ಸತತ ವಿದ್ಯುತ್ ಕಡಿತಕ್ಕೆ ಆಕ್ರೋಶ: ವಿದ್ಯುತ್‌ ಇಲಾಖೆ ಅಧಿಕಾರಿಗಳ ಮನೆಯ ವಿದ್ಯುತ್‌ ಕಟ್ ಮಾಡಿದ ಶಾಸಕ…!

ಹರಿದ್ವಾರ : ಸತತ ವಿದ್ಯುತ್ ಕಡಿತದಿಂದ ಆಕ್ರೋಶಗೊಂಡ ಹರಿದ್ವಾರ ಜಿಲ್ಲೆಯ ಜಬ್ರೇಡಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಅವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ವತಃ ವಿದ್ಯುತ್ ಕಂಬ ಏರಿದ ಶಾಸಕರು, ವಿದ್ಯುತ್‌ ಇಲಾಖೆಯ ಮೂವರು ಉನ್ನತ ಅಧಿಕಾರಿಗಳ ನಿವಾಸದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯುತ್ ಇಲಾಖೆಯು ರೂರ್ಕಿ ಸಿವಿಲ್ ಲೈನ್ಸ್ … Continued