ವೀಡಿಯೊ | ದೂರದರ್ಶನ ನೇರ ಪ್ರಸಾರ ಕಾರ್ಯಕ್ರಮದಲ್ಲಿ ʼಶಾಖದ ಅಲೆʼ ಬಗ್ಗೆ ವರದಿ ಮಾಡುವಾಗ ಮೂರ್ಛೆ ಹೋದ ಟಿವಿ ನಿರೂಪಕಿ…!

ನವದೆಹಲಿ : ಶಾಖದ ಅಲೆಯಿಂದಾಗಿ ಭಾರತದ ಹಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ನಿಂದ 46 ಡಿಗ್ರಿ ಸೆಲ್ಸಿಯಸ್‌ ವರೆಗೆ ತಲುಪಿದೆ. ತೀವ್ರವಾದ ಶಾಖದ ನಡುವೆ, ಟಿವಿ ಆಂಕರ್ ಇತ್ತೀಚೆಗೆ ಶಾಖದ ಅಲೆಯ ಬಗ್ಗೆ ಟಿವಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅಪ್‌ಡೇಟ್‌ಗಳನ್ನು ನೀಡುತ್ತಿದ್ದಾಗ ಮೂರ್ಛೆ ಹೋದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಹಿಳಾ ಟಿವಿ … Continued

ಫೆಬ್ರವರಿ 5 ರಿಂದ ಡಿಡಿಯಲ್ಲಿ ರಮಾನಂದ ಸಾಗರ ‘ರಾಮಾಯಣʼ ಧಾರವಾಹಿ ಮತ್ತೆ ಪ್ರಸಾರ

ನವದೆಹಲಿ: 1987 ರಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ ಅವರ ಪೌರಾಣಿಕ ಧಾರವಾಹಿ ʼರಾಮಾಯಣʼವು ಮತ್ತೆ ದೂರದರ್ಶನ (ಡಿಡಿ) ನ್ಯಾಷನಲ್‌ನಲ್ಲಿ ಮತ್ತೆ ಪ್ರಸಾರವಾಗಲಿದೆ. ದೂರದರ್ಶನದ ಅಧಿಕೃತ ಹ್ಯಾಂಡಲ್‌ನ ಟ್ವೀಟ್ ಪ್ರಕಾರ ಈ ಧಾರವಾಹಿ ಟಿವಿಯಲ್ಲಿ ಮತ್ತೆ ಪ್ರಸಾರವಾಗಲು ಸಿದ್ಧವಾಗಿದೆ. ಶುಕ್ರವಾರ, ದೂರದರ್ಶನದ ಅಧಿಕೃತ X ಹ್ಯಾಂಡಲ್, ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿದ ರಮಾನಂದ ಸಾಗರ ಅವರ ಪೌರಾಣಿಕ … Continued