ಶ್ರೀಮಂತರಾಗಲು ಬಯಸಿದ್ದ ದಂಪತಿಯಿಂದ “ನರಬಲಿ”…! ಇಬ್ಬರು ಮಹಿಳೆಯರನ್ನು ಕೊಂದು ಶವಗಳನ್ನು ತುಂಡುತುಂಡು ಮಾಡಿ ಹೂತಿಟ್ಟರು..!

ತಿರುವನಂತಪುರಂ: ಕೇರಳದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರನ್ನು ದಂಪತಿ ಕೊಂದು ತುಂಡುತುಂಡು ಮಾಡಿ ಹೂತಿಟ್ಟಿರುವ ಭೀಕರ ನರಬಲಿ ಪ್ರಕರಣವನ್ನು ಪೊಲೀಸರು ಇಂದು, ಮಂಗಳವಾರ ಭೇದಿಸಿದ್ದಾರೆ. ತಮ್ಮ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸಿ ಶ್ರೀಮಂತರಾಗಲು ಬಯಸಿದ್ದ ದಂಪತಿ ಎರ್ನಾಕುಲಂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಇಬ್ಬರು ಮಹಿಳೆಯರಾದ ರೋಸ್ಲಿನ್ ಮತ್ತು ಪದ್ಮಾ ಅವರನ್ನು ನರಬಲಿ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. … Continued