ಐಫೋನ್‌ ಸಾಲದ ಕಂತಿನ ವಿಚಾರದ ಜಗಳ ದುರಂತದಲ್ಲಿ ಅಂತ್ಯ : ಬೆಟ್ಟದ ಪ್ರಪಾತಕ್ಕೆ ಬಿದ್ದು ಮಗ, ತಂದೆ-ತಾಯಿ ಸಾವು

ಛತ್ರಪತಿ ಸಂಭಾಜಿನಗರ: ಐಫೋನ್‌ ಖರೀದಿಯ ಕಂತು (EMI) ಪಾವತಿಸುವ ವಿಚಾರವಾಗಿ ತಂದೆ-ಮಗನ ನಡುವೆ ನಡೆದ ವಾಗ್ವಾದವು ಇಡೀ ಕುಟುಂಬದ ದುರಂತ ಅಂತ್ಯಕ್ಕೆ ಕಾರಣವಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. 18 ವರ್ಷದ ಕುನಾಲ್‌ ಚಾಂದ್‌ಗುಡೆ, ಆತನ ತಂದೆ ಮುರಳೀಧರ ಚಾಂದ್‌ಗುಡೆ ಹಾಗೂ ತಾಯಿ ಸಂಗೀತಾ ಚಾಂದ್‌ಗುಡೆ ಬೆಟ್ಟದಿಂದ ಆಳವಾದ ಕಂದಕಕ್ಕೆ ಬಿದ್ದು … Continued

ಕುಟುಂಬವನ್ನೇ ಕಳೆದುಕೊಂಡ ದುಃಖ : ಶಾಂತಿ ಅರಸಿ 30 ವರ್ಷಗಳಿಂದ ಸೈಕಲ್ ತುಳಿಯುತ್ತಿರುವ 90ರ ವೃದ್ಧ…!

ಬೀಜಿಂಗ್: ಜೀವನದಲ್ಲಿ ಎದುರಾದ ಭೀಕರ ದುರಂತವೊಂದು ಮನುಷ್ಯನನ್ನು ಎತ್ತ ಸಾಗುವಂತೆ ಮಾಡಬಹುದು ಎಂಬುದಕ್ಕೆ ಚೀನಾದ ಈ 90 ವರ್ಷದ ವೃದ್ಧನ ಕಥೆಯೇ ಸಾಕ್ಷಿ. ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ನೋವಿನಿಂದ ಹೊರಬರಲು ಈ ವೃದ್ಧ ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಚೀನಾದಾದ್ಯಂತ ಸೈಕಲ್‌ನಲ್ಲಿ ಸಂಚರಿಸುತ್ತಾ ಸಮಾಧಾನ ಹುಡುಕುತ್ತಿದ್ದಾರೆ. ಚೀನಾದ ಹೆನಾನ್ ಪ್ರಾಂತ್ಯದ ಕೈಫೆಂಗ್ ಮೂಲದ ಜಾಂಗ್ … Continued