ನಾಯಿ ಕಚ್ಚಿ ಹಾಳಾದ ₹690 ಚಪ್ಪಲಿ ದುರಸ್ತಿಗೆ ನಿರಾಕರಿಸಿದ ಕಂಪನಿಯಿಂದಲೇ ₹5,000 ಪರಿಹಾರ, ಹೊಸ ಚಪ್ಪಲಿ ಪಡೆದ ಗ್ರಾಹಕ…!

ಪಾಲಕ್ಕಾಡು: ದೇವಾಲಯಕ್ಕೆ ತೆರಳಿದ್ದ ವೇಳೆ ಹೊಸದಾಗಿ ಖರೀದಿಸಿದ್ದ ಚಪ್ಪಲಿಯನ್ನು ಬೀದಿ ನಾಯಿಯೊಂದು ಕಚ್ಚಿ ಹಾಳು ಮಾಡಿದ ಘಟನೆಗೆ ಸಂಬಂದಿಸಿದಂತೆ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ, ಸಾಮಾಜಿಕ ಹಾಗೂ ಪರಿಸರ ಕಾರ್ಯಕರ್ತ ಬೋಬನ್ ಮಟ್ಟುಮಂತ ಅವರಿಗೆ ಮಹತ್ವದ ಜಯ ದೊರೆತಿದೆ. ₹690 ಮೌಲ್ಯದ ಸ್ಲಿಪ್ಪರ್ ಹಾನಿಯಾದ ಪ್ರಕರಣದಲ್ಲಿ ಅದನ್ನು ಉತ್ಪಾದಿಸಿದ ಕಂಪನಿಯು ₹5,000 ಪರಿಹಾರ ನೀಡುವುದರ ಜೊತೆಗೆ ಹೊಸ … Continued