ಮನೆ ಗೋಡೆ ಕುಸಿದು 4 ವರ್ಷದ ಮಗು ಸೇರಿ ಮೂವರು ಸಾವು

ರಾಯಚೂರು: ನಿರಂತರ ಮಳೆಯಿಂದ ತೇವಾಂಶಗೊಂಡ ಮನೆಯ ಗೋಡೆ ಕುಸಿದು 4 ವರ್ಷದ ಮಗು ಸೇರಿದಂತೆ ದಂಪತಿ ಸೇರಿ ಮೂವರು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ಪರಮೇಶ(45), ಜಯಮ್ಮ(39) ಹಾಗೂ ಹಾಗೂ ಪರಮೇಶ ಅವರ ಸಹೋದರನ ಪುತ್ರ ಭರತ (4) ಎಂದು ಗುರುತಿಸಲಾಗಿದೆ. ಪರಮೇಶ ಹಾಗೂ ಜಯಮ್ಮ ದಂಪತಿ … Continued

ಮನೆ ಗೋಡೆ ಕುಸಿದು ದಂಪತಿ ಸಾವು, ಮತ್ತೊಬ್ಬರಿಗೆ ಗಾಯ

ಚಿತ್ರದುರ್ಗ : ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆ ಕುಸಿದು ಮಲಗಿದ್ದ ದಂಪತಿ ಜೀವಂತ ಸಮಾಧಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ. ಕಾರೋಬನಹಟ್ಟಿಯ ನಿವಾಸಿ ಚನ್ನಕೇಶವ (26) ಮತ್ತು ಸೌಮ್ಯ (21)ಮೃತ ದಂಪತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚೆನ್ನಕೇಶವ ಅವರ ತಂದೆ ಕ್ಯಾತಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. … Continued