ಕೆನಡಾದ ಪ್ರಧಾನಿ ಹುದ್ದೆಯ ರೇಸ್‌ ನಲ್ಲಿ ಕರ್ನಾಟಕ ಮೂಲದ ಚಂದ್ರ ಆರ್ಯ

ನವದೆಹಲಿ: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಕೆನಡಾದ ಮುಂದಿನ ಪ್ರಧಾನಿಯಾಗುವ ನಿಟ್ಟಿನಲ್ಲಿ ಅಧಿಕೃತವಾಗಿ ರೇಸ್ ಪ್ರವೇಶಿಸಿದ್ದಾರೆ. ನೇಪಿಯನ್ ಪ್ರತಿನಿಧಿಸುವ ಲಿಬರಲ್ ಸಂಸದ, ಚಂದ್ರ ಆರ್ಯ ಅವರು ಕೆನಡಾವನ್ನು “ಸಾರ್ವಭೌಮ ಗಣರಾಜ್ಯ” ಮಾಡಲು, ನಿವೃತ್ತಿ ವಯಸ್ಸನ್ನು ಹೆಚ್ಚಿಸುವ, ಪೌರತ್ವ ಆಧಾರಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಮತ್ತು ಪ್ಯಾಲೆಸ್ಟೈನ್ ರಾಜ್ಯವನ್ನು ಅಧಿಕೃತವಾಗಿ ಗುರುತಿಸುವ … Continued

ಖಲಿಸ್ತಾನಿಗಳಿಂದ ಕೆನಡಾ ಕಲುಷಿತ ; ಬೆದರಿಕೆ ನಂತರ ಭಾರತೀಯ ಮೂಲದ ಕೆನಡಾ ಸಂಸದ ತಿರುಗೇಟು

ಒಟ್ಟಾವಾ: ಎಡ್ಮಂಟನ್‌ನಲ್ಲಿ ಹಿಂದೂ ದೇವಾಲಯಕ್ಕೆ ಹಾನಿ ಮಾಡಿದ ಕೆಲವೇ ದಿನಗಳ ನಂತರ, ಹಕ್ಕುಗಳ ಚಾರ್ಟರ್ ಅಡಿಯಲ್ಲಿ ಖಾತರಿಪಡಿಸುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಖಲಿಸ್ತಾನಿ ಉಗ್ರಗಾಮಿಗಳಿಂದ ಕೆನಡಾವು “ಕಲುಷಿತಗೊಂಡಿದೆ” ಎಂದು ಭಾರತೀಯ ಮೂಲದ ಕೆನಡಾದ ಪ್ರಮುಖ ಸಂಸದರೊಬ್ಬರು ಬುಧವಾರ ಹೇಳಿದ್ದಾರೆ. ಕೆನಡಾದಲ್ಲಿ ಹೆಚ್ಚುತ್ತಿರುವ ಹಿಂದೂಫೋಬಿಯಾ ನಡುವೆ, ಇಲ್ಲಿಂದ ಸುಮಾರು 3,400 ಕಿ.ಮೀ.ಅಲ್ಬರ್ಟಾ ರಾಜ್ಯದ ಎಡ್ಮಂಟನ್‌ನಲ್ಲಿ ಸೋಮವಾರ ಬೆಳಗ್ಗೆ BAPS … Continued

ನವೆಂಬರ್ ತಿಂಗಳು ರಾಷ್ಟ್ರೀಯ ಹಿಂದೂ ಪರಂಪರೆಯ ಮಾಸ: ಕೆನಡಾ ಸಂಸತ್ತು ಅಂಗೀಕಾರ

ಒಟ್ಟಾವಾ: ನವೆಂಬರ್ ತಿಂಗಳನ್ನು ಹಿಂದೂ ಪರಂಪರೆಯ ಮಾಸ ( Hindu Heritage Month.) ಎಂದು ಘೋಷಿಸಲು ಇಂಡೋ-ಕೆನಡಾದ ಸಂಸದರೊಬ್ಬರು ಮಂಡಿಸಿದ ಸರ್ವಾನುಮತದ ನಿರ್ಣಯವನ್ನು ಕೆನಡಾದ ಹೌಸ್ ಆಫ್ ಕಾಮನ್ಸ್ ಅಂಗೀಕರಿಸಿದೆ. ಹಿಂದೂ ಹೆರಿಟೇಜ್ ಮಾಸವು ರಿಯಾಲಿಟಿ ಆಗುವ ಮೊದಲು ಈ ಪ್ರಸ್ತಾವನೆಯು ಇನ್ನೂ ಚರ್ಚೆಯಾಗಬೇಕಿದೆ ಮತ್ತು ಸೆನೆಟ್‌ನಲ್ಲಿ ಅಂಗೀಕಾರಗೊಳ್ಳಬೇಕಿದೆ. ಕೆನಡಾದಲ್ಲಿ ಇದೇ ರೀತಿಯ ಪಾರಂಪರಿಕ ತಿಂಗಳುಗಳನ್ನು … Continued