ವೀಡಿಯೊ |”ಮಂಗಗಳು ಕೂಡ ಅದನ್ನು ಮಾಡಲ್ಲ…”: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಸೋತ ಪಾಕ್‌ ತಂಡದ ಬಗ್ಗೆ ವಾಸಿಂ ಅಕ್ರಂ ಹೀಗೇಕಂದ್ರು..?

ಪಾಕಿಸ್ತಾನ ಕೋಪಗೊಂಡಿದೆ. ಪಾಕಿಸ್ತಾನ ಹೊಗೆಯಾಡುತ್ತಿದೆ. ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಲೀಗ್‌ ಹಂತದ ಪಂದ್ಯದಲ್ಲಿ ಪಾಕಿಸ್ತಾನವು ಸಾಂಪ್ರದಾಯಿಕ ವೈರಿ ಭಾರತದ ವಿರುದ್ಧದ ಹೀನಾಯವಾಗಿ ಸೋತಿದ್ದು, ಇದಾದದ ಒಂದು ದಿನದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡವು ಗುಂಪು ಹಂತದಲ್ಲೇ ಟೂರ್ನಿಯಿಂದಲೇ ಹೊರಬಿದ್ದಿದೆ. ಕಳೆದ ವರ್ಷಗಳಿಂದ ಪಾಕಿಸ್ತಾನವು ಅನಿರೀಕ್ಷಿತವಾದ ತಂಡವಾಗಿತ್ತು. ಮತ್ತು ಅದು ಅವರ ಕ್ರಿಕೆಟ್ ಬ್ರ್ಯಾಂಡ್ … Continued

ಒಂದು ಬಾಳೆಹಣ್ಣಿಗೆ ₹52 ಕೋಟಿ ಕೊಟ್ಟು ಖರೀದಿಸಿದ ಕ್ರಿಪ್ಟೋಕರೆನ್ಸಿ ಉದ್ಯಮಿ…! ಏನಿದರ ವಿಶೇಷತೆ..?

ಹಾಂ​ಕಾಂಗ್ : ಇತ್ತೀಚಿಗೆ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಹರಾಜಿನಲ್ಲಿ 6.2 ಮಿಲಿಯನ್​ ಡಾಲರ್ (52.45 ಕೋಟಿ ರೂ.)​ ಕೊಟ್ಟು ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಖರೀದಿಸಿದ್ದರು. ಈಗ ಅವರು ತಾವು ಅಷ್ಟೊಂದು ಮೊತ್ತಕ್ಕೆ ಖರೀದಿಸಿದ್ದ “ಕಮೀಡಿಯನ್” ಕಲಾಕೃತಿ ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು ಶುಕ್ರವಾರ ತಿಂದಿದ್ದಾರೆ. ಹಾಂ​ಕಾಂಗ್​ನ ಖಾಸಗಿ … Continued

ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣ/ಶೇಂಗಾ ಚಿಕ್ಕಿ ವಿತರಣೆ ಸೂಚನೆ

ಬೆಂಗಳೂರು: 2023-24ನೇ ಸಾಲಿನಲ್ಲಿ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 8ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಬೇಯಿಸಿದ ಮೊಟ್ಟ ಹಾಗೂ ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಕುರಿತು ಶಾಲಾ ಶಿಕ್ಷಣ … Continued