‘ಭಾರತೀಯರ ಕೆಲಸದ ಪರವಾನಗಿ ರದ್ದುಗೊಳಿಸಿ’: ಬಾಂಗ್ಲಾದೇಶ ಸರ್ಕಾರಕ್ಕೆ ಉಸ್ಮಾನ್ ಹಾದಿ ವಿದ್ಯಾರ್ಥಿ ಸಂಘಟನೆ ಎಚ್ಚರಿಕೆ
ನವದೆಹಲಿ: ಅರಾಜಕತೆಯಿಂದ ಬಳಲುತ್ತಿರುವ ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಭಾರತೀಯರ ವರ್ಕ್ ಪರ್ಮಿಟ್ (ಕೆಲಸದ ಪರವಾನಗಿ) ರದ್ದುಗೊಳಿಸುವಂತೆ ಅಲ್ಲಿನ ತೀವ್ರಗಾಮಿ ಸಂಘಟನೆ ‘ಇಂಕ್ವಿಲಾಬ್ ಮಂಚ’ ಮಧ್ಯಂತರ ಸರ್ಕಾರವನ್ನು ಒತ್ತಾಯಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ ಭಾರತದ ವಿರುದ್ಧವೇ ಈ ಸಂಘಟನೆ ಈಗ ವಿಷ ಕಾರುತ್ತಿದೆ. ಈ ಸಂಘಟನೆಯನ್ನು ಸ್ಥಾಪಿಸಿದ್ದ ಶರೀಫ್ … Continued