2023ರ ವೇಳೆಗೆ ಚೀನಾದಲ್ಲಿ 10 ಲಕ್ಷ ಕೋವಿಡ್ ಸಾವುಗಳು ಸಂಭವಿಸಬಹುದು: ಹೊಸ ಅಧ್ಯಯನದ ಊಹೆ

ಚಿಕಾಗೋ: ಅಮೆರಿಕ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯುಯೇಷನ್ (IHME) ನ ಹೊಸ ಪ್ರಕ್ಷೇಪಗಳ ಪ್ರಕಾರ, ಚೀನಾದ ಕಟ್ಟುನಿಟ್ಟಿನ ಕೋವಿಡ್‌-19 ನಿರ್ಬಂಧಗಳನ್ನು ಹಠಾತ್ ತೆಗೆದುಹಾಕುವುದರಿಂದ 2023ರ ವೇಳೆಗೆ ಪ್ರಕರಣಗಳು ಸ್ಫೋಟಗೊಳ್ಳಬಹುದು ಮತ್ತು ಹತ್ತು ಲಕ್ಷಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಬಹುದಾಗಿದೆ. ಗುಂಪಿನ ಪ್ರಕ್ಷೇಪಗಳ ಪ್ರಕಾರ, ಏಪ್ರಿಲ್ 1 ರ ಸುಮಾರಿಗೆ ಚೀನಾದಲ್ಲಿ ಪ್ರಕರಣಗಳು ಉತ್ತುಂಗಕ್ಕೇರುತ್ತವೆ, … Continued

ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಮಾತುಕತೆ-ರಾಜತಾಂತ್ರಿಕ ಮಾರ್ಗವೇ ಪರಿಹಾರ: ರಷ್ಯಾ ಅಧ್ಯಕ್ಷ ಪುತಿನ್ ಜೊತೆ ಮಾತುಕತೆ ವೇಳೆ ಪ್ರಧಾನಿ ಮೋದಿ ಪುನರುಚ್ಚಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆ “ಒಂದೇ ಮಾರ್ಗ” ಎಂದು ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ದೂರವಾಣಿ ಸಂಭಾಷಣೆಯಲ್ಲಿ ಉಭಯ ನಾಯಕರು ಇಂಧನ, ವ್ಯಾಪಾರ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಿದರು. “ಮೋದಿಯವರ ಕೋರಿಕೆಯ ಮೇರೆಗೆ … Continued

ಎರಡನೇ ಬಾರಿಗೆ ಐರ್ಲೆಂಡ್ ಪ್ರಧಾನಿಯಾಗಲಿರುವ ಭಾರತೀಯ ಮೂಲದ ಲಿಯೋ ವರದ್ಕರ್

ಡಬ್ಲಿನ್ (ಐರ್ಲೆಂಡ್) : ಮೂರು ಪಕ್ಷಗಳ ಆಡಳಿತದ ಒಕ್ಕೂಟದ ಎರಡು ಪ್ರಮುಖ ರಾಜಕೀಯ ಪಾಲುದಾರ ಪಕ್ಷಗಳ ನಡುವಿನ ಅಧಿಕಾರ ಹಸ್ತಾಂತರದಲ್ಲಿ ಈ ವಾರಾಂತ್ಯದಲ್ಲಿ ಭಾರತೀಯ ಮೂಲದ ಲಿಯೋ ವರದ್ಕರ ಅವರು ಎರಡನೇ ಬಾರಿಗೆ ಐರ್ಲೆಂಡ್‌ನ ಪ್ರಧಾನ ಮಂತ್ರಿಯಾಗಲಿದ್ದಾರೆ. ಬಹಿರಂಗವಾಗಿ ಘೋಷಿಸಿಕೊಂಡ ಸಲಿಂಗಕಾಮಿ ಮತ್ತು ಐರ್ಲೆಂಡ್‌ನ ಅತ್ಯಂತ ಕಿರಿಯ ನಾಯಕರಲ್ಲಿ ಒಬ್ಬರಾಗಿರುವ ವರದ್ಕರ್ ಅವರು ಎರಡನೇ ಬಾರಿಗೆ … Continued

ಹೃದಯಾಘಾತದ ಬಗ್ಗೆ 80% ನಿಖರತೆಯೊಂದಿಗೆ ಮುನ್ಸೂಚನೆ ನೀಡುವ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸಾಧನ ಅಭಿವೃದ್ಧಿಪಡಿಸಿದ ಇಸ್ರೇಲ್‌ ಸಂಶೋಧಕರು…!

ಇಸ್ರೇಲ್‌ನ ಸಂಶೋಧಕರು ಇಸಿಜಿ ಪರೀಕ್ಷೆಗಳನ್ನು ವಿಶ್ಲೇಷಿಸುವ ಮತ್ತು ಅಭೂತಪೂರ್ವ ನಿಖರತೆಯ ದರದೊಂದಿಗೆ ಹೃದಯ ವೈಫಲ್ಯವನ್ನು ಊಹಿಸುವ ಸಾಮರ್ಥ್ಯವಿರುವ ಕೃತಕ ಬುದ್ಧಿಮತ್ತೆ ಸಾಧನ ತಯಾರಿಸಿದ್ದಾರೆ. ಇಸ್ರೇಲ್‌ನ ಸಂಶೋಧಕರು ಕೃತಕ ಬುದ್ಧಿಮತ್ತೆ (artificial intelligence) ಉಪಕರಣವನ್ನು ತಯಾರಿಸಿದ್ದು, ಅದು ಇಸಿಜಿ (ECG) ಪರೀಕ್ಷೆಗಳನ್ನು ವಿಶ್ಲೇಷಿಸುತ್ತದೆ ಮತ್ತು ಅದು ಸಂಭವಿಸಬಹುದಾದ ಹೃದಯ ವೈಫಲ್ಯವನ್ನು ವಾರಗಳ ಮೊದಲು ಊಹಿಸುತ್ತದೆ ಎಂದು ಹೇಳಲಾಗಿದೆ. … Continued

5ನೇ ತರಗತಿ ಬಾಲಕಿಗೆ ಕತ್ತರಿಯಿಂದ ಹೊಡೆದ ನಂತರ ಶಾಲೆಯ 1ನೇ ಮಹಡಿಯಿಂದ ಎಸೆದ ಶಿಕ್ಷಕಿ…!

ನವದೆಹಲಿ; ಆಘಾತಕಾರಿ ಘಟನೆಯೊಂದರಲ್ಲಿ, 5ನೇ ತರಗತಿಯ ವಿದ್ಯಾರ್ಥಿನಿಯನ್ನು ಕತ್ತರಿಯಿಂದ ಹೊಡೆದು ನಂತರ ಶಾಲೆಯ ಕಟ್ಟಡದ ಮೊದಲ ಮಹಡಿಯಿಂದ ಎಸೆದ ಶಿಕ್ಷಕಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆರೋಪಿಯನ್ನು ಮಧ್ಯ ದೆಹಲಿಯ ಮಾಡೆಲ್ ಬಸ್ತಿ ಪ್ರದೇಶದ ಪ್ರಾಥಮಿಕ ವಿದ್ಯಾಲಯದ ತರಗತಿ ಶಿಕ್ಷಕಿ ಗೀತಾ ದೇಶ್ವಾಲ್ ಎಂದು ಗುರುತಿಸಲಾಗಿದ್ದು, ಮೊದಲು ಬಾಲಕಿಯನ್ನು ಸಣ್ಣ ಕತ್ತರಿಗಳಿಂದ ಹೊಡೆದು ನಂತರ … Continued

“ಇದು ಅತ್ಯಂತ ಕೀಳುಮಟ್ಟದ ಹೇಳಿಕೆ, ಪಾಕಿಸ್ತಾನಕ್ಕೂ ಸಹ”: ಪ್ರಧಾನಿ ಮೋದಿ ವಿರುದ್ಧ ಬಿಲಾವಲ್ ಭುಟ್ಟೋ ಆಕ್ಷೇಪಾರ್ಹ ಹೇಳಿಕೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಪ್ರಧಾನಿ ಮೋದಿಯವರ ವಿರುದ್ಧ ನೀಡಿದ್ದ ಅಸಂಬದ್ಧ ಹೇಳಿಕೆಗೆ ಭಾರತ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಧಾನಿ ಮೋದಿಯವರ ಮೇಲೆ ಬಿಲಾವಲ್ ಅವರ ವೈಯಕ್ತಿಕ ದಾಳಿಯ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಪಾಕಿಸ್ತಾನಿ ವಿದೇಶಾಂಗ ಸಚಿವರ ಹೇಳಿಕೆಗಳು “ಪಾಕಿಸ್ತಾನಕ್ಕೂ … Continued

ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ರೂಪಾಯಿ ಬಹುಮಾನ..!

ಬೆಂಗಳೂರು: ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳ ಮಾಹಿತಿ ನೀಡುವವರಿಗೆ ನೀಡಲಾಗುತ್ತಿದ್ದ ಬಹುಮಾನದ ಮೊತ್ತವನ್ನು 20 ಸಾವಿರ ರೂ.ಗಳಿಂದ 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಗೃಹ ಇಲಾಖೆ ಗುರುವಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಸುರಕ್ಷತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ, ಮಾದಕ ವಸ್ತು ಹಾಗೂ ಆಯುಧ ಕಳ್ಳಸಾಗಣೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ … Continued

2,500 ವರ್ಷಗಳಷ್ಟು ಹಳೆಯದಾದ ಪಾಣಿನಿಯ ಪಠ್ಯದ ಸಂಸ್ಕೃತ ಪದಬಂಧದ ಸಮಸ್ಯೆ ಬಿಡಿಸಿದ ಕೇಂಬ್ರಿಡ್ಜ್ ವಿವಿಯ ಭಾರತೀಯ ವಿದ್ಯಾರ್ಥಿ..!

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಭಾರತೀಯ ಪಿಎಚ್.ಡಿ. ವಿದ್ಯಾರ್ಥಿಯೊಬ್ಬರು ಕ್ರಿ.ಪೂ. 5ನೇ ಶತಮಾನದಿಂದಲೂ ವಿದ್ವಾಂಸರನ್ನು ದಿಗ್ಭ್ರಮೆಗೊಳಿಸಿದ್ದ ಸಂಸ್ಕೃತ ವ್ಯಾಕರಣದ ಸಮಸ್ಯೆಯನ್ನು ಅಂತಿಮವಾಗಿ ಬಿಡಿಸಿದ್ದಾರೆ…! 27 ವರ್ಷದ ರಿಷಿ ಅತುಲ್ ರಾಜ್‌ಪೋಪಟ್ ಅವರು ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ವಾಸಿಸುತ್ತಿದ್ದ ಪ್ರಾಚೀನ ಸಂಸ್ಕೃತ ಭಾಷಾ ವಿದ್ವಾಂಸ ಪಾಣಿನಿ ಅವರು ಬರೆದ ಪಠ್ಯವನ್ನು ಡಿಕೋಡ್ ಮಾಡಿದ್ದಾರೆ ಎಂದು ಬಿಬಿಸಿ ವರದಿ … Continued

ಪರಮಾಣು ಸಾಮರ್ಥ್ಯದ ಅಗ್ನಿ-V ಬ್ಯಾಲಿಸ್ಟಿಕ್ ಕ್ಷಿಪಣಿಯ ರಾತ್ರಿ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ ಭಾರತ

ನವದೆಹಲಿ: ಅರುಣಾಚಲದ ವಾಸ್ತವಿಕ ಗಡಿಯಲ್ಲಿ ಘರ್ಷಣೆಯ ನಂತರ ಚೀನಾದೊಂದಿಗಿನ ಉದ್ವಿಗ್ನತೆಯ ನಡುವೆ, 5400 ಕಿಮೀಗೂ ಮೀರಿದ ಗುರಿಗಳನ್ನು ಹೊಡೆಯಬಲ್ಲ ಅಗ್ನಿ V ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯ ರಾತ್ರಿ ಪ್ರಯೋಗಗಳನ್ನು ಭಾರತ ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ. ಕಳೆದ ವಾರ ಪ್ರದೇಶ. ಕ್ಷಿಪಣಿಯಲ್ಲಿನ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸಲು … Continued

ಭಾರತಕ್ಕೆ ಹಸ್ತಾಂತರ ಆಗುವುದರಿಂದ ತಪ್ಪಿಸಿಕೊಳ್ಳುವ ನೀರವ್‌ ಮೋದಿಯ ಮತ್ತೊಂದು ಯತ್ನ ವಿಫಲ

ಲಂಡನ್:‌ ಪರಾರಿಯಾಗಿರುವ ಭಾರತೀಯ ಉದ್ಯಮಿ ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧದ ಕಾನೂನು ಹೋರಾಟದಲ್ಲಿ ಗುರುವಾರ ಹಿನ್ನಡೆ ಅನುಭವಿಸಿದ್ದು, ಲಂಡನ್ ಹೈಕೋರ್ಟ್ ಬ್ರಿಟನ್‌ನ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿದೆ. ಲಂಡನ್‌ನ ರಾಯಲ್ ಕೋರ್ಟ್ ಆಫ್ ಜಸ್ಟಿಸ್‌ನಲ್ಲಿ ತೀರ್ಪು ನೀಡಿದ ಲಾರ್ಡ್ ಜಸ್ಟೀಸ್ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರು “ಸುಪ್ರೀಂ … Continued