ವೀಡಿಯೊ…: : ಚುನಾವಣಾ ಪ್ರಚಾರದ ವಾಹನದಿಂದ ಕೆಳಗೆ ಬೀಳುತ್ತಿದ್ದ ತೆಲಂಗಾಣ ಸಚಿವ ಕೆಟಿಆರ್ ; ರಕ್ಷಿಸಿದ ಗನ್‌ಮ್ಯಾನ್‌

ಹೈದರಾಬಾದ್ : ಬಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ತೆಲಂಗಾಣದ ಐಟಿ ಸಚಿವ ಕೆ.ಟಿ. ರಾಮರಾವ್ ಅವರು ಗುರುವಾರ ಆರ್ಮೂರ್‌ನಲ್ಲಿ ರೋಡ್‌ಶೋ ವೇಳೆ ತಮ್ಮ ಪ್ರಚಾರ ವಾಹನದಿಂದ ಮುಕ್ಕುರಿಸಿ ಬಿದ್ದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಪ್ರಚಾರ ವಾಹನದ ಚಾಲಕ ಥಟ್ಟನೆ ಬ್ರೇಕ್ ಹಾಕಿದ್ದರಿಂದ ವಾಹನದ ಮೇಲೆ ಹಾಕಿದ್ದ ರೇಲಿಂಗ್ ಕೆಳಕ್ಕೆ ಜಾರಿ ನಿಂತಿದ್ದ ಸಚಿವರು ಮತ್ತು ಇತರರನ್ನು ಕೆಳಕ್ಕೆ … Continued