ಶ್ರೀ‌ರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ ಬಿಜೆಪಿಗೆ ಸೇರ್ಪಡೆ

ನವ ದೆಹಲಿ:ಪ್ರಖ್ಯಾತ ರಾಮಾಯಣ ಧಾರಾವಾಹಿ ಶ್ರೀರಾಮನ ಪಾತ್ರಧಾರಿ ಅರುಣ್‌ ಗೋವಿಲ್‌ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಅವರು ಬಿಜೆಪಿ ಸೇರುತ್ತಿರುವುದು ಮಹತ್ವ ಪಡೆದಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಅವರು ಸೇಪಡೆಯಾಗಿದ್ದಾರೆ. 1987ರಿಂದ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ್‌ ಅವರ ಜನಪ್ರಿಯ ಧಾರಾವಾಹಿ ‘ರಾಮಾಯಣ’ದಲ್ಲಿ ಶ್ರೀರಾಮನ ಪಾತ್ರವನ್ನು ಅರುಣ್‌ ಗೋವಿಲ್‌ ನಿರ್ವಹಿಸಿದ್ದ … Continued