ನಮಗೆ ಸಂಬಂಧ ಉಲ್ಬಣಗೊಳ್ಳುವುದು ಬೇಕಿಲ್ಲ, ಭಾರತದ ಜೊತೆ ರಚನಾತ್ಮಕ ಸಂಬಂಧ ಮುಂದುವರಿಯಲಿದೆ : ನಿಜ್ಜರ್ ಹತ್ಯೆಯ ವಿವಾದದ ನಂತರ ಕೆನಡಾ ಪ್ರಧಾನಿ

ಟೊರೊಂಟೊ: ಕೆನಡಾವು ಭಾರತ ಜೊತೆ “ಅತ್ಯಂತ ಸವಾಲಿನ ಸಮಯವನ್ನು” ಎದುರಿಸುತ್ತಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಹೇಳಿದ್ದಾರೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ ಸಿಂಗ್‌ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಜಗಳದ ನಡುವೆಯೂ ಕೆನಡಾವು ನವದೆಹಲಿಯೊಂದಿಗೆ “ರಚನಾತ್ಮಕ ಸಂಬಂಧ” ವನ್ನು ಮುಂದುವರೆಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಟ್ರೂಡೊ, … Continued

ತೀವ್ರ ಮುಜುಗರವಾಗಿದೆ ‘: ಕೆನಡಾದ ಸಂಸತ್ತಿನಲ್ಲಿ ನಾಝಿ ಹೋರಾಟಗಾರನ ಗೌರವಿಸಿದ್ದಕ್ಕೆ ಪ್ರಧಾನಿ ಟ್ರೂಡೊ ಹೇಳಿಕೆ

ಒಟ್ಟಾವಾ : ಕೆನಡಾದ ಸಂಸತ್ತಿನಲ್ಲಿ ಉಕ್ರೇನಿಯನ್ ನಾಜಿ ಹೋರಾಟಗಾರರನ್ನು ಗೌರವಿಸಿದ ನಂತರ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮೊದಲ ಬಾರಿಗೆ ಮಾತನಾಡಿದ್ದಾರೆ ಮತ್ತು ಈ ಘಟನೆಯಿಂದ “ತೀವ್ರ ಮುಜುಗರ”ವಾಗಿದೆ ಎಂದು ಹೇಳಿದ್ದಾರೆ. “ಇದು ಕೆನಡಾದ ಸಂಸತ್ತಿಗೆ ಮತ್ತು ಎಲ್ಲಾ ಕೆನಡಿಯನ್ನರಿಗೆ ತೀವ್ರ ಮುಜುಗರವನ್ನುಂಟು ಮಾಡುತ್ತದೆ” ಎಂದು ಕೆನಡಾದ ಪ್ರಧಾನ ಮಂತ್ರಿ ಹೇಳಿದರು. ಈ ವಾರ ಕೆನಡಾಕ್ಕೆ … Continued

ಜಿ 20 ನೇಪಥ್ಯದಲ್ಲಿ ಭಾರತ-ಕೆನಡಾ ಮಾತುಕತೆ : ಕೆನಡಾದಲ್ಲಿ ‘ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ: ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಜೊತೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದಲ್ಲಿ “ಉಗ್ರವಾದಿಗಳು” ನಡೆಸುತ್ತಿರುವ “ಭಾರತ ವಿರೋಧಿ ಚಟುವಟಿಕೆಗಳ” ಬಗ್ಗೆ ತಮ್ಮ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಅವರು (ಪ್ರಧಾನಿ ಮೋದಿ) ಕೆನಡಾದಲ್ಲಿ ಉಗ್ರಗಾಮಿ ಅಂಶಗಳ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಭಾರತದ ಬಲವಾದ ಕಳವಳವನ್ನು ತಿಳಿಸಿದ್ದಾರೆ. … Continued