ಕೊರೊನಾ ಕ್ರಮ: ನಾಳೆಯಿಂದ ತೆಲಂಗಾಣ ಶಾಲೆಗಳು ಬಂದ್‌

ಹೈದರಾಬಾದ್‌: ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿರುವ ಕೊವಿಡ್‌-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 24ರಿಂದ ರಾಜ್ಯದಾದ್ಯಂತ ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣ ಸಚಿವ ಸಬಿತಾ ಇಂದ್ರ ರೆಡ್ಡಿ ಮಂಗಳವಾರ ವಿಧಾನಸಭೆಗೆ ತಿಳಿಸಿದರು. ಮಾ.ಮಾರ್ಚ್ 24ರಿಂದ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸರ್ಕಾರ … Continued

ಭಾರತದಲ್ಲಿ ಲಸಿಕೆ ವ್ಯರ್ಥದ ಪ್ರಮಾಣ 6.5%, ತೆಲಂಗಾಣಕ್ಕೆ ಮೊದಲ ಸ್ಥಾನ, ಕರ್ನಾಟಕಕ್ಕೆ ನಾಲ್ಕನೇ ನಂಬರ್‌

ನವ ದೆಹಲಿ: ಭಾರತದಲ್ಲಿ ಸರಾಸರಿ ಕೊವಿಡ್‌-19 ಲಸಿಕೆ ವ್ಯರ್ಥವು 6.5% ರಷ್ಟಿದೆ, ಲಸಿಕೆ ವ್ಯರ್ಥವಾಗಿರುವ ರಾಜ್ಯಗಳಲ್ಲಿ ತೆಲಂಗಾಣ (17.6 %) ಮತ್ತು ಆಂಧ್ರಪ್ರದೇಶ (11.6% ) ವ್ಯರ್ಥವಾಗುತ್ತಿದೆ ಎಂದು ಕೇಂದ್ರವು ತಿಳಿಸಿದೆ. ದೇಶದಲ್ಲಿ ಒಟ್ಟು 3,64,67,744 ಲಸಿಕೆ ಪ್ರಮಾಣ ನೀಡಲಾಗಿದೆ, ಇದರಲ್ಲಿ 45-60 ವರ್ಷ ವಯಸ್ಸಿನ 1,48,60,930 ಫಲಾನುಭವಿಗಳು ನಿರ್ದಿಷ್ಟ ಸಹ-ಕಾಯಿಲೆಗಳು ಮತ್ತು ಹಿರಿಯ ನಾಗರಿಕರಿಗೆ … Continued