ʼರಾಜನೇ ಮರಳಿ ರಾಜನಾಗುವ ಯೋಗ’; ಗುಳೇದಗುಡ್ಡದ ಇಲಾಳ ಮೇಳದ ಭವಿಷ್ಯವಾಣಿ

ಬಾಗಲಕೋಟೆ : ರಾಜ ಬಲಿಷ್ಠ ಆಗಿದ್ದಾನೆ, ಹೀಗಾಗಿ ರಾಜನೇ ಮರಳಿ ರಾಜನಾಗುವ ಯೋಗ ಇದೆ ಎಂದು ಪ್ರಸಿದ್ಧ ಗುಳೇದಗುಡ್ಡದ ಇಲಾಳ ಮೇಳದ ರಾಜಕೀಯ ಭವಿಷ್ಯವಾಣಿ ತಿಳಿಸಿದೆ. ಗುಳೇದಗುಡ್ಡ ಪಟ್ಟಣದ ಮಾರವಾಡಿ ಬಗೀಚ್​ದಲ್ಲಿ ನಡೆಯುವ ಇಲಾಳ ಮೇಳದಲ್ಲಿ ಪ್ರತಿ ವರ್ಷ ಯುಗಾದಿ (Ugadi) ಪಾಡ್ಯದಂದು ಇಲಾಳ ಮೇಳದ ಭವಿಷ್ಯ ನುಡಿಯಲಾಗುತ್ತದೆ. ಇಲ್ಲಿ, ರಾಜಕೀಯ, ಮಳೆ ಮತ್ತು ಬೆಳೆ … Continued

ಬಸವಣ್ಣನ ಮೂರ್ತಿ ಹಾಲು ಕುಡಿದ ವದಂತಿ: ದೇಗುಲಕ್ಕೆ ರಾತ್ರಿಯೇ ತಂಡೋಪತಂಡವಾಗಿ ಆಗಮಿಸಿದ ಜನ..!

ಬಾಗಲಕೋಟೆ: ಬಸವಣ್ಣನ ಮೂರ್ತಿ ಹಾಲು ಕುಡಿಯುತ್ತಿದೆ ಎಂಬ ವದಂತಿ ರಾತ್ರೋರಾತ್ರಿ ಹರಡಿ, ತಂಡೋಪ ತಂಡವಾಗಿ ಜನರು ದೇವಸ್ಥಾನದ ಕಡೆ ಆಗಮಿಸಿದ ಘಟನೆ ಜಿಲ್ಲೆಯ ಗುಳೇದಗುಡ್ಡ ಪಟಣ್ಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ನಿನ್ನೆ ರಾತ್ರಿ ಜನರು ಬಸಪ್ಪನ ಪವಾಡ ನೋಡಬೇಕು ಎಂದು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.ಗುಳೇದಗುಡ್ಡದ ಅರಳಿಕಟ್ಟಿ ಬಸವಣ್ಣನ ದೇಗುಲದಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ಅರಳಿಕಟ್ಟೆ … Continued