ಕೆಲಸದಿಂದ ತೆಗೆದಿದ್ದಕ್ಕೆ ಸೇಡು: ಐಆರ್‌ಎಸ್ ಅಧಿಕಾರಿಯ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಕೊಂದ ಮನೆಯ ಮಾಜಿ ಉದ್ಯೋಗಿ

ನವದೆಹಲಿ: ದೇಶದ ರಾಜಧಾನಿಯ ಈಸ್ಟ್ ಆಫ್ ಕೈಲಾಶ್ ಪ್ರದೇಶದಲ್ಲಿ ಹಿರಿಯ ಅಧಿಕಾರಿಯೊಬ್ಬರ ಪುತ್ರಿ, 22 ವರ್ಷದ ಐಐಟಿ ಪದವೀಧರೆಯನ್ನು ಅತ್ಯಾಚಾರಗೈದು ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಕೆಲಸಕ್ಕಿದ್ದ 19 ವರ್ಷದ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿ ದೆಹಲಿಯ ಪ್ರತಿಷ್ಠಿತ ಡಿಪಿಎಸ್ ಆರ್‌ಕೆ ಪುರಂ ಶಾಲೆಯಲ್ಲಿ ವ್ಯಾಸಂಗ … Continued

1100 ಕಿಮೀ. ದೂರದಲ್ಲಿದ್ದ ಕೊಲೆ ಆರೋಪಿ ಬಂಧನಕ್ಕೆ ಕಾರಣವಾದ ಕೊಲೆಯಾದ ಮಹಿಳೆ ಕೈ ಮೇಲಿದ್ದ ಹಚ್ಚೆ…!

ದೆಹಲಿಯಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬರ ಮೃತದೇಹ ಕೈಯಲ್ಲಿ ಪುರುಷನ ಹೆಸರಿನ ಹಚ್ಚೆಯೊಂದಿಗೆ ಪತ್ತೆಯಾಗಿದ್ದು, ಇದು 1,100 ಕಿಲೋಮೀಟರ್ ದೂರದಲ್ಲಿದ್ದ ಕೊಲೆ ಆರೋಪಿ ಪತ್ತೆಯಾಗಲು ಕಾರಣವಾಯಿತು. ಮಹಿಳೆಯೊಬ್ಬರ ಮೃತದೇಹ ಕೈಯಲ್ಲಿ ಪುರುಷನ ಹೆಸರಿನ ಹಚ್ಚೆ ಪತ್ತೆಯಾದ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಬಳಿಕ ಕೊಲೆಗಾರನನ್ನು ವರೆಗೆ ಹುಡುಕುತ್ತ 1,100 ಕಿಲೋಮೀಟರ್ ದೂರದ ಪ್ರಯಾಣಿಸಿದ್ದಾರೆ. ನವೆಂಬರ್ 16 ರಂದು, … Continued

ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ವ್ಯಕ್ತಿ ಪರಾರಿ

ನವದೆಹಲಿ: ಶುಕ್ರವಾರ ರಾತ್ರಿ ದೆಹಲಿಯ ಕರವಾಲ್ ನಗರ ಪ್ರದೇಶದ ಮನೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಮಕ್ಕಳು 5 ಮತ್ತು 7 ವರ್ಷದ ಹೆಣ್ಣು ಮಕ್ಕಳಾಗಿದ್ದಾರೆ. 28 ವರ್ಷದ ಪತ್ನಿ ಜಯಶ್ರೀ ಜೊತೆಗಿನ ದೀರ್ಘಕಾಲದ ಜಗಳವೇ ಈ ಕೊಲೆಗಳಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಆದಾಗ್ಯೂ, ನಿಖರವಾದ ಕಾರಣವನ್ನು … Continued

ಶ್ರದ್ಧಾ ಕೊಲೆ ಪ್ರಕರಣ : ತಲೆಬುರುಡೆಯ ಭಾಗ, ಮೂಳೆಗಳನ್ನು ಪತ್ತೆ ಹಚ್ಚಿದ ಪೊಲೀಸರು, ಡಿಎನ್ಎ ಪರೀಕ್ಷೆಗೆ ರವಾನೆ

ನವದೆಹಲಿ: 27 ವರ್ಷದ ಶ್ರದ್ಧಾ ವಾಕರ್‌ ಅವರನ್ನು ಆಕೆಯ ಲಿವ್‌ ಇನ್‌ ಬಾಯ್‌ಫ್ರೆಂಡ್‌ ಅಫ್ತಾಬ್‌ ಅಮೀನ್‌ ಪೂನಾವಾಲಾ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಮೆಹ್ರೌಲಿ ಅರಣ್ಯದಿಂದ ಹೆಚ್ಚಿನ ಮಾನವ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ತಲೆಬುರುಡೆಯ ಬುಡ, ಶಿರಚ್ಛೇದಿತ ದವಡೆ ಮತ್ತು ಹೆಚ್ಚಿನ ಮೂಳೆಗಳು ಇಂದು, ಭಾನುವಾರ ಪತ್ತೆಯಾಗಿವೆ. ಶ್ರದ್ಧಾ ಅವರ ತಂದೆಯ ಡಿಎನ್‌ಎ ಮಾದರಿಗಳೊಂದಿಗೆ … Continued