ಅನಗತ್ಯ ವೆಚ್ಚ ಕಡಿವಾಣಕ್ಕೆ ಕೇಂದ್ರದ ಕ್ರಮ ; ಒಬ್ಬ ಅಧಿಕಾರಿ–ಒಂದು ಕಾರು’ ನೀತಿ ಜಾರಿ

ನವದೆಹಲಿ: ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದು ಹಾಗೂ ಅಧಿಕೃತ ಸಂಪನ್ಮೂಲಗಳ ದುರುಪಯೋಗವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವಾಲಯವು “ಒಬ್ಬ ಅಧಿಕಾರಿ – ಒಂದು ಅಧಿಕೃತ ಕಾರು” (One Officer, One Official Car) ನೀತಿಯನ್ನು ಜಾರಿಗೆ ತಂದಿದೆ. ವೆಚ್ಚ ಇಲಾಖೆ (Department of Expenditure) ಹೊರಡಿಸಿರುವ ಕಚೇರಿ ಜ್ಞಾಪನ (Office Memorandum) ಮೂಲಕ ಈ … Continued

ವಿಮಾ ಕಂಪನಿಗಳು, ನಬಾರ್ಡ್, ಆರ್‌ ಬಿಐ ನೌಕರರ ವೇತನ-ಪಿಂಚಣಿ ಪರಿಷ್ಕರಣೆಗೆ ಕೇಂದ್ರದಿಂದ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (PSGICs) ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ನೌಕರರ ವೇತನ ಪರಿಷ್ಕರಣೆಗೆ ಅನುಮೋದನೆ ನೀಡಿದೆ. ಇದರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನಬಾರ್ಡ್‌ನ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಗೂ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಕೇಂದ್ರ ಹಣಕಾಸು ಸಚಿವಾಲಯದ … Continued

ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ನವದೆಹಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು ಏಪ್ರಿಲ್ ತಿಂಗಳಲ್ಲಿ ₹2.10 ಲಕ್ಷ ಕೋಟಿ ಸಂಗ್ರಹವಾಗಿದೆ. ಇದೇ ಮೊದಲ ಬಾರಿಗೆ ಜಿಎಸ್‌ಟಿ ಸಂಗ್ರಹ 2 ಲಕ್ಷ ಕೋಟಿ ರೂ. ಗಡಿ ದಾಟಿದೆ. ಈ ಕುರಿತಂತೆ ಹಣಕಾಸು ಸಚಿವಾಲಯವು ಪ್ರಕಟಣೆ ಹೊರಡಿಸಿದೆ. ದೇಶೀಯ ವಹಿವಾಟು ಮತ್ತು ಆಮದು ಹೆಚ್ಚಳದಿಂದ ತೆರಿಗೆ ಸಂಗ್ರಹವೂ … Continued

50 ಕೋಟಿ ದಾಟಿದ ಪ್ರಧಾನಮಂತ್ರಿ ಜನ್-ಧನ್ ಖಾತೆಗಳ ಸಂಖ್ಯೆ

ನವದೆಹಲಿ: ಪ್ರಧಾನ ಮಂತ್ರಿ ಜನ್-ಧನ್ ಯೋಜನೆ (PMJDY) ಆಗಸ್ಟ್ 9, 2023ರಂದು 50 ಕೋಟಿ ಖಾತೆಗಳ ಮೈಲಿಗಲ್ಲನ್ನು ದಾಟಿದೆ ಮತ್ತು ಒಟ್ಟಾರೆಯಾಗಿ 2.03 ಲಕ್ಷ ಕೋಟಿ ರೂಪಾಯಿಗಳ ಠೇವಣಿಗಳನ್ನು ಹೊಂದಿದೆ. ಯೋಜನೆಯ 9 ವರ್ಷಗಳ ಸ್ಮರಣಾರ್ಥ ಬ್ಯಾಂಕ್‌ಗಳು ಸಲ್ಲಿಸಿದ ಇತ್ತೀಚಿನ ಡೇಟಾವನ್ನು ಹಣಕಾಸು ಸಚಿವಾಲಯ ಶುಕ್ರವಾರ ಹಂಚಿಕೊಂಡಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) … Continued

ಆಮದು ಸುಂಕ ವಂಚನೆಗಾಗಿ ಚೀನಾ ಫೋನ್ ತಯಾರಕ ಒಪ್ಪೋ ಕಂಪನಿಗೆ ₹ 4,389 ಕೋಟಿ ನೊಟೀಸ್

ನವದೆಹಲಿ: ₹ 4,389 ಕೋಟಿ ಆಮದು ಸುಂಕ ವಂಚನೆ ಆರೋಪದ ಮೇಲೆ ಚೀನಾದ ಫೋನ್‌ ತಯಾರಕಾ ಕಂಪನಿ ಒಪ್ಪೊದ ಭಾರತ ಘಟಕಕ್ಕೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. ಕೆಲವು ಆಮದುಗಳು ಮತ್ತು ರಾಯಧನ ಮತ್ತು ಪರವಾನಗಿ ಶುಲ್ಕಗಳ ರವಾನೆಗಳ ವಿವರಣೆಯಲ್ಲಿ ಉದ್ದೇಶಪೂರ್ವಕ ತಪ್ಪು ಹೇಳಿಕೆಯನ್ನು ಸೂಚಿಸಿದ ನಂತರ ಕಂಪನಿಯ ಆವರಣದಲ್ಲಿನ … Continued