ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್ ಪುತ್ರಿ ಕವಿತಾ ಮ್ಯಾರಥಾನ್ ವಿಚಾರಣೆ

ಹೈದರಾಬಾದ್‌: ಕೇಂದ್ರೀಯ ತನಿಖಾ ದಳ (ಸಿಬಿಐ) ಬಿಆರ್‌ಎಸ್ ವಿಧಾನ ಪರಿಷತ್‌ ಸದಸ್ಯೆ ಕಲ್ವಕುಂಟ್ಲ ಕವಿತಾ ಅವರ ವಿಚಾರಣೆಯನ್ನು ಭಾನುವಾರ ಸಂಜೆ ಮುಕ್ತಾಯಗೊಳಿಸಿದೆ. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು  ಪ್ರಶ್ನಿಸಲು ಸಿಬಿಐ ಅಧಿಕಾರಿಗಳು ಹೈದರಾಬಾದ್‌ನಲ್ಲಿರುವ ಅವರ ನಿವಾಸಕ್ಕೆ ತಲುಪಿದ ನಂತರ ಎಂಟು ಗಂಟೆಗಳ … Continued

22% ಗುಜರಾತ್ ಶಾಸಕರ ಮೇಲೆ ಕ್ರಿಮಿನಲ್ ಪ್ರಕರಣ ; ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಆದಾಯ 97 ಕೋಟಿ ರೂ.

ನವದೆಹಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ವಿಶ್ಲೇಷಣೆಯ ಪ್ರಕಾರ, 22%ರಷ್ಟು ವಿಜೇತ ಅಭ್ಯರ್ಥಿಗಳು ಅಥವಾ ಇತ್ತೀಚಿಗೆ ಮುಕ್ತಾಯಗೊಂಡ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 182 ರಲ್ಲಿ 40 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ತಮ್ಮ ಐಟಿಆರ್ ಘೋಷಣೆಗಳ ಪ್ರಕಾರ ಹೆಚ್ಚಿನ … Continued

ಭಾರತದಲ್ಲಿ ಹಲವಾರು ಬಳಕೆದಾರರಿಗೆ ಟ್ವಿಟರ್ ಡೌನ್, ವೆಬ್‌ಸೈಟ್-ಅಪ್ಲಿಕೇಶನ್ ಎರಡರ ಮೇಲೆಯೂ ಪರಿಣಾಮ

ನವದೆಹಲಿ: ಟ್ವಿಟರ್ ಬಳಕೆದಾರರು ಭಾನುವಾರ ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್ ಅನ್ನು ಪ್ರವೇಶಿಸಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ರಾತ್ರಿ 7:16 ಕ್ಕೆ ಭಾರತದಲ್ಲಿ 2,700 ಟ್ವಿಟರ್ ಸ್ಥಗಿತಗಳನ್ನು ಡೌನ್‌ಡೆಕ್ಟರ್ ವರದಿ ಮಾಡಿದೆ. ಔಟ್ಟೇಜ್ ಮಾನಿಟರಿಂಗ್ ವೆಬ್‌ಸೈಟ್ ಡೌನ್‌ಡೆಕ್ಟರ್ ಪ್ರಕಾರ, 64% ಬಳಕೆದಾರರು ಟ್ವಟ್ಟರ್‌ (Twitter) ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಮತ್ತು 34%ರಷ್ಟು … Continued

ಊಟದಲ್ಲಿ ಕೂದಲು ಸಿಕ್ಕಿತೆಂದು ಹೆಂಡತಿಯ ತಲೆಯನ್ನೇ ಬೋಳಿಸಿದ ಪತಿ ಮಹಾಶಯ..!

ಪಿಲಿಭಿತ್ (ಉತ್ತರ ಪ್ರದೇಶ): ಊಟ ಮಾಡುವಾಗ ಆಹಾರದಲ್ಲಿ ತಲೆಕೂದಲು ಸಿಕ್ಕಿತೆಂದು ಕೋಪಗೊಂಡ ಪತಿ ಮಹಾಶಯನೊಬ್ಬ ಹೆಂಡತಿಯ ತಲೆಯನ್ನೇ ಬೋಳಿಸಿದ ಘಟನೆ ಉತ್ತರ ಪ್ರದೇಶದ ಪಿಲಿಭಿತ್​​ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪಿಲಿಭಿತ್ ಜಿಲ್ಲೆಯ ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮಿಲಾಕ್ ಗ್ರಾಮದ ಜಹೀರುದ್ದೀನ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಶುಕ್ರವಾರ ರಾತ್ರಿ ಮನೆಯಲ್ಲಿ ಅಡುಗೆ … Continued

ನಾಗ್ಪುರ ಮೆಟ್ರೋ ಉದ್ಘಾಟಿಸಿದ ಪ್ರಧಾನಿ ಮೋದಿ, 6ನೇ ವಂದೇ ಭಾರತ ರೈಲಿಗೆ ಚಾಲನೆ, ಢೋಲ್‌ ನುಡಿಸಿದ ಮೋದಿ | ವೀಕ್ಷಿಸಿ

ನಾಗ್ಪುರ: ಪ್ರಧಾನಿ ನರೇಂದ್ರ ಮೋದಿಯವರನ್ನು ನಾಗ್ಪುರದಲ್ಲಿ ಢೋಲ್ ಬಾರಿಸಿ ಸ್ವಾಗತಿಸಲಾಯಿತು. ಇದರಿಂದ ಉತ್ಸುಕರಾದ ಅವರು ಸಹ ಕಲಾವಿದರ ಗುಂಪನ್ನು ಸೇರಿಕೊಂಡರು ಮತ್ತು ವಾದ್ಯವನ್ನು ತಾವೂ ನುಡಿಸಲು ಪ್ರಯತ್ನಿಸಿದರು. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ ಒಬ್ಬ ಕಲಾವಿದನ ಪಕ್ಕದಲ್ಲಿ ಢೋಲ್‌ ನುಡಿಸುತ್ತಿರುವುದನ್ನು ಕಾಣಬಹುದು. ನಾಗ್ಪುರ ಮತ್ತು ಬಿಲಾಸಪುರ ನಡುವೆ ಇಂದು, ಭಾನುವಾರ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ … Continued

ಜಾಗತಿಕವಾಗಿ ಲಕ್ಷಾಂತರ ಜನರಿಗೆ ಭಾರೀ ಅಡಚಣೆಯ ನಂತರ ಜಿಮೇಲ್ ಸೇವೆ ಮರುಸ್ಥಾಪಿಸಿದ ಗೂಗಲ್‌

ನವದೆಹಲಿ: ಶನಿವಾರ ಭಾರತ ಸೇರಿದಂತೆ ಜಾಗತಿಕವಾಗಿ ಲಕ್ಷಾಂತರ ಬಳಕೆದಾರರು ಭಾರೀ ಅಡಚಣೆಗಳನ್ನು ಅನುಭವಿಸಿದ ನಂತರ ಗೂಗಲ್ ಅಂತಿಮವಾಗಿ ಜಿಮೇಲ್‌ (Gmail) ಸೇವೆಯನ್ನು ಮರುಸ್ಥಾಪಿಸಿದೆ. ಜಿಮೇಲ್‌ (Gmail) ಬಳಕೆದಾರರು ಮೇಲ್‌ಗಳನ್ನು ಸ್ವೀಕರಿಸದಿರುವ ಬಗ್ಗೆ ದೂರು ನೀಡಿದ್ದರು. ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳೆರಡೂ ಪ್ರಪಂಚದಾದ್ಯಂತ ಪರಿಣಾಮ ಬೀರಿತ್ತು. ಜಿಮೇಲ್‌ನೊಂದಿಗಿನ ಸಮಸ್ಯೆಯನ್ನು ಈಗ ಸಂಪೂರ್ಣವಾಗಿ ತಗ್ಗಿಸಲಾಗಿದೆ. ತಲುಪಿಸದ ಸಂದೇಶಗಳ … Continued

ಯುಜಿಸಿ ಹೊಸ ಕರಡು ನಿಯಮ: ಸ್ನಾತಕ ಪೂರ್ವ ಪದವಿ ಶಿಕ್ಷಣದ ಅವಧಿ 4 ವರ್ಷಗಳು, ನಂತರ ‘ಆನರ್ಸ್’ ಪದವಿ

ನವದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಸಿದ್ಧಪಡಿಸಿದ ಹೊಸ ಕರಡು ಮಾನದಂಡಗಳ ಪ್ರಕಾರ ಮೂರು ವರ್ಷಗಳ ಬದಲಿಗೆ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ‘ಆನರ್ಸ್’ ಪದವಿ ಪಡೆಯಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸಿದ್ಧಪಡಿಸಲಾದ ‘ನಾಲ್ಕು ವರ್ಷಗಳ ಸ್ನಾತಕ ಪೂರ್ವ ಪದವಿ ಕಾರ್ಯಕ್ರಮಗಳಿಗೆ ಪಠ್ಯಕ್ರಮ ಮತ್ತು ಕ್ರೆಡಿಟ್ ಫ್ರೇಮ್‌ವರ್ಕ್’ ಕರಡು ಸೋಮವಾರ ಅಧಿಸೂಚನೆಯಾಗುವ … Continued

Gmail ಸೇವೆಗಳು ಡೌನ್-ಅಪ್ಲಿಕೇಶನ್, ಡೆಸ್ಕ್‌ಟಾಪ್ ಮೇಲೆ ಪರಿಣಾಮ: ವರದಿ

ಗೂಗಲ್‌(Google)ನ ಇಮೇಲ್ ಸೇವೆ ಜಿಮೇಲ್ (Gmail) ಹಲವಾರು ಬಳಕೆದಾರರಿಗೆ ಸ್ಥಗಿತಗೊಂಡಿದೆ. Gmail ನ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಎರಡರ ಮೇಲೆಯೂ ಪರಿಣಾಮ ಬೀರಿವೆ ಎಂದು ವರದಿಗಳು ಹೇಳಿವೆ. ಗೂಗಲ್‌ನ ಇಮೇಲ್ ಸೇವೆ ಜಿಮೇಲ್ ಹಲವಾರು ಬಳಕೆದಾರರಿಗೆ ಸ್ಥಗಿತಗೊಂಡಿದೆ ಎಂದು ವರದಿಗಳು ತಿಳಿಸಿವೆ. ಜಿಮೇಲ್‌ನ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳೆರಡೂ ಪರಿಣಾಮ ಬೀರುತ್ತಿವೆ ಎಂದು ವರದಿಗಳು ತಿಳಿಸಿದೆ. … Continued

ಸುಖವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶದ ಮುಂದಿನ ಮುಖ್ಯಮಂತ್ರಿ

ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿರುವ ಸುಖವಿಂದರ್ ಸಿಂಗ್ ಸುಖು ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ಶನಿವಾರ ಪ್ರಕಟಿಸಿದೆ. ಹಿಂದಿನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನಂತರ ಪಕ್ಷ ತಿಳಿಸಿದೆ. ಹಮೀರ್‌ಪುರ ಜಿಲ್ಲೆಯ ನಾದೌನ್‌ನ 58 … Continued

ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಬೆಂಬಲ

ನವದೆಹಲಿ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದನ್ನು ಬೆಂಬಲಿಸಿದ್ದಾರೆ ಮತ್ತು ಸಂವಿಧಾನದ ಮೇಲೆ ಪ್ರಮಾಣ ಮಾಡಿದ ಯಾರೇ ಆದರೂ ಅದನ್ನು ಎಂದಿಗೂ ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ. ಶುಕ್ರವಾರ ಏಕರೂಪ ನಾಗರಿಕ ಸಂಹಿತೆ ಕುರಿತು ಅಭಿಪ್ರಾಯ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಸಂವಿಧಾನದ ಮೇಲೆ ಪ್ರಮಾಣ ಮಾಡಿದವರು ಏಕರೂಪ … Continued