ಛತ್ತೀಸ್‌ಗಡ: ನಕ್ಸಲರ ಸ್ಫೋಟಕ್ಕೆ ಐವರು ಜವಾನರ ಸಾವು

ರಾಯ್‌ಪುರ: ಛತ್ತೀಸ್‌ಗಡ ವರ್ಷದ ಕ್ರೂರ ನಕ್ಸಲ್ ದಾಳಿಗೆ ಸಾಕ್ಷಿಯಾಗಿದೆ. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ನಕ್ಸಲ್ ವಿರೋಧಿ ಕಾರ್ಯಾಚರಣೆಯ ನಂತರ ಜಿಲ್ಲಾ ಕೇಂದ್ರಕ್ಕೆ ಹಿಂದಿರುಗುತ್ತಿದ್ದ 30 ಡಿಆರ್‌ಜಿ ಜವಾನರನ್ನು ಹೊತ್ತ ಬಸ್ಸಿಗೆ ನೆಲದಲ್ಲಿ ನಕ್ಸಲರು ಇಟ್ಟ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡಿದ್ದರಿಂದ ಐವರು ಜವಾನರು ಮೃತಪಟ್ಟಿದ್ದಾರೆ. ಲ್ಯಾಂಡ್ ಗಣಿ ಪ್ರಚೋದಕವು ಜಿಲ್ಲಾ ರಿಸರ್ವ್ … Continued