ಉಡುಪಿಯ ಹೊಟೇಲ್ ಉಪಾಹಾರದ ಮೆನು ಹೇಳುವ ಶೈಲಿಗೆ ಆನಂದ್ ಮಹೀಂದ್ರಾ ಕ್ಲೀನ್ ಬೌಲ್ಡ್ : ಎಐ ಮೀರಿಸುವ ಹೊಟೇಲ್ ಮಾಣಿ ಎಂದ ಉದ್ಯಮಿ | ವೀಕ್ಷಿಸಿ
ಕರ್ನಾಟಕದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿರುವ ಉಡುಪಿ, ಕಡಲತೀರಗಳಿಗೆ ಮಾತ್ರವಲ್ಲ, ಸಾಂಪ್ರದಾಯಿಕ ತಿಂಡಿ-ತಿನಿಸುಗಳಿಗೂ ಹೆಸರುವಾಸಿ. ಪ್ರವಾಸಿಗರು ಮತ್ತು ಆಹಾರಪ್ರಿಯರು ಇಲ್ಲಿಗೆ ಅದರ ವಿಶಿಷ್ಟವಾದ ಸಮುದ್ರಾಹಾರದ ರುಚಿಯನ್ನು ಅರಸಿ ಬರುತ್ತಾರೆ. ಉಡುಪಿಯ ಶ್ರೀ ವಿಠ್ಠಲ ಟೀ ಕಾಫಿ ಹೌಸ್ ನ ಸಿಬ್ಬಂದಿ ಹೊಟೇಲಿನ ಮೆನುವನ್ನು ನಿರ್ಗಳವಾಗಿ ಹೇಳುವ ಶೈಲಿಗೆ ಹೆಸರಾಂತ ಉದ್ಯಮಿ ಆನಂದ ಮಹೀಂದ್ರಾ ಮನ … Continued