ಸಮಾವೇಶಕ್ಕೆ ಅನುಮತಿ ನಿರಾಕರಣೆ ಅಧಿಕಾರದ ದುರುಪಯೋಗ
ಕೊಲ್ಕತ್ತಾ:ಚುನಾವಣೆ ಸಮೀಪಿಸುತರುವ ಪಶ್ಚಿಮ ಬಗಾಳದಲ್ಲಿ ಅಸದುದ್ದೀನ್ ಒವೈಸಿ ಅವರ ಮೊದಲ ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದಕ್ಕಾಗಿ ಕೋಲ್ಕತಾ ಆಡಳಿತವು “ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ” ಎಂದು ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ (ಎಐಐಎಂ) ಕೋಲ್ಕತಾ ವಿಭಾಗ ಗುರುವಾರ ಆರೋಪಿಸಿದೆ. ಎಐಎಂಐಎಂ ನಾಯಕ ಜಮೀರುಲ್ ಹಸನ್ ಆಡಳಿತವು ನಮಗೆ ಅಗತ್ಯವಾದ ಅನುಮತಿ ನೀಡದ ಕಾರಣ ನಾವು ಸಮಾವೇಶ ರದ್ದುಗೊಳಿಸಬೇಕಾಯಿತು. ಹತ್ತು ದಿನಗಳ … Continued