ಡಿಜಿಹೆಚ್ಎಸ್ ಕೋವಿಡ್ -19 ಮಾರ್ಗಸೂಚಿ: 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್‌ ಶಿಫಾರಸು ಮಾಡುವುದಿಲ್ಲ

ನವದೆಹಲಿ: ಮೂರನೆಯ ಕೋವಿಡ್ ಅಲೆಯಲ್ಲಿ ಮಕ್ಕಳಲ್ಲಿ ಸಂಭವನೀಯ ಅಪಾಯ ಉಂಟಾಗಬಹುದೆಂಬ ಆತಂಕದ ಮಧ್ಯೆ, ಐದು ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್‌ ಧರಿಸಲು ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ; ಆದರೆ 6 ರಿಂದ 11 ವರ್ಷದೊಳಗಿನವರು ತಮ್ಮ ಹೆತ್ತವರ ಮೇಲ್ವಿಚಾರಣೆಯಲ್ಲಿ ಮಾಸ್ಕ್‌ ಬಳಸಬೇಕು ಎಂದು ಸೂಚಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವೀಸಸ್ (ಡಿಜಿಹೆಚ್ಎಸ್) … Continued

ಕೋವಿಶೀಲ್ಡ್, ಕೊವಾಕ್ಸಿನ್ ಡೋಸ್‌ ಪಡೆದರೂ ಡೆಲ್ಟಾ ರೂಪಾಂತರ ಕೋವಿಡ್‌-19 ಸೋಂಕಿಗೆ ಕಾರಣವಾಗಬಹುದು:ಏಮ್ಸ್‌ ಅಧ್ಯಯನ

ಕಳೆದ ಕೆಲವು ದಿನಗಳಿಂದ ಕೋವಿಡ್‌-19 ಪ್ರಕರಣಗಳು ಸ್ಥಿರವಾದ ಕುಸಿತ ತೋರಿಸುತ್ತಿದ್ದರೂ ಸಹ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಅಧ್ಯಯನಗಳು ಕೆಲವು ಆತಂಕಕಾರಿ ಅವಲೋಕನಗಳನ್ನು ಹೊಂದಿವೆ. ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಎಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಸಹಯೋಗದೊಂದಿಗೆ ಏಮ್ಸ್ ನಡೆಸಿದ ಎರಡು ಪ್ರತ್ಯೇಕ ಅಧ್ಯಯನಗಳು, … Continued

ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸ್‌ ಬೋಧನೆ; ಜುಲೈ ಒಳಗೆ ವರದಿಗೆ ಡಿಸಿಎಂ ಸೂಚನೆ

ಬೆಂಗಳೂರು: ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸ್‌ ಬೋಧನೆ ವಿಚಾರವಾಗಿ ಜುಲೈ ಒಳಗೆ ವರದಿ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೂಚಿಸಿದ್ದಾರೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಹುಶಿಸ್ತೀಯ ಬೋಧನಾ ಕ್ರಮದಂತೆ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಬೋಧಿಸುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಲಾಖೆಯ ಉನ್ನತ ಅಧಿಕಾರಿಗಳು … Continued

ಮಹತ್ವದ ಸುದ್ದಿ…11 ಜಿಲ್ಲೆಗಳಲ್ಲಿ ಲಾಕ್​ಡೌನ್ ವಿಸ್ತರಣೆ; ಉಳಿದ ಜಿಲ್ಲೆಗಳಲ್ಲಿ 14ರಿಂದ ಅನ್​ಲಾಕ್, ಆದರೆ ಕೆಲವೇ ನಿಯಮಗಳು ಸಡಿಲ

ಲಾಕ್‌ಡೌನ್‌ ಸಡಿಲ ಮಾಡಿದ ಜಿಲ್ಲೆಗಳಲ್ಲಿ ಯಾವ್ಯಾವುದ್ನು ಅನುಮತಿಸಲಾಗುತ್ತದೆ * ಅಗತ್ಯ ಮಳಿಗೆಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರ ವರೆಗೆ ತೆರೆದಿರುತ್ತವೆ. (ಬೆಳಿಗ್ಗೆ 10 ರಿಂದ ವಿಸ್ತರಿಸಲಾಗಿದೆ) * ವಾಕಿಂಗ್‌ಗಾಗಿ ಬೆಳಿಗ್ಗೆ 5 ರಿಂದ ಬೆಳಿಗ್ಗೆ 10ರ ವರೆಗೆ ಉದ್ಯಾನಗಳು ತೆರೆದಿರುತ್ತವೆ * ಬೀದಿಬದಿ ವ್ಯಾಪಾರಸ್ಥರಗೆ ಮಾರಾಟಗಾರರಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ … Continued

ರಾಜಕೀಯ ಮುಖಂಡರಿಗೆ ಒಂದು, ನಾಗರಿಕರಿಗೆ ಇನ್ನೊಂದು ನಿಯಮ ಇರಲು ಸಾಧ್ಯವಿಲ್ಲ: ಕೋವಿಡ್‌ ಮಧ್ಯೆ ವಿಜಯೇಂದ್ರ ದೇಗುಲ ಭೇಟಿಗೆ ಹೈಕೋರ್ಟ್ ತರಾಟೆ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜೇಂದ್ರ ಅವರಿಗೆ ನೀಡಿದ ವಿಶೇಷ ಆತಿಥ್ಯಕ್ಕಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್ ನಾಗರಿಕರಿಗೆ ಒಂದು ನಿಯಮ ಮತ್ತು ರಾಜಕೀಯ ಮುಖಂಡರಿಗೆ ಇನ್ನೊಂದು ನಿಯಮ ಇರಲು ಸಾಧ್ಯವಿಲ್ಲ ಎಂದು ಹೇಳಿದೆ. ಮೇ 18 ರಂದು ವಿಜಯೇಂದ್ರ ಅವರು ಮೈಸೂರು ಜಿಲ್ಲೆಯ ನಂಜನಗೂಡು ದೇವಸ್ಥಾನವೊಂದಕ್ಕೆ ಭೇಟಿ ನೀಡಿದ್ದರು, ಆದರೆ ಕೋವಿಡ್‌-19 … Continued

ಹೀಗೂ ಉಂಟೇ..!: 11 ವರ್ಷಗಳ ಹಿಂದೆ ನಾಪತ್ತೆಯಾದ ಕೇರಳ ಮಹಿಳೆ, ಪ್ರೇಮಿ ಜೊತೆ ಪಕ್ಕದ ಮನೆಯಲ್ಲೇ ‘ರಹಸ್ಯವಾಗಿ’ ವಾಸಿಸುತ್ತಿದ್ದಳು..!!!

* ಫೆಬ್ರವರಿ 2010 ರಲ್ಲಿ ಸಜಿತಾ ನಾಪತ್ತೆಯಾಗಿದ್ದಳು. ಅವಳು ತನ್ನ ಮನೆಯ ಸಮೀಪದಲ್ಲಿಯೇ ಇರುವ ತನ್ನ ಪ್ರೇಮಿ ರಹಮಾನ್ ಜೊತೆ ಕೋಣೆಯಲ್ಲಿ 11 ವರ್ಷಗಳಿಂದ ರಹಸ್ಯವಾಗಿ ವಾಸಿಸುತ್ತಿದ್ದಳು *ದಂಪತಿ ಬೇರೆ ಬೇರೆ ಧರ್ಮದವರು ಎಂಬ ಕಾರಣಕ್ಕೆ ಈ ವಿಷಯವನ್ನು ರಮಹಮಾನ ಮನೆಯವರಿಗೂ ತಿಳಿಸಿರಲಿಲ್ಲ. ಸಜಿತಾ ತಮ್ಮ ಮೆನಯಲ್ಲಿರುವುದು ರಹಮಾನ್‌ ಮನೆಯವರಿಗೇ ಗೊತ್ತಿರಲಿಲ್ಲ..! *ಮೂರು ತಿಂಗಳ ಹಿಂದೆ … Continued

8 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಲಾಕ್‌ಡೌನ್‌ ತೆರವು ಇಂದು ಸಂಜೆ ಸಭೆಯಲ್ಲಿ ನಿರ್ಧಾರ..?

ಬೆಂಗಳೂರು: ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿರುವ ಎಂಟು ಜಿಲ್ಲೆಗಳನ್ನು ಹೊರೆತಪಡಿಸಿ ಸೋಮವಾರದಿಂದ ರಾಜ್ಯದಲ್ಲಿ ಲಾಕ್‌ಡೌನ್‌ ತೆರವು ಪ್ರಕ್ರಿಯೆ ಹಂತಹಂತವಾಗಿ ಆರಂಭವಾಗಲಿದೆ. ಇಂದು (ಗುರುವಾರ ) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಚರ್ಚೆಸಿದ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯೆ ನಿಚ್ಚಳವಾಗಿದೆ. ಗೃಹ ಕಚೇರಿ ಕೃಷ್ಣದಲ್ಲಿ ಗುರುವಾರ ಕೋವಿಡ್ ಸೋಂಕು ಹೆಚ್ಚಾಗಿರುವ ಬೆಳಗಾವಿ, … Continued

ಅಸ್ಟ್ರಾಜೆನೆಕಾ (ಕೋವಿಶೀಲ್ಡ್) ಲಸಿಕೆ ರಕ್ತಸ್ರಾವದ ಕಾಯಿಲೆಗಳಿಗೆ ಸ್ವಲ್ಪ ಹೆಚ್ಚಿನ ಅಪಾಯ ಹೊಂದಿದೆ: ಅಧ್ಯಯನ

ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲ್ಪಡುವ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ತಯಾರಿಸಿದ ಕೋವಿಡ್‌ ಲಸಿಕೆ ಪಡೆಯುವವರರಲ್ಲಿ ರಕ್ತಸ್ರಾವದ ಕಾಯಿಲೆ ಮತ್ತು ಇತರ ಅಪರೂಪದ ರಕ್ತದ ತೊಂದರೆಗಳ ಅಪಾಯ ಸ್ವಲ್ಪ ಹೆಚ್ಚಿದೆ ಎಂದು ಸಂಶೋಧಕರು ಬುಧವಾರ ವರದಿ ಮಾಡಿದ್ದಾರೆ. ಸ್ಕಾಟ್‌ಲ್ಯಾಂಡ್‌ನ 25.3ಲಕ್ಷ ವಯಸ್ಕರ ಅಧ್ಯಯನದಿಂದ ಈ ಸಂಶೋಧನೆಗಳು ತಮ್ಮ ಮೊದಲ ಪ್ರಮಾಣವನ್ನು ಅಸ್ಟ್ರಾಜೆನೆಕಾ ಲಸಿಕೆ ಅಥವಾ ಫಿಜರ್-ಬಯೋಎನ್‌ಟೆಕ್ ತಯಾರಿಸಿದವುಗಳನ್ನು ನೇಚರ್ ಮೆಡಿಸಿನ್ … Continued

ರಾಜ್ಯದಲ್ಲಿ ಸಿಎಂ ಬಿಎಸ್‌ವೈ ಬದಲಾವಣೆ ಇಲ್ಲ: ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ

ಬೆಂಗಳೂರು: ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಭುಗಿಲೆದ್ದಿರುವ ನಾಯಕತ್ವ ಬದಲಾವಣೆ ಕುರಿತಾದ ವಿವಾದಕ್ಕೆ ಬಿಜೆಪಿ ದೆಹಲಿ ಹೈಕಮಾಂಡ್‌ ತೆರೆ ಎಳೆದಿದ್ದು, ಬಿಜೆಪಿಯ ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟಿವಿ-9 ವರದಿ ಮಾಡಿದೆ. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಎಂಬುದು ಊಹಅಪೋಹ ಎಂದು ಹೇಳಿರುವ ಅರುಣ್ … Continued

ಮುಂಬೈ: ಮಲಾಡ್ ಪಶ್ಚಿಮದಲ್ಲಿ ವಸತಿ ಕಟ್ಟಡ ಕುಸಿದು 11 ಜನರು ಸಾವು, 8 ಮಂದಿಗೆ ಗಾಯ

ಮುಂಬೈ: ಮುಂಬೈನ ಮಲಾಡ್ ವೆಸ್ಟ್ ನಲ್ಲಿ ಬುಧವಾರ ರಾತ್ರಿ ವಸತಿ ಕಟ್ಟಡ (ಅಪಾರ್ಟ್‌ಮೆಂಟ್‌) ಕುಸಿದು 11 ಜನರು ಮೃತಪಟ್ಟಿದ್ದಾರೆ ಮತ್ತು 8 ಮಂದಿ ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಹೆಚ್ಚಿನ ಜನರು ಭಗ್ನಾವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರಬಹುದೆಂಬ ಶಂಕೆಯಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕುಸಿತವು ಹತ್ತಿರದ ವಸತಿ ರಚನೆಯನ್ನು ಆವರಿಸಿದೆ. … Continued