ಈ ಕಾರಣಕ್ಕಾಗಿ ಗರ್ಭಿಣಿ ಪತ್ನಿಗೆ ಇಂಜೆಕ್ಷನ್‌ ಮೂಲಕ ಎಚ್‌ಐವಿ ಸೋಂಕಿತ ರಕ್ತ ಚುಚ್ಚಿದ ಪತಿ ಮಹಾಶಯ…!

ಅಮರಾವತಿ: ತನ್ನ ಗರ್ಭಿಣಿ ಪತ್ನಿಗೆ ವಿಚ್ಛೇದನ ನೀಡಲು ಕಾರಣ ಹುಡುಕುತ್ತಿದ್ದ ವ್ಯಕ್ತಿಯೊಬ್ಬ, ಆಕೆಗೆ ಎಚ್‌ಐವಿ ಸೋಂಕಿತ ರಕ್ತವನ್ನು ಚುಚ್ಚುಮದ್ದಿನ ರೂಪದಲ್ಲಿ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಆರೋಪಿ ಎಂ.ಚರಣ್ ನಕಲಿ ವೈದ್ಯನ ಸಹಾಯದಿಂದ ಎಚ್‌ಐವಿ ಸೋಂಕಿತ ರಕ್ತವನ್ನು ತನ್ನ ಪತ್ನಿಗೆ ಇಂಜೆಕ್ಷನ್ ಮೂಲಕ ನೀಡಿದ್ದು, ಪತ್ನಿ ನೀಡಿದ ದೂರಿನ … Continued

ಆರೋಗ್ಯವಂತ ಯುವ ಭಾರತೀಯರಲ್ಲಿ ಹೃದಯಾಘಾತದ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಅಂಶಗಳು ಯಾವವು..?

ಆರೋಗ್ಯವಂತ, ಯುವ ಮತ್ತು ಮಧ್ಯ ವಯಸ್ಕ ಭಾರತೀಯರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯು ಬಹಿರಂಗಪಡಿಸಿದೆ. ಹಾಗೂ ಎದುರಾಗುತ್ತಿರುವ ವೈದ್ಯಕೀಯ ತೊಂದರೆಗಳು ಲಸಿಕೆ ಹಾಕಿದ ಮತ್ತು ಲಸಿಕೆ ಹಾಕದ ಜನರ ಮೇಲೆ ಪರಿಣಾಮ ಬೀರುತ್ತಿವೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಎರಡು ವರ್ಷಗಳಲ್ಲಿ … Continued

ವಿಶ್ವಕಪ್ ಗೆದ್ದ ಮೆಸ್ಸಿ : ಫೈನಲ್‌ನಲ್ಲಿ ಪೆನಾಲ್ಟಿಯಲ್ಲಿ 4-2 ರಿಂದ ಫ್ರಾನ್ಸ್ ಮಣಿಸಿ ಫಿಫಾ ವಿಶ್ವಕಪ್‌-2022 ಗೆದ್ದ ಅರ್ಜೆಂಟೀನಾ

ಲುಸೈಲ್ (ಕತಾರ್) : ಹೆಚ್ಚುವರಿ ಸಮಯದ ನಂತರ 3-3 ಡ್ರಾ ನಂತರ ಪೆನಾಲ್ಟಿಯಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಅನ್ನು 4-2 ಗೋಲುಗಳಿಂದ ಸೋಲಿಸಿ ಅರ್ಜೆಂಟೀನಾ ಭಾನುವಾರ ಫಿಫಾ ವಿಶ್ವಕಪ್ ಗೆದ್ದುಕೊಂಡಿತು. ಅರ್ಜೆಂಟೀನಾದ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರು ಕಿಂಗ್ಸ್ಲಿ ಕೋಮನ್ ಅವರ ಪೆನಾಲ್ಟಿಯನ್ನು ಉಳಿಸಿದರು ಮತ್ತು 1986 ರ ನಂತರ ಅರ್ಜೆಂಟೀನಾಗೆ ಮೊದಲ ವಿಶ್ವ ಪ್ರಶಸ್ತಿ … Continued

ಮತ್ತೊಂದು ಭೀಕರ ಹತ್ಯೆ: ಹೆಂಡತಿಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿದ ಪತಿಯ ಬಂಧನ

ರಾಂಚಿ : ದೇಶವು ಶ್ರದ್ಧಾ ವಾಕರ್‌ ಭೀಕರ ಹತ್ಯೆ ಮರೆಯಾಗುವ ಮುನ್ನ, ಜಾರ್ಖಂಡ್‌ನಲ್ಲಿ ಅಂತಹುದೇ ಪ್ರಕರಣವು ವಿಲಕ್ಷಣ ಸಾಮ್ಯತೆಯ ಪ್ರಕರಣವೊಂದು ನಡೆದಿದೆ. ಬೋರಿಯೊ ಪೊಲೀಸ್ ಠಾಣಾ ವ್ಯಾಪ್ತಿಯ ಜಾರ್ಖಂಡ್‌ನ ಸಾಹೇಬ್‌ಗಂಜ್‌ನಲ್ಲಿ ಪತ್ನಿಯನ್ನು ಕೊಂದು ಆಕೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸರು ಇದುವರೆಗೆ ಮೃತದೇಹದ 18 ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಮೃತಳನ್ನು … Continued

ಮುಂಬೈ ಮೂಲದ ಸರ್ಗಮ್ ಕೌಶಲ್‌ಗೆ ಮಿಸೆಸ್ ವರ್ಲ್ಡ್ 2022 ಕಿರೀಟ : 21 ವರ್ಷಗಳ ನಂತರ ಭಾರತಕ್ಕೆ ಪ್ರಶಸ್ತಿ

ನವದೆಹಲಿ: ಸರ್ಗಮ್ ಕೌಶಲ್ ಅವರು ಮಿಸೆಸ್ ವರ್ಲ್ಡ್ 2022 ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ 21 ವರ್ಷಗಳ ನಂತರ ಭಾರತಕ್ಕೆ ಈ ಪ್ರಶಸ್ತಿ ಭಾರತಕ್ಕೆ ಬಂದಿದೆ. ಶನಿವಾರ ಸಂಜೆ ವೆಸ್ಟ್‌ಗೇಟ್ ಲಾಸ್ ವೇಗಾಸ್ ರೆಸಾರ್ಟ್ ಮತ್ತು ಕ್ಯಾಸಿನೊದಲ್ಲಿ ನಡೆದ ಸಮಾರಂಭದಲ್ಲಿ ಮಿಸೆಸ್‌ ವರ್ಲ್ಡ್ 2021 ಅಮೆರಿಕದ ಶೈಲಿನ್ ಫೋರ್ಡ್ ಅವರು ಮುಂಬೈ ಮೂಲದ ಕೌಶಲ್‌ಗೆ ಕಿರೀಟ … Continued

ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ ಪಾಕಿಸ್ತಾನದ ಆಡಳಿತ ಪಕ್ಷದ ನಾಯಕಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಅನಾಗರಿಕ ಆಕ್ರೋಶಕ್ಕಾಗಿ ನೆರೆಯ ದೇಶದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರನ್ನು ಭಾರತ ತೀವ್ರವಾಗಿ ಖಂಡಿಸಿದ ಒಂದು ದಿನದ ನಂತರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕಿ ಶಾಜಿಯಾ ಮರ್ರಿ ಅವರು ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದಾರೆ. “ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಎಂಬುದನ್ನು ಭಾರತ ಮರೆಯಬಾರದು. ನಮ್ಮ … Continued

ನನ್ನ ಮರಣದ ನಂತರ ನನ್ನ ದೇಹವನ್ನು ಶಿಗ್ಗಾಂವಿ ಕ್ಷೇತ್ರದ ಮಣ್ಣಿನಲ್ಲೇ ಹೂಳಬೇಕು: ಸಿಎಂ ಬೊಮ್ಮಾಯಿ ಭಾವುಕ ಮಾತು

ಹಾವೇರಿ: ಯಾವ ಜನ್ಮದ ಋಣವೋ ನನಗೆ ಗೊತ್ತಿಲ್ಲ, ನಾನು ಬಂದಾಗ ಪ್ರೀತಿ ವಿಶ್ವಾಸ ತೋರಿಸಿದ್ದೀರಿ. ನಾನು ಸತ್ತ ಮೇಲೆ ನನ್ನ ಅಂತ್ಯಕ್ರಿಯೆ ಇದೇ ಕ್ಷೇತ್ರದಲ್ಲಿ ಮಾಡಬೇಕು, ನನ್ನನ್ನು ಇದೇ ಮಣ್ಣಿನಲ್ಲಿ ಹೂಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಮಾತನಾಡಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯ ಬಾಡ ಗ್ರಾಮದಲ್ಲಿ ನಡೆದ ಕಂದಾಯ ಸಚಿವ ಆರ್‌. ಅಶೋಕ ಅವರ … Continued

ಪ್ರಧಾನಿಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ಪಾಕಿಸ್ತಾನದ ಬಿಲಾವಲ್ ಭುಟ್ಟೋ ಶಿರಚ್ಛೇದ ಮಾಡಿದವರಿಗೆ 2 ಕೋಟಿ ರೂ. ಬಹುಮಾನ ಘೋಷಿಸಿದ ಬಿಜೆಪಿ ನಾಯಕ…!

ಬಾಗ್‌ಪತ್‌ (ಉತ್ತರ ಪ್ರದೇಶ) : ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬಿಲಾವಲ್ ಭುಟ್ಟೋ ಜರ್ದಾರಿ ಅವರ ಆಕ್ಷೇಪಾರ್ಹ ಹೇಳಿಕೆಗಳ ವಿರುದ್ಧ ಬಿಜೆಪಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುತ್ತಿರುವಾಗ, ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಪಾಕಿಸ್ತಾನದ ವಿದೇಶಾಂಗ ಸಚಿವರ ಶಿರಚ್ಛೇದ ಮಾಡುವವರಿಗೆ 2 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಶನಿವಾರ ಹೇಳಿದ್ದಾರೆ. ಇಲ್ಲಿನ ಕಲೆಕ್ಟರೇಟ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ … Continued

ಕೇವಲ ಸ್ಕ್ರ್ಯಾಪ್‌ಗಳಿಂದ 28 ಅಡಿ ಉದ್ದದ 5 ಟನ್ ತೂಕದ ವಿಶ್ವದ ಅತಿದೊಡ್ಡ ‘ರುದ್ರ ವೀಣೆ’ ತಯಾರಿಸಿದ 15 ಕಲಾವಿದರ ತಂಡ

ಭೋಪಾಲ್ : ಭೋಪಾಲ್‌ನಲ್ಲಿ ಕಲಾವಿದರ ತಂಡವೊಂದು 5 ಟನ್ ತೂಕದ ಅಪರೂಪದ ‘ರುದ್ರ ವೀಣೆ’ಯನ್ನು ಸ್ಕ್ರ್ಯಾಪ್‌ಗಳಿಂದ ಸಿದ್ಧಪಡಿಸಿದೆ. ಈ ವೀಣೆಯು 28 ಅಡಿ ಉದ್ದವಿದ್ದು, 10 ಅಡಿ ಅಗಲವಿದೆ ಮತ್ತು 12 ಅಡಿ ಎತ್ತರವಿದೆ. 15 ಸದಸ್ಯರ ತಂಡ ಇದನ್ನು ನಿರ್ಮಿಸಲು ಸುಮಾರು ಆರು ತಿಂಗಳು ತೆಗೆದುಕೊಂಡಿದೆ ಮತ್ತು ಅದರ ತಯಾರಿಕೆಗೆ ಸುಮಾರು 10 ಲಕ್ಷ … Continued

ಬದುಕಿರುವಾಗಲೇ ಸಾವಿನ ದಿನ ಆಚರಣೆಯ ಆಮಂತ್ರಣ ಪತ್ರಿಕೆ…!. ಮಾಜಿ ಸಚಿವರ ಡೆತ್‌ ಡೇ ಆಮಂತ್ರಣ ಪತ್ರಿಕೆ ವೈರಲ್…!

ವಿಜಯವಾಡ : “ನನ್ನ ಸಾವಿನ ದಿನದ ಆಚರಣೆಗೆ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ.. ಇಷ್ಟು ವರ್ಷ ಆಚರಿಸಿಕೊಂಡು ಬಂದ ಜನ್ಮದಿನ ಅರ್ಥಹೀನವಾದ ಕಾರಣ ನನ್ನ ಸಾವಿನ ದಿನವನ್ನು ಆಚರಿಸಲು ಬಯಸುತ್ತೇನೆ.. ನನ್ನ ಸಾವಿನ ವರ್ಷವನ್ನು 2034 ಎಂದು ನಿರ್ಧರಿಸಿದ್ದೇನೆ.. ನನಗೆ ಸಾಯಲು ಇನ್ನೂ 12 ವರ್ಷಗಳಿವೆ. ಹೀಗಾಗಿ ಇಂದಿನಿಂದ 12ನೇ ಪುಣ್ಯತಿಥಿಯನ್ನು ಆಚರಿಸುತ್ತಿದ್ದೇನೆ. ಆದ್ದರಿಂದ ನೀವೆಲ್ಲರೂ ಬಂದು ನನ್ನನ್ನು … Continued