ಸಿಡಿ ಪ್ರಕರಣ: ಮಹಾನ್ ನಾಯಕ ಅಂದ್ರೆ ತಾವೇ ಎಂದು ಡಿಕೆಶಿ ಯಾಕೆ ತಿಳ್ಕೊಂಡ್ರೋ ಗೊತ್ತಿಲ್ಲ
ಮೈಸೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ ಅವರ ಹೆಸರು ಹೇಗೆ ಬಂತೋ ನನಗೆ ಗೊತ್ತಿಲ್ಲ. ರಮೇಶ ಜಾರಕಿಹೊಳಿ ಮಹಾನಾಯಕರು ಎಂದು ಹೇಳಿದ್ದನ್ನು ಡಿ.ಕೆ. ಶಿವಕುಮಾರ ತಮಗೇಕೆ ಅನ್ವಯಿಸಿಕೊಂಡರೋ ಎಂಬದೂ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ … Continued