ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥಗೆ ಕೊಲೆ ಬೆದರಿಕೆ ; ಬಾಂಗ್ಲಾದೇಶದ ವಲಸಿಗನ ಬಂಧನ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಶಿರಚ್ಛೇದ ಮಾಡುವುದಾಗಿ ವೀಡಿಯೊ ಮೂಲಕ ಬಹಿರಂಗವಾಗಿ ಬೆದರಿಕೆ ಹಾಕಿದ ಬಾಂಗ್ಲಾದೇಶದ ವಲಸಿಗ ಶೇಖ್ ಅತಾಲ್ ಎಂಬಾತನನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿಯು ಯೋಗಿ ಆದಿತ್ಯನಾಥ ಅವರನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಿರುವುದು ಮತ್ತು ಉದ್ರೇಕಕಾರಿ ಹೇಳಿಕೆಗಳನ್ನು ನೀಡಿರುವುದು … Continued

ಬಾಂಗ್ಲಾದೇಶ: ನಿರಾಶ್ರಿತ ರೊಹಿಂಗ್ಯಾ ಕ್ಯಾಂಪ್‌ನಲ್ಲಿ ಅಗ್ನಿ ಅವಘಡ ೧೫ ಸಾವು

ಬಾಂಗ್ಲಾದೇಶದ ನಿರಾಶ್ರಿತರ ಕ್ಯಾಂಪ್‌ನಲ್ಲಿ ಬೆಂಕಿ ಅವಘಡದಲ್ಲಿ ರೋಹಿಂಗ್ಯಾಗಳ ಗುಡಿಸಲುಗಳು ಧ್ವಂಸಗೊಂಡಿದ್ದು, ೧೫ ಜನರು ಮೃತಪಟ್ಟಿದ್ದರೆ ೪೦೦ ಜನರು ಕಾಣೆಯಾಗಿದ್ದಾರೆ. ೨೦೧೭ರ ಮಿಲಿಟರಿ ದೌರ್ಜನ್ಯದಿಂದ ವಲಸೆ ಬಂದ ಒಂದು ಮಿಲಿಯನ್‌ ಮುಸಲ್ಮಾನರು ಇಲ್ಲಿ ೮೦೦೦ ಎಕರೆ ವ್ಯಾಪ್ತಿಯಲ್ಲಿ ವಿವಿಧ ಕ್ಯಾಂಪ್‌ಗಳಲ್ಲಿ ನೆಲೆಸಿದ್ದಾರೆ. ಅಡುಗೆ ಅನಿಲ ಸಿಲೆಂಡರ್‌ ಸ್ಫೋಟದಿಂದ ದುರ್ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಭಯಭೀತರಾದ ಕುಟುಂಬಗಳು ತಾವು ಸಾಗಿಸಬಹುದಾದ … Continued