ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡಿನಲ್ಲಿ ಸುಲ್ತಾನ್‌ ಬತ್ತೇರಿ ಸದ್ದು : ಗೆದ್ದು ಬಂದ್ರೆ ಪಟ್ಟಣದ ಹೆಸರು ಬದಲಾಯಿಸ್ತೇವೆ ಎಂದ ಬಿಜೆಪಿ ಅಭ್ಯರ್ಥಿ

ವಯನಾಡು (ಕೇರಳ) : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಈಗ ಸುಲ್ತಾನ್‌ ಬತ್ತೇರಿ ಹೆಸರು ಈಗ ಚರ್ಚೆಯಲ್ಲಿದೆ. ರಾಹುಲ್‌ ಗಾಂಧಿ ಎದುರು ಕಣಕ್ಕಿಳಿದಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್‌ ಅವರು ನಾನು ಗೆದ್ದರೆ ಸುಲ್ತಾನ್‌ ಬತ್ತೇರಿ ಪಟ್ಟಣದ ಹೆಸರನ್ನು ಗಣಪತಿ ವಟ್ಟಂ ಎಂದು ಬದಲಾಯಿಸುತ್ತೇನೆ. ಇದೇ ನನ್ನ ಮೊದಲ … Continued