ವೀಡಿಯೊ…| “ನಿಮಗೆ ಕನ್ನಡ ಬರುತ್ತದೆಯೇ” ; ರಾಷ್ಟ್ರಪತಿಗಳನ್ನುಕೇಳಿದ ಸಿದ್ಧರಾಮಯ್ಯ: ಅವರು ಕೊಟ್ಟ ಉತ್ತರ ಏನು ಗೊತ್ತೆ ?-ವೀಕ್ಷಿಸಿ
ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೈಸೂರಿಗೆ ಸೋಮವಾರ ಭೇಟಿ ನೀಡಿದಾಗ ಅವರು ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಹಾಸ್ಯಮಯವಾಗಿ ವಿಚಾರ ವಿನಿಮಯವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿಯವರನ್ನು “ನಿಮಗೆ ಕನ್ನಡ ಬರುತ್ತಾ?” ಎಂದು ಕೇಳಿದರು. ರಾಷ್ಟ್ರಪತಿಗಳು ನಗುತ್ತಾ, ಗೊತ್ತಿಲ್ಲ ಎಂದು ಹೇಳಿದರು. ಹಾಗೂ ಖಂಡಿತವಾಗಿಯೂ ತಾವು ಭಾಷೆ ಕಲಿಯುವುದಾಗಿ ಹೇಳಿದರು. ಅಖಿಲ ಭಾರತ ವಾಕ್ … Continued