ವಿಡಿಯೊ | ದೇಹದಲ್ಲಿ ಬೆಂಕಿಯಂತೆ ಉರಿ; ಐದು ವರ್ಷಗಳಿಂದ ನೀರಿನ ಕೊಳದಲ್ಲೇ ಬದುಕು: 16 ವರ್ಷದ ಬಾಲಕನ ನೋವಿನ ಕಥೆ

ಮುರ್ಷಿದಾಬಾದ್: ದೇಹದಾದ್ಯಂತ ಕಾಣಿಸಿಕೊಳ್ಳುವ ತೀವ್ರ ಉರಿ ಮತ್ತು ಸುಡುವಂತಹ ನೋವಿನಿಂದ ತಾತ್ಕಾಲಿಕ ಪರಿಹಾರ ಪಡೆಯಲು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ 16 ವರ್ಷದ ಬಾಲಕನೊಬ್ಬ ವರ್ಷಗಳಿಂದ ಕೊಳದ ನೀರಿನಲ್ಲೇ ಹೆಚ್ಚಿನ ಸಮಯ ಕಳೆಯುತ್ತಿರುವ ಘಟನೆ ಇದೀಗ ವ್ಯಾಪಕ ಗಮನ ಸೆಳೆದಿದೆ. ಬೆಲ್ಡಂಗಾ ಪ್ರದೇಶದ ಇಕ್ಬಾಲ್ ಶೇಖ್ ಎಂಬ ಬಾಲಕನಿಗೆ ನೀರಿನಿಂದ ಹೊರಬಂದ ಕೂಡಲೇ ದೇಹದಲ್ಲಿ ಉರಿ … Continued

ಪಶ್ಚಿಮ ಬಂಗಾಳದಲ್ಲಿ ವಕ್ಫ್ ಮಸೂದೆ ವಿರೋಧಿ ಪ್ರತಿಭಟನೆ ವೇಳೆ 3 ಸಾವು ; ಕೇಂದ್ರ ಪಡೆಗಳ ನಿಯೋಜನೆಗೆ ಕೋರ್ಟ್‌ ಆದೇಶ

ಕೋಲ್ಕತ್ತಾ : ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಂಬಂಧಿಸಿದ ಹಿಂಸಾತ್ಮಕ ಘಟನೆಗಳಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಮುಸ್ಲಿಂ ಬಹುಸಂಖ್ಯಾತ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 118 ಜನರನ್ನು ಬಂಧಿಸಲಾಗಿದೆ. ಮೃತರಲ್ಲಿ ಇಬ್ಬರು ಘರ್ಷಣೆಯಲ್ಲಿ ಸಾವಿಗೀಡಾಗಿದ್ದರೆ, ಒಬ್ಬರು ಗುಂಡಿನ … Continued