ಟೈಮ್ ನಿಯತಕಾಲಿಕ 100 ಪ್ರಭಾವಿ ವ್ಯಕ್ತಿಗಳ’ ವಾರ್ಷಿಕ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ,ಆದರ್‌ ಪೂನಾವಾಲ್ಲಾ

ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಿಇಒ ಆದರ್ ಪೂನವಲ್ಲಾ ಅವರು ಟೈಮ್ ನಿಯತಕಾಲಿಕೆಯ 2021 ರ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೈಮ್ ನಿಯತಕಾಲಿಕವು ತನ್ನ ವಾರ್ಷಿಕ ಜಾಗತಿಕ ಪಟ್ಟಿಯಾದ 100 ಪ್ರಭಾವಶಾಲಿ ಜನರು'(The 100 Most Influential People’) ಎಂಬ … Continued

ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‍: ಫೀಲ್ಡಿಂಗ್ ಮಾಡಿದ ನಾಯಿಗೆ ಐಸಿಸಿ ಪುರಸ್ಕಾರ..! ವಿಡಿಯೋ ವೀಕ್ಷಿಸಿ

ದುಬೈ: ಕ್ರಿಕೆಟ್ ಅಂಗಳದಲ್ಲಿ ಆಟಗಾರರ ವಿಶೇಷ ಸಾಧನೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪುರಸ್ಕಾರ ನೀಡುವುದು ಗೊತ್ತಿದೆ. ಆದರೆ ಐಸಿಸಿ ಈಗ ಕ್ರಿಕೆಟ್ ಆಟದ ವೇಳೆ ಫೀಲ್ಡಿಂಗ್ ಮಾಡಿದ ಶ್ವಾನವೊಂದಕ್ಕೆ ವಿಶೇಷವಾಗಿ ಡಾಗ್ ಆಫ್ ದಿ ಮಂತ್ ಎಂಬ ಬಿರುದು ನೀಡಿದೆ..! ಕ್ರಿಕೆಟ್ ನಡೆಯುತ್ತಿರುವಾಗ ಅಭಿಮಾನಿಗಳು ಕ್ರಿಕೆಟ್ ಅಂಗಳಕ್ಕೆ ಲಗ್ಗೆ ಇಡುವುದನ್ನು ನೋಡಿದ್ದೇವೆ. ಆದರೆ ಉತ್ತರ ಐರ್ಲೆಂಡಿನ … Continued

ಏರ್ ಇಂಡಿಯಾ ಮಾರಾಟ: ಟಾಟಾಸ್, ಸ್ಪೈಸ್ ಜೆಟ್ ಸಂಸ್ಥಾಪಕ ಅಜಯ್ ಸಿಂಗ್ ಹಣಕಾಸು ಬಿಡ್ ಸಲ್ಲಿಕೆ: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ

ನವದೆಹಲಿ: ಟಾಟಾ ಗ್ರೂಪ್ (Tata Group), ಸ್ಪೈಸ್ ಜೆಟ್ (SpiceJet) ಪ್ರಮೋಟರ್ ಅಜಯ್ ಸಿಂಗ್ ಸೇರಿದಂತೆ ಅನೇಕ ಇತರ ಬಿಡ್ಡರುಗಳು ಸಾಲದ ಸುಳಿಯಲ್ಲಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ಖರೀದಿಗೆ ತಮ್ಮ ಹಣಕಾಸಿನ ಬಿಡ್ ಅನ್ನು ಬುಧವಾರ ಸಲ್ಲಿಸಿದ್ದಾರೆ ಎಂದು ಕಂಪನಿಯ ವಕ್ತಾರರು ದೃಢಪಡಿಸಿದ್ದಾರೆ. ಟ್ವೀಟ್ ನಲ್ಲಿ, ಹೂಡಿಕೆ ಮತ್ತು … Continued

ದೊಡ್ಡ ಟೆಲಿಕಾಂ ಸುಧಾರಣೆ: ಸ್ವಯಂಚಾಲಿತ ಮಾರ್ಗದ ಮೂಲಕ 100% ವಿದೇಶಿ ನೇರ ಹೂಡಿಕೆಗೆ ಕ್ಯಾಬಿನೆಟ್ ಅನುಮೋದನೆ

ನವದೆಹಲಿ: ಒಂದು ದೊಡ್ಡ ಟೆಲಿಕಾಂ ಸುಧಾರಣಾ ಕ್ರಮದಲ್ಲಿ ಕೇಂದ್ರ ಸರ್ಕಾರವು ಟೆಲಿಕಾಂ ವಲಯದಲ್ಲಿ ತನ್ನ ಸಮಗ್ರ ಪ್ಯಾಕೇಜ್‌ನ ಭಾಗವಾಗಿ 100 % ವಿದೇಶಿ ನೇರ ಹೂಡಿಕೆಯನ್ನು (FDI) ಸ್ವಯಂಚಾಲಿತ ಮಾರ್ಗದ ಮೂಲಕ ಘೋಷಿಸಿದೆ. “ಸ್ವಯಂಚಾಲಿತ ಮಾರ್ಗದ ಮೂಲಕ 100 % ವಿದೇಶಿ ನೇರ ಹೂಡಿಕೆಗೆ (FDI) ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಟೆಲಿಕಾಂ ಸಚಿವರಾದ ಅಶ್ವಿನಿ … Continued

ಹಿಂದೂಗಳು ವಿಶ್ವದ ಅತ್ಯಂತ ಸಹಿಷ್ಣು ಬಹುಸಂಖ್ಯಾತರು, ಭಾರತ ಎಂದಿಗೂ ಅಫ್ಘಾನಿಸ್ತಾನದಂತೆ ಆಗಲ್ಲ:ತಾಲಿಬಾನ್-ಆರ್‌ಎಸ್‌ಎಸ್ ಟೀಕೆ ವಿವಾದದ ನಂತರ ಜಾವೇದ್ ಅಖ್ತರ್

ಚಿತ್ರಕಥೆಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್, ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಲೇಖನದಲ್ಲಿ, ಹಿಂದೂಗಳು ವಿಶ್ವದ ಅತ್ಯಂತ ಸಹಿಷ್ಣು ಬಹುಸಂಖ್ಯಾತರು ಮತ್ತು ಭಾರತವು ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನದ ತರಹ ಎಂದೂ ಆಗುವುದಿಲ್ಲ. ಏಕೆಂದರೆ ಭಾರತೀಯರು ಸೌಮ್ಯ ಸ್ವಭಾವದರು ಎಂದು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಅಖ್ತರ್‌ ಅವರನ್ನು ಆರ್‌ಎಸ್‌ಎಸ್ ಮತ್ತು ವಿಎಚ್‌ಪಿಯನ್ನು ತಾಲಿಬಾನ್‌ನೊಂದಿಗೆ ಹೋಲಿಸಿದಾಗ ಶಿವಸೇನೆಯು ಸಾಮ್ನಾ … Continued

ತಂದೆ-ಮಗನ ಜೋಡಿಯಿಂದ ಸ್ಕ್ರ್ಯಾಪ್ ನಿಂದ ತಯಾರಾಯಿತು 14 ಅಡಿ ಎತ್ತರದ ಮೋದಿ ಪ್ರತಿಮೆ ..!:ನಾಳೆ ಬೆಂಗಳೂರಲ್ಲಿ ಸ್ಥಾಪನೆ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ಅಪ್ಪ-ಮಗನ ಜೋಡಿ ಪ್ರಧಾನಿ ನರೇಂದ್ರ ಮೋದಿಯವರ 14 ಅಡಿ ಪ್ರತಿಮೆಯನ್ನು ಸಂಪೂರ್ಣವಾಗಿ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿ ನಿರ್ಮಿಸಿದ್ದಾರೆ. ಈ ಪ್ರತಿಮೆಯನ್ನು ಬೆಂಗಳೂರಿನ ಉದ್ಯಾನವನದಲ್ಲಿ ಸೆಪ್ಟೆಂಬರ್ 16 ರಂದು ಬಿಜೆಪಿ ಕಾರ್ಪೋರೇಟರ್ ಮೋಹನ್ ರಾಜು ಸ್ಥಾಪಿಸಲಿದ್ದಾರೆ. ಗುಂಟೂರಿನ ತೆನಾಲಿ ಪ್ರದೇಶದಲ್ಲಿ ವಾಸಿಸುತ್ತಿರುವ ಶಿಲ್ಪಿ ಕೆ. ವೆಂಕಟೇಶ್ವರ ರಾವ್ ಮತ್ತು ಅವರ ಪುತ್ರ ಕೆ..ರವಿ … Continued

ಕೋವಿಡ್ -19 ‘ವುಹಾನ್ ಲ್ಯಾಬ್ ಸೋರಿಕೆ ಸಿದ್ಧಾಂತ ತಿರಸ್ಕರಿಸಿದ 27 ವಿಜ್ಞಾನಿಗಳ ಪೈಕಿ 26 ಮಂದಿ ಚೀನೀ ಪ್ರಯೋಗಾಲಯಕ್ಕೆ ಸಂಪರ್ಕ ಹೊಂದಿದವರು:ವರದಿ

ನವದೆಹಲಿ: ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ಯಿಂದ ಕೋವಿಡ್ -19 ಸೋರಿಕೆಯಾಗಿದೆ ಎಂಬ ಸಿದ್ಧಾಂತವನ್ನು ತಿರಸ್ಕರಿಸಿದ ವಿಜ್ಞಾನಿಗಳು ಪ್ರಯೋಗಾಲಯದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಲ್ಯಾಬ್-ಲೀಕ್ ಸಿದ್ಧಾಂತವನ್ನು ತಿರಸ್ಕರಿಸಿ ಮಾರ್ಚ್ 2020 ರಲ್ಲಿ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಪತ್ರಕ್ಕೆ ಸಹಿ ಹಾಕಿದ ವಿಜ್ಞಾನಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಚೀನಾದ ಸಂಶೋಧಕರು, … Continued

ತಲೆಗೆ 20 ಲಕ್ಷ ರೂ.ಬಹುಮಾನವಿದ್ದ ಮಾವೋವಾದಿ ನಾಯಕ ದುಬಾಶಿ ಶಂಕರ್ ಬಂಧನ

ಭುವನೇಶ್ವರ: ಮಾವೋವಾದಿಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದ ಒಡಿಶಾ ಪೊಲೀಸರು ಮಾವೋವಾದಿ ನಾಯಕ ದುಬಾಶಿ ಶಂಕರ್ ಅವರನ್ನು ಬಂಧಿಸಿದ್ದಾರೆ ಎಂದು ಒಡಿಶಾ ಡಿಜಿಪಿ ಅಭಯ್ ಮಂಗಳವಾರ ಹೇಳಿದ್ದಾರೆ. ಈತನ ತಲೆಗೆ 20 ಲಕ್ಷ ಬಹುಮಾನವನ್ನು ಘೋಷಿಸಲಾಗಿತ್ತು.ಶಂಕರ್ ಕಳೆದ 20 ವರ್ಷಗಳಲ್ಲಿ ಒಡಿಶಾ ಪೊಲೀಸರು ಬಂಧಿಸಿದ ಅತ್ಯುನ್ನತ ಶ್ರೇಣಿಯ ಮಾವೋವಾದಿ ಎಂದು ಅವರು ಹೇಳಿದರು. ಕೋರಾಪುಟ್ … Continued

ದುರಂತ ತಪ್ಪಿಸಿದ ದೆಹಲಿ ಪೊಲೀಸರು: ಪಾಕ್‌ನಲ್ಲಿ ತರಬೇತಿ ಪಡೆದಿದ್ದ ಇಬ್ಬರು ಸೇರಿ 6 ಭಯೋತ್ಪಾದಕರ ಬಂಧನ

ನವದೆಹಲಿ: ಆರು ಭಯೋತ್ಪಾದಕರ ಬಂಧನದೊಂದಿಗೆ “ದಾವೂದ್ ಇಬ್ರಾಹಿಂನೊಂದಿಗೆ ಪಾಕಿಸ್ತಾನ-ಸಂಘಟಿತ ಭಯೋತ್ಪಾದಕ ಘಟಕದ ಸಂಪರ್ಕ ಹೊಂದಿದ್ದ ಜಾಲವನ್ನು ದೆಹಲಿ ಪೋಲಿಸ್ ವಿಶೇಷ ಸೆಲ್ ಭೇದಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೀರಜ್ ಠಾಕೂರ್, ವಿಶೇಷ ಸಿಪಿ (ಸ್ಪೆಶಲ್ ಸೆಲ್), ಈ ಮಾಡ್ಯೂಲ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಸಂಪರ್ಕ ಹೊಂದಿದ್ದು, ಅವರು ಮುಂಬೈನಲ್ಲಿ … Continued

ಸೆ.17ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: ಒಂದೇ ದಿನ 30 ಲಕ್ಷ ಲಸಿಕೆ ನೀಡುವ ಗುರಿ ನಿಗದಿ

ಬೆಂಗಳೂರು: ಸೆಪ್ಟೆಂಬರ್ 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಿದ್ದು, ಈ ಕಾರ್ಯಕ್ರಮದಡಿ 30 ಲಕ್ಷ ಲಸಿಕೆ ಹಾಕಬೇಕು ಎಂದು ನಿರ್ಧರಿಸಲಾಗಿದೆ. ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು (ಮಂಗಳವಾರ) ಬೃಹತ್ ಲಸಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ರಾಜ್ಯದಲ್ಲಿ … Continued