ಕೋವಿಡ್‌-19 ನಿಂದ ಚೇತರಿಸಿಕೊಂಡವರಿಗೆ ಲಸಿಕೆಯ ಒಂದು ಡೋಸ್ ಸಾಕು: ಅಧ್ಯಯನ

ನೀವು ಕೊರೊನಾ ವೈರಸ್ಸಿಂದ ಚೇತರಿಸಿಕೊಂಡಿದ್ದರೆ ಮತ್ತು ಲಸಿಕೆ ಪಡೆಯಬೇಕೆ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದರೆ, ಅದಕ್ಕೆ ಈಗ ಉತ್ತರ ಕಂಡುಕೊಂಡಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡವರು ಲಸಿಕೆಯ ಒಂದು ಡೋಸ್ ಪಡೆದರೆ, ಅವರು ಸೋಂಕಿತರಲ್ಲದವರು 2 ಡೋಸ್ ಪಡೆದದ್ದಕ್ಕಿಂತ ಸುರಕ್ಷಿತ ಅಥವಾ ಅದಕ್ಕಿಂತ ಹೆಚ್ಚು ಸುರಕ್ಷಿತವಾಗಿರುತ್ತಾರಂತೆ. ಈ ಅಧ್ಯಯನವನ್ನು ಸಾಂಕ್ರಾಮಿಕ ರೋಗ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ … Continued

ಪ್ರಯೋಗಾಲಯದಲ್ಲಿ ಸಾರ್ಸ್-ಕೋವಿ -2 ವೈರಲ್ ಪುನರಾವರ್ತನೆ ಕಡಿಮೆ ಮಾಡಿದ ಸಸ್ಯದ ಸಾರ : ಸಿಎಸ್‌ಐಆರ್ ಅಧ್ಯಯನ..!

ವೆಲ್ವೆಟ್ಲೀಫ್‌ ಸಸ್ಯ ಮತ್ತು ಬೇರಿನ ಸಾರವು ಕೋಶ-ಸಂಸ್ಕೃತಿಯಲ್ಲಿ 98% ರಷ್ಟು ಕೋವಿಡ್ -19 ಗೆ ಕಾರಣವಾಗುವ ಸಾರ್ಸ್-ಕೋವಿ -2 ವೈರಸ್‌ನ ಪುನರಾವರ್ತನೆ (replication)ಯನ್ನು ತಡೆಯುತ್ತದೆ ಎಂದು ಸರ್ಕಾರದ ಕೌನ್ಸಿಲ್ಲಿನ ಕೈಗಾರಿಕಾ ಮತ್ತು ವೈಜ್ಞಾನಿಕ ಸಂಶೋಧನೆಗಾಗಿನ ಮೂರು ಪ್ರಯೋಗಾಲಯಗಳ ಪೂರ್ವ-ಮುದ್ರಣ ಅಧ್ಯಯನದಲ್ಲಿ ತೋರಿಸುತ್ತದೆ . ಈ ಸಾರವನ್ನು ಆಯುರ್ವೇದದಲ್ಲಿ ಜ್ವರ, ವಿಶೇಷವಾಗಿ ಡೆಂಗ್ಯೂಗೆ ಬಳಸಲಾಗುತ್ತದೆ, ಮತ್ತು ಇದು … Continued

ಅದಾನಿ ಷೇರುಗಳು ಏಕೆ ಕುಸಿಯಿತು?ಎಫ್‌ಪಿಐ ಖಾತೆಗಳನ್ನು ಏಕೆ ಸ್ಥಗಿತಗೊಳಿಸಲಾಗಿದೆ? ಸೆಬಿಯ ಕೆವೈಸಿ ನಿಯಮಗಳು ಯಾವುದು ?

ಕೆವೈಸಿ (Know Your Client) ಮಾನದಂಡಗಳನ್ನು ಪಾಲಿಸದ ಕಾರಣ ಒಟ್ಟಾರೆಯಾಗಿ ಪ್ರಮುಖ ಪಾಲುದಾರಿಕೆಯನ್ನು ಹೊಂದಿರುವ ಮೂರು ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳು ಹೊರಬಿದ್ದ ನಂತರ ಅದಾನಿ ಸಮೂಹ ಕಂಪನಿಗಳ ಷೇರುಗಳು ಸೋಮವಾರ ತೀವ್ರವಾಗಿ ಕುಸಿದವು. ಅಲ್ಬುಲಾ ಇನ್ವೆಸ್ಟ್ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್ಮೆಂಟ್ ಫಂಡ್, ಒಟ್ಟಾರೆಯಾಗಿ 43,500 … Continued

ಷೇರು ಮಾರುಕಟ್ಟೆಯಲ್ಲಿ ತೀವ್ರವಾಗಿ ಕುಸಿದ ಅದಾನಿ ಗ್ರೂಪ್ ಷೇರುಗಳು.. ಕಾರಣವೇನೆಂದರೆ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರ (ಜೂನ್ 14) ಅದಾನಿ ಕಂಪನಿಗಳ ಷೇರುಗಳ ಬೆಲೆ ಭಾರಿ ಕುಸಿಯುತ್ತಿದೆ. ಇದಕ್ಕೆ ಅದಾನಿ ಗ್ರೂಪ್ ನ ಮೂರು ವಿದೇಶಿ ಕಂಪನಿಗಳ ಷೇರುಗಳನ್ನು ಜಪ್ತಿ ಮಾಡಿರುವುದೇ ಕಾರಣ. ಅದಾನಿ ಕಂಪನಿಯು ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಕಾಯಿದೆಯಡಿ ಕೈವೈಸಿ ನಿಯಮ ಪಾಲಿಸದೇ ಇರುವುದಕ್ಕೆ ಅವರ ಮೂರು ಕಂಪನಿಗಲ ಷೇರು ಜಪ್ತಿ ಮಾಡಲಾಗಿದೆ … Continued

ಕೋವಿಡ್-19 ಮೂಲದ ಬಗ್ಗೆ ಆಧಾರ ಸಹಿತ ತನಿಖೆಗೆ ಜಿ-7 ಒತ್ತಾಯ

ಲಂಡನ್: ಬ್ರಿಟನ್ನಿನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ ಕೋವಿಡ್‌ ಲಸಿಕೆಗೆ ಸಹಕಾರ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಕೊರೊನಾ ಮೂಲದ ಪತ್ತೆ ಬಗ್ಗೆಯೂ ನಿರ್ಣಯ ಅಂಗೀಕರಿಸಿರುವುದು ಮಹತ್ವ ಪಡೆದಿದೆ. ಸಮಯೋಚಿತ, ಪಾರದರ್ಶಕ, ತಜ್ಞರ ನೇತೃತ್ವದ ಮತ್ತು ವಿಜ್ಞಾನ ಆಧಾರಿತ, ಡಬ್ಲ್ಯುಹೆಚ್‌ಒ ಮೇಲ್ವಿಚಾರಣೆಯಲ್ಲಿ ಕೋವಿಡ್-19 ಸೋಂಕು ಮೂಲದ ಪತ್ತೆ ಮಾಡಬೇಕಿದೆ ಎಂದು ಜಿ-7 ನಾಯಕರು ಕರೆ … Continued

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬದ ದುಡಿಯುವ ಒಬ್ಬಮೃತ ವ್ಯಕ್ತಿಗೆ 1 ಲಕ್ಷ ರೂ. ಪರಿಹಾರ:ಸರ್ಕಾರ ಘೋಷಣೆ

ಬೆಂಗಳೂರು :ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬಸ್ಥರಿಗೆ ಪ್ರತಿ ಕುಟುಂಬದ ಒಬ್ಬರಿಗೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿರುವ ಅವರು, ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ದುಡಿಯುವ ವ್ಯಕ್ತಿ ಮೃತಪಟ್ಟ ಪ್ರತಿ ಬಿಪಿಎಲ್ ಕಾರ್ಡುದಾರರ ಕುಟುಂಬಗಳಿಗೆ, ಸರ್ಕಾರದಿಂದ ಒಂದು ಕುಟುಂಬದ ಒಬ್ಬರಿಗೆ … Continued

ಬ್ರೇನ್ ಡೆಡ್ .. ಬದುಕಿನ ಸಂಚಾರ ಮುಗಿಸಿದ ಕನ್ನಡದ ಪ್ರತಿಭಾವಂತ ನಟ ಸಂಚಾರಿ ವಿಜಯ, ಅಂಗಾಂಗ ದಾನಕ್ಕೆ ನಿರ್ಧಾರ

ಬೆಂಗಳೂರು: ಬೈಕ್ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟುಬಿದ್ದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ಐಸುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಚಾರಿ ವಿಜಯ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬ್ರೇನ್ ಡೆಡ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. . ಈ ಕುರಿತು ಟ್ವಿಟ್ಟರಿನಲ್ಲಿ ನಟ ಸುದೀಪ ಮಾಹಿತಿ ಮಾಹಿತಿ ಹಂಚಿಕೊಂಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಬಾರಿ ನಾನು … Continued

ಕರ್ನಾಟಕದ ಕರಾವಳಿ-ಮಲೆನಾಡಿನಲ್ಲಿ ಇಂದಿನಿಂದ ಭಾರೀ ಮಳೆ : ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್‌ ಅಲರ್ಟ್‌

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಭಾರೀ ಪ್ರಮಾಣದಲ್ಲಿ ಮುಂಗಾರು ಮಳೆಯಾಗುತ್ತಿದ್ದು, ಇಂದಿನಿಂದ ಮಳೆಯ ಆರ್ಭಟ ತೀವ್ರಗೊಳ್ಳಲಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಇನಷ್ಟು ಜೋರಾಗಲಿದ್ದು ಈ ಮೂರು ಜಿಲ್ಲೆಗಳಲ್ಲಿ ಇಂದು (ಸೋಮವಾರ) ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಜೂನ್ ೧೭ರವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ಭಾರೀ … Continued

ಚೀನಾದ ಬೆಲ್ಟ್-ರಸ್ತೆ ಉಪಕ್ರಮಕ್ಕೆ ‘ಪ್ರಜಾಪ್ರಭುತ್ವ’ ಪರ್ಯಾಯ ಪ್ರಾರಂಭಿಸಲು ಜಿ 7 ಒಪ್ಪಿಗೆ: ಅಮೆರಿಕ ಅಧ್ಯಕ್ಷ ಬಿಡೆನ್‌

ಲಂಡನ್: ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್‌ಗೆ ಪ್ರಜಾಪ್ರಭುತ್ವ ಪರ್ಯಾಯವನ್ನು ಪ್ರಾರಂಭಿಸಲು ಜಿ-7 ದೇಶಗಳ ನಾಯಕರು ಒಪ್ಪಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡನ್ ಭಾನುವಾರ ಖಚಿತಪಡಿಸಿದ್ದಾರೆ. ಕ್ಸಿನ್‌ಜಿಯಾಂಗ್ ಮತ್ತು ಹಾಂಗ್ ಕಾಂಗ್‌ನಲ್ಲಿ ಬೀಜಿಂಗ್ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಸಾಮೂಹಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಅವರು ಗ್ರೂಪ್ ಆಫ್ ಸೆವೆನ್ ಶೃಂಗಸಭೆಯನ್ನು … Continued

ಜಿ 7ಗೆ ಭಾರತದ ನೈಸರ್ಗಿಕ ಮಿತ್ರ, ಜಾಗತಿಕ ಸವಾಲು ಎದುರಿಸಲು ಪಾಲುದಾರ: ಪಿಎಂ ಮೋದಿ

ನವದೆಹಲಿ: ಸರ್ವಾಧಿಕಾರ, ಭಯೋತ್ಪಾದನೆ, ತಪ್ಪು ಮಾಹಿತಿ ಮತ್ತು ಆರ್ಥಿಕ ದಬ್ಬಾಳಿಕೆಯಿಂದ ಉಂಟಾಗುವ ಸವಾಲುಗಳಿಂದ ಪ್ರಜಾಪ್ರಭುತ್ವ ಮತ್ತು ಚಿಂತನೆಯ ಸ್ವಾತಂತ್ರ್ಯವನ್ನು ರಕ್ಷಿಸಲು ಜಿ- 7 ಮತ್ತು ಅದರ ಪಾಲುದಾರರಿಗೆ ಭಾರತ ಸ್ವಾಭಾವಿಕ ಮಿತ್ರ ರಾಷ್ಟ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಬ್ರಿಟಿಷ್ ಕಡಲತೀರದ ರೆಸಾರ್ಟ್ ಕಾರ್ನ್‌ವಾಲ್‌ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ ಮತ್ತು … Continued