ಉಡುಪಿ: 35 ಅಡಿ ಎತ್ತರದ ಬೃಹತ್‌ ಮರವೇರಿ ಹಲಸಿನ ಹಣ್ಣು ಕೊಯ್ದ ಪೇಜಾವರ ಶ್ರೀಗಳು…!

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಮ್ಮ ಬಿಡುವಿನ ವೇಳೆ ಶಿಷ್ಯಂದಿರಿಗೆ ಪಾಠ ಪ್ರವಚನ ಮಾಡುವುದಲ್ಲದೆ, ಶ್ರೀಮಠದ ಗೋಶಾಲೆಗೆ ಹೋಗುತ್ತಾರೆ. ಅವರು ಆಗಾಗ ಶಿಷ್ಯಂದಿರೇ ಅಚ್ಚರಿಪಡುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಇದೀಗ ಅವರು ಬೃಹತ್‌ ಗಾತ್ರದ ಹಲಸಿನ ಮರವೇರಿ ಹಲಸಿನ ಕಾಯಿಗಳನ್ನು ಕೊಯ್ದು ಸುದ್ದಿಯಾಗಿದ್ದಾರೆ. ಅವರು ಹಲಸಿನ ಮರ ಏರಿದ ಫೋಟೋಗಳು ಭಾರೀ … Continued

ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ಶಾವಿಗೆ ಸಂಡಿಗೆ ಒಣಗಿಸ್ತಾರೆ…!

ಬೆಳಗಾವಿ : ಶಕ್ತಿ ಕೇಂದ್ರ ಎನಿಸಿಕೊಂಡಿರುವ ಸುವರ್ಣ ವಿಧಾನಸೌಧದ ಬಾಗಿಲಲ್ಲಿ ಈಗ ಶಾವಿಗೆ, ಸಂಡಿಗೆ ಒಣ ಹಾಕಿರುವುದು ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಈಗ ಸದ್ದು ಮಾಡುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ಸೌಧದ ಭದ್ರತೆಗೆ ನಿಯೋಜಿಸಲಾಗಿದ್ದರೂ ಅವರ ಕಣ್ತಪ್ಪಿಸಿ ಶಾವಿಗೆ ಒಣಗಿಸಿರುವುದು ಆದರೂ ಹೇಗೆ ಎನ್ನುವ ಪ್ರಶ್ನೆಗೆ ಕಾರಣವಾಗಿದೆ. ಇಷ್ಟರಲ್ಲೇ ಮಳೆಗಾಲ … Continued