ಐಫೋನ್‌ ಸಾಲದ ಕಂತಿನ ವಿಚಾರದ ಜಗಳ ದುರಂತದಲ್ಲಿ ಅಂತ್ಯ : ಬೆಟ್ಟದ ಪ್ರಪಾತಕ್ಕೆ ಬಿದ್ದು ಮಗ, ತಂದೆ-ತಾಯಿ ಸಾವು

ಛತ್ರಪತಿ ಸಂಭಾಜಿನಗರ: ಐಫೋನ್‌ ಖರೀದಿಯ ಕಂತು (EMI) ಪಾವತಿಸುವ ವಿಚಾರವಾಗಿ ತಂದೆ-ಮಗನ ನಡುವೆ ನಡೆದ ವಾಗ್ವಾದವು ಇಡೀ ಕುಟುಂಬದ ದುರಂತ ಅಂತ್ಯಕ್ಕೆ ಕಾರಣವಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. 18 ವರ್ಷದ ಕುನಾಲ್‌ ಚಾಂದ್‌ಗುಡೆ, ಆತನ ತಂದೆ ಮುರಳೀಧರ ಚಾಂದ್‌ಗುಡೆ ಹಾಗೂ ತಾಯಿ ಸಂಗೀತಾ ಚಾಂದ್‌ಗುಡೆ ಬೆಟ್ಟದಿಂದ ಆಳವಾದ ಕಂದಕಕ್ಕೆ ಬಿದ್ದು … Continued