ಭಯಾನಕ ಕೃತ್ಯ..| ಕ್ಷುದ್ರ ವಿದ್ಯೆ ಸಾಧನೆಗಾಗಿ ಒಂದೂವರೆ ವರ್ಷದ ಮಗಳನ್ನೇ ಬಲಿಕೊಟ್ಟು ದೇಹದ ಅಂಗಾಂಗ ತಿಂದ ತಾಯಿ…!

ಪಲಮು: ಮೂಢನಂಬಿಕೆಯ ಹುಚ್ಚಾಟಕ್ಕೆ ಇತ್ತೀಚೆಗೆ ಜಾರ್ಖಂಡ್‍ನ ಪಲಮು ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಉತ್ತಮ ನಿದರ್ಶನವಾಗಿದೆ. ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಮಗಳನ್ನು ಬಲಿಕೊಟ್ಟು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನಂತರ ಅವಳ ಯಕೃತ್ತನ್ನು ತಾನೇ ತಿಂದ ಘಟನೆ ಹುಸೈನಾಬಾದ್ ಠಾಣೆ ಪ್ರದೇಶದ ಖರದ್ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಪುಟ್ಟ ಕಂದಮ್ಮನನ್ನು ಹತ್ಯೆ (Murder … Continued

ಶ್ರೀಮಂತರಾಗಲು ಬಯಸಿದ್ದ ದಂಪತಿಯಿಂದ “ನರಬಲಿ”…! ಇಬ್ಬರು ಮಹಿಳೆಯರನ್ನು ಕೊಂದು ಶವಗಳನ್ನು ತುಂಡುತುಂಡು ಮಾಡಿ ಹೂತಿಟ್ಟರು..!

ತಿರುವನಂತಪುರಂ: ಕೇರಳದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರನ್ನು ದಂಪತಿ ಕೊಂದು ತುಂಡುತುಂಡು ಮಾಡಿ ಹೂತಿಟ್ಟಿರುವ ಭೀಕರ ನರಬಲಿ ಪ್ರಕರಣವನ್ನು ಪೊಲೀಸರು ಇಂದು, ಮಂಗಳವಾರ ಭೇದಿಸಿದ್ದಾರೆ. ತಮ್ಮ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸಿ ಶ್ರೀಮಂತರಾಗಲು ಬಯಸಿದ್ದ ದಂಪತಿ ಎರ್ನಾಕುಲಂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಇಬ್ಬರು ಮಹಿಳೆಯರಾದ ರೋಸ್ಲಿನ್ ಮತ್ತು ಪದ್ಮಾ ಅವರನ್ನು ನರಬಲಿ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. … Continued