ಬೆಳಗಿನ ವಾಕಿಂಗ್‌ ವೇಳೆ ಖಾರದಪುಡಿ ಎರಚಿ ಸಿಪಿಐ ನಾಯಕನ ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ಹೈದರಾಬಾದ್: ಮಂಗಳವಾರ ಬೆಳಿಗ್ಗೆ ದಿಲ್ಸುಖ್‌ ನಗರದ ಸಲಿವಾಹನ ಪಾರ್ಕ್ ಹೊರಗೆ ಬೆಳಗಿನ ವಾಕಿಂಗ್‌ ನಂತರ ಜ್ಯೂಸ್ ಕುಡಿಯಲು ನಿಂತಿದ್ದಾಗ ಸಿಪಿಐ ನಾಯಕರೊಬ್ಬರನ್ನು ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ. ಅವರಲ್ಲಿ ಒಬ್ಬ ಅವರ ಮಾಜಿ ಸ್ನೇಹಿತ ಎಂದು ನಂಬಲಾಗಿದೆ. ದಾಳಿಯ ನಂತರ ಹಲ್ಲೆಕೋರರು ಕಾರಿನಲ್ಲಿ ಪರಾರಿಯಾಗಿದ್ದಾರೆ. ದಾಳಿಕೋರರು ಮೃತ ಕೆ. ಚಂದು ರಾಥೋಡ ಅಲಿಯಾಸ್ ಚಂದು … Continued