ದೇವಾಲಯದ ಬಾಗಿಲು ಹಾಕುವುದಿಲ್ಲ, ತಾಲಿಬಾನಿಗಳು ನನ್ನನ್ನು ಕೊಂದರೆ ಅದು ದೇವರ ಸೇವೆಯೆಂದು ಭಾವಿಸುವೆ; ಅಫ್ಘಾನ್ ತೊರೆಯಲು ನಿರಾಕರಿಸಿದ ಹಿಂದೂ ಅರ್ಚಕ

ಕಾಬೂಲ್: ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾದ ನಂತರ ಲಕ್ಷಾಂತರ ಜನರು ಅಲ್ಲಿಂದ ಪಲಾಯನ ಮಾಡುತ್ತಿದ್ದಾರೆ. ತಾಲಿಬಾನ್ ಉಗ್ರರು ತಮ್ಮನ್ನು ಕೊಲ್ಲಬಹುದು ಎಂಬ ಭೀತಿ ಜನರಿಗೆ ಆವರಿಸಿದೆ. ಜನಸಂದಣಿ ನಿಯಂತ್ರಿಸಲಾಗದೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರವನ್ನೇ ಸ್ಥಗಿತಗೊಳಿಸಲಾಗಿದೆ. ಹಿಂದೂ, ಸಿಖ್ ಸಮುದಾಯದವರಿಗೆ ಜೀವಭಯ ಎದುರಾಗಿದೆ. ಆದರೆ, ಕಾಬೂಲ್​ನ ರತನ್ ನಾಥ್ ದೇವಸ್ಥಾನದ ಪ್ರಧಾನ ಅರ್ಚಕ ಪಂಡಿತ್ ರಾಜೇಶಕುಮಾರ್ … Continued