ನಕ್ಸಲರು ಮುಚ್ಚಿಸಿದ್ದ ಶ್ರೀರಾಮ ಮಂದಿರದ ಬಾಗಿಲು ಬರೋಬ್ಬರಿ 21 ವರ್ಷಗಳ ಬಳಿಕ ತೆರೆಯಿತು…

ರಾಯಪುರ (ಛತ್ತೀಸ್‌ಗಢ) :ಛತ್ತೀಸಗಢದ ಸುಕ್ಮಾ ಜಿಲ್ಲೆಯ ಕುಗ್ರಾಮವೊಂದರ ಜನತೆ ಈಗ ಸಂಭ್ರಮಿಸುತ್ತಿದ್ದಾರೆ. ಏಕೆಂದರೆ ಅಲ್ಲಿನ ಕೆರ್ಲಪೆಂಡಾ ಎಂಬ ಗ್ರಾಮದಲ್ಲಿ ಶ್ರೀರಾಮನ ದೇಗುಲಕ್ಕೆ ಬಿದ್ದಿದ್ದ ಬೀಗ ಮುದ್ರೆ 21 ವರ್ಷಗಳ ನಂತರ ಈಗ ತೆರವಾಗಿದೆ. ನಕ್ಸಲರ ಆಜ್ಞೆಯಂತೆ ಬಾಗಿಲು ಮುಚ್ಚಿದ ದೇಗುಲ 21 ವರ್ಷಗಳ ನಂತರ ಬಾಗಿಲು ತೆರೆದಿದೆ. 21 ವರ್ಷಗಳ ಹಿಂದೆ ಈ ಗ್ರಾಮದ ಮೇಲೆ … Continued