ನಮಗೆ ಸಂಬಂಧ ಉಲ್ಬಣಗೊಳ್ಳುವುದು ಬೇಕಿಲ್ಲ, ಭಾರತದ ಜೊತೆ ರಚನಾತ್ಮಕ ಸಂಬಂಧ ಮುಂದುವರಿಯಲಿದೆ : ನಿಜ್ಜರ್ ಹತ್ಯೆಯ ವಿವಾದದ ನಂತರ ಕೆನಡಾ ಪ್ರಧಾನಿ
ಟೊರೊಂಟೊ: ಕೆನಡಾವು ಭಾರತ ಜೊತೆ “ಅತ್ಯಂತ ಸವಾಲಿನ ಸಮಯವನ್ನು” ಎದುರಿಸುತ್ತಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಹೇಳಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಜಗಳದ ನಡುವೆಯೂ ಕೆನಡಾವು ನವದೆಹಲಿಯೊಂದಿಗೆ “ರಚನಾತ್ಮಕ ಸಂಬಂಧ” ವನ್ನು ಮುಂದುವರೆಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಟ್ರೂಡೊ, … Continued