ಕೊಡಗು: ನರಹಂತಕ ಹುಲಿ ಕಂಡಲ್ಲಿ ಗುಂಡು ಆದೇಶ
ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ದಾಳಿ ನಡೆಸಿ ನಾಲ್ವರು ಜನರನ್ನು ಕೊಂದ ಹುಲಿಗೆ ಕಂಡಲ್ಲಿ ಗುಂಡು ಹಾರಿಸುವಂತೆ ಸರಕಾರ ಆದೇಶ ಹೊರಡಿಸಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬೆಲ್ಲೂರು ಗ್ರಾಮದಲ್ಲಿ ಹುಲಿ ದಾಳಿಗೆ ಬಾಲಕ ರಂಗಸ್ವಾಮಿ (೮) ಮೃತಪಟ್ಟಿದ್ದು, ತೋಟದ ಕಾರ್ಮಿಕ ಗಂಭೀರ ಗಾಯಗೊಂಡ ನಂತರ ಆದೇಶ ಮಾಡಲಾಗಿದೆ. ವಿರಾಜ್ಪೇಟೆಯ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರು ವಿಧಾನಸಭೆಯಲ್ಲಿ, … Continued