ಹೊಲದಲ್ಲಿ ಉಳುಮೆ ಮಾಡಿ ಭಗವಂತನಿಗೆ ನಮನ ಸಲ್ಲಿಸಿದ ಕನ್ನಡದ ಸ್ಟಾರ್‌ ನಟಿ ಶ್ರುತಿ…! ವೀಕ್ಷಿಸಿ

ಕನ್ನಡದ ನಟಿ ಶ್ರುತಿ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ಹೊಲಕ್ಕಿಳಿದು ಉಳುಮೆ ಮಾಡಲು ಆರಂಭಿಸಿದ್ದಾರೆ. ತಾನು ಕೃಷಿ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಹೆಸರು ಮಾಡಿರುವ ನಟಿ ಶ್ರುತಿ, ಈಗ ಸಿನಿಮಾ ಮತ್ತು ರಿಯಾಲಿಟಿ ಶೋ ಎರಡರಲ್ಲೂ ಸಖತ್ ಬ್ಯುಸಿ. ಇದರ ಮಧ್ಯೆಯೇ ಕೃಷಿಯಲ್ಲಿ ತೊಡಗಿಕೊಳ್ಳಲು ಮನಸ್ಸು ಮಾಡಿದ್ದಾರೆ. … Continued

ಭಾರೀ ಮಳೆಯ ನಡುವೆ ಪ್ರಬಲ ಗಾಳಿಗೆ ರೋಪ್‌ ವೇಯಲ್ಲಿ ಸಿಲುಕಿಕೊಂಡ 28 ಭಕ್ತರು | ವೀಕ್ಷಿಸಿ

ಭೋಪಾಲ್ :‌ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆಯ ನಡುವೆ ಮೈಹಾರ್ ಬೆಟ್ಟದ ಮಾ ಶಾರದಾ ದೇವಿ ದೇವಸ್ಥಾನಕ್ಕೆ ಭೇಟಿಗೆ ಸುಮಾರು 28 ಭಕ್ತರು ಪ್ರಯಾಣಿಸುತ್ತಿದ್ದ ರೋಪ್‌ವೇ ಟ್ರಾಲಿ ಗಾಳಿಯಲ್ಲಿ ಸಿಲುಕಿಕೊಂಡಿತು. ತಲಾ ನಾಲ್ಕು ಜನರನ್ನು ಒಳಗೊಂಡ ಏಳು ಟ್ರಾಲಿಗಳು ಸುಮಾರು 40 ನಿಮಿಷಗಳ ಕಾಲ ಗಾಳಿಯ ರಭಸಕ್ಕೆ ತೂಗಾಡುತ್ತಲೇ ಇದ್ದವು. … Continued

ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡಲು ಹೋಗಿ ಕೈ ಬೆರಳು ಕಳೆದುಕೊಂಡ ವ್ಯಕ್ತಿ…! ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಜಮೈಕಾ: ಬೋನ್‍ನಲ್ಲಿದ್ದ ಸಿಂಹದ ಜೊತೆಗೆ ಚೆಲ್ಲಾಟವಾಡುತ್ತಿದ್ದ ವ್ಯಕ್ತಿಯೊಬ್ಬನ ಬೆರಳನ್ನು ಸಿಂಹವೊಂದು ಕಿತ್ತು ತಿಂದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜಮೈಕಾ ಮೃಗಾಲಯದ್ದು ಎಂದು ಹೇಳಲಾದ ಈ ವೀಡಿಯೊದಲ್ಲಿ ಪ್ರವಾಸಿಗನೊಬ್ಬ ಬೋನ್‍ನಲ್ಲಿದ್ದ ಸಿಂಹದ ಜೊತೆ ಆಟವಾಡಲು ಪ್ರಯತ್ನಿಸಿದ್ದಾನೆ. ಬೋನಿನ ಒಳಗೆ ಕೈ ಬೆರಳು ಹಾಕಿದ್ದಾನೆ. ಮೊದಮೊದಲು ಆರ್ಭಟಿಸುತ್ತಿದ್ದ ಸಿಂಹ ನಂತರ ಈ ವ್ಯಕ್ತಿ ಪದೇಪದೇ ಬೋನಿನೊಳಗೆ … Continued

ಶರದ್ ಪವಾರ್ ವಿರುದ್ಧ ಪೋಸ್ಟ್ ಮಾಡಿದ್ದಕ್ಕೆ ಮಹಾರಾಷ್ಟ್ರ ಬಿಜೆಪಿ ನಾಯಕನಿಗೆ ಕಪಾಳಮೋಕ್ಷ ಮಾಡಿದ ಎನ್‌ಸಿಪಿ ಕಾರ್ಯಕರ್ತ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂಬೈ: ಪಕ್ಷದ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ್ದಕ್ಕಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಕಾರ್ಯಕರ್ತರು ಭಾನುವಾರ ಮಹಾರಾಷ್ಟ್ರ ಬಿಜೆಪಿ ನಾಯಕ ವಿನಾಯಕ ಅಂಬೇಕರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ವೀಡಿಯೊವನ್ನು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ ಪೋಸ್ಟ್ ಮಾಡಿದ್ದು, ವೀಡಿಯೊದಲ್ಲಿ, ಕೆಲವು ಎನ್‌ಸಿಪಿ ಕಾರ್ಯಕರ್ತರು ಅಂಬೇಕರ … Continued

ಕಟ್ಟಡದ 8 ಮಹಡಿ ಏರಿ ನೇತಾಡುತ್ತಿದ್ದ ಪುಟ್ಟ ಮಗುವನ್ನು ಕಾಪಾಡಿದ ವ್ಯಕ್ತಿ…| ವೀಕ್ಷಿಸಿ

8ನೇ ಮಹಡಿ ಕಿಟಕಿಯಲ್ಲಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಲು ವ್ಯಕ್ತಿಯೊಬ್ಬ ಟವರ್ ಮೇಲೆ ಹತ್ತಿದ ವೀಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಕಝಾಕಿಸ್ತಾನ್‌ನಲ್ಲಿ ಈ ಘಟನೆ ನಡೆದಿದ್ದು, ಸಾಬಿತ್ ಶೊಂಟಕ್‌ಬೇವ್ ಎಂಬ ವ್ಯಕ್ತಿ ಟವರ್ ಬ್ಲಾಕ್‌ನ 8ನೇ ಮಹಡಿ ಕಿಟಕಿಯಿಂದ ನೇತಾಡುತ್ತಿರುವ ಪುಟ್ಟ ಮಗುವನ್ನು ರಕ್ಷಿಸಿದ್ದಾನೆ. ಈ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಗುಡ್ ನ್ಯೂಸ್ ವರದಿಗಾರರಿಂದ ಟ್ವಿಟರ್‌ನಲ್ಲಿ … Continued

ಅಸನಿ ಚಂಡಮಾರುತ: ಆಂಧ್ರ ಪ್ರದೇಶದ ಸಮುದ್ರ ತೀರಕ್ಕೆ ತೇಲಿ ಬಂದ ನಿಗೂಢ ಚಿನ್ನದ ಬಣ್ಣದ ರಥ….! ವೀಕ್ಷಿಸಿ

ಶ್ರೀಕಾಕುಳಂ(ಆಂಧ್ರಪ್ರದೇಶ) ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸನಿ ಚಂಡಮಾರುತ ಈಗಾಗಲೇ ಆಂಧ್ರಪ್ರದೇಶಕ್ಕೆ ಲಗ್ಗೆ ಹಾಕಿದ್ದು, ತನ್ನ ಆರ್ಭಟ ಶುರು ಮಾಡಿದೆ. ಇದರ ಮಧ್ಯೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಚಿನ್ನದ ಬಣ್ಣ ಹೋಲಿಕೆಯ ರಥವೊಂದು ಸಮುದ್ರದಲ್ಲಿ ತೇಲಿ ಬಂದಿದೆ. ಯಾವುದೇ ಪೌರಾಣಿಕ ಕಥೆಯಂತೆ ತೋರುವಂತಹ ಸನ್ನಿವೇಶದಂತೆ ನಿಗೂಢ ಚಿನ್ನದ ಬಣ್ಣದ ರಥವೊಂದು ಮಂಗಳವಾರ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿ ಸಮುದ್ರ … Continued

ಅಸಾನಿ ಚಂಡಮಾರುತ: ಒಡಿಶಾ ಕರಾವಳಿಯಲ್ಲಿ ಮುಳುಗಿದ ದೋಣಿಗಳು: 60 ಮೀನುಗಾರರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು | ವೀಕ್ಷಿಸಿ

ಗಂಜಾಮ್ (ಒಡಿಶಾ): ಅಸಾನಿ ಚಂಡಮಾರುತದ ಕಾರಣದಿಂದ ಒಡಿಶಾ ಕರಾವಳಿಯಲ್ಲಿ ಅಲೆಗಳ ಆರ್ಭಟಕ್ಕೆ ದೋಣಿಗಳು ಮುಳುಗಿದ್ದು, ಸುಮಾರು 60 ಮೀನುಗಾರರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸಣಾರ್ಯಪಲ್ಲಿ, ಬಡಾ ಆರ್ಯಪಲ್ಲಿ ಮತ್ತು ಗೋಲಬಂಧ ಭಾಗದ ಮೀನುಗಾರರು ತಮ್ಮ ಆರು ಮೀನುಗಾರಿಕಾ ಬೋಟುಗಳಲ್ಲಿ ಹೆಚ್ಚಿನ ಪ್ರಮಾಣದ ಮೀನುಗಳೊಂದಿಗೆ ತೀರಕ್ಕೆ ಮರಳುತ್ತಿದ್ದರು. ಇದ್ದಕ್ಕಿದ್ದಂತೆ ಸಮುದ್ರ ಪ್ರಕ್ಷುಬ್ಧವಾಯಿತು. ಮಂಗಳವಾರ ಗಂಜಾಂನ ಛತ್ರಪುರ ಬಳಿಯ ಆರ್ಯಪಲ್ಲಿ … Continued

ಉಕ್ರೇನ್‌-ರಷ್ಯಾ ಯುದ್ಧ : ಸ್ನೇಕ್ ಐಲ್ಯಾಂಡ್‌ನಲ್ಲಿ ರಷ್ಯಾದ ಹೆಲಿಕಾಪ್ಟರ್ ಸ್ಫೋಟಿಸಿದ ಉಕ್ರೇನಿಯನ್ ಡ್ರೋನ್ | ವೀಕ್ಷಿಸಿ

ಉಕ್ರೇನ್‌ನ ಬೇರಕ್ತರ್ ಟಿಬಿ-2 ಡ್ರೋನ್‌ಗಳು ರಷ್ಯಾದ ಸಶಸ್ತ್ರ ಪಡೆಗಳ ಮೇಲೆ ಗಂಭೀರ ಹಾನಿಯನ್ನುಂಟು ಮಾಡುವುದನ್ನು ಮುಂದುವರೆಸಿದೆ. ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊವು ಸ್ನೇಕ್ ಐಲ್ಯಾಂಡ್‌ನಲ್ಲಿ ಸೈನಿಕರನ್ನು ಇಳಿಸುವಾಗ ರಷ್ಯಾದ ಎಂಐ -8 ಹೆಲಿಕಾಪ್ಟರ್ ಅನ್ನು ಉಪಗ್ರಹ ನಿಯಂತ್ರಿತ ಡ್ರೋನ್‌ಗಳು ನಾಶಪಡಿಸುವುದನ್ನು ತೋರಿಸುತ್ತದೆ. ಕಪ್ಪು ಸಮುದ್ರದಲ್ಲಿನ ಆಯಕಟ್ಟಿನ ನಿರ್ಣಾಯಕ ದ್ವೀಪವನ್ನು … Continued

ಮರಿ ಡೈನೋಸಾರ್‌ಗಳು ಬೀಚ್‌ನಲ್ಲಿ ಓಡುತ್ತಿವೆ… ವೀಕ್ಷಿಸಿದ ನೆಟಿಜನ್‌ಗಳು ದಿಗ್ಭ್ರಮೆ..| ಆದರೆ ಸತ್ಯ ಇಲ್ಲಿದೆ

ಜುರಾಸಿಕ್ ಪಾರ್ಕ್ ಈಗ ನಿಜವಾಗಿದೆಯೇ? ಮರಿ ಡೈನೋಸಾರ್‌ಗಳು ಬೀಚಿನಾದ್ಯಂತ ಓಡುತ್ತಿರುವಂತೆ ಕಾಣುವ ವೀಡಿಯೊ ವೈರಲ್ ಆಗಿದ್ದು, ನೆಟಿಜನ್‌ಗಳನ್ನು ದಿಗ್ಭ್ರಮೆಗೊಳಿಸಿದೆ. ಡೈನೋಸಾರ್‌ಗಳಂತಹ ಆಕೃತಿಗಳು ಉದ್ದವಾದ ಕುತ್ತಿಗೆ ಮತ್ತು ಗಟ್ಟಿಯಾದ ದೇಹಗಳನ್ನು ಹೊಂದಿರುವಂತೆ ತೋರಿಸುತ್ತದೆ, ಸೌರೋಪಾಡ್‌ಗಳಂತೆ ಕಾಣುತ್ತವೆ ಆದರೆ ಅವುಗಳು ಚಿಕ್ಕದಾಗಿವೆ ಸೌರೋಪಾಡ್‌ಗಳು 62 ಟನ್‌ಗಳಷ್ಟು ತೂಗುವ ದೊಡ್ಡ ಡೈನೋಸಾರ್‌ಗಳು ಮತ್ತು ನಾಲ್ಕು ಅಂತಸ್ತಿನ ಕಟ್ಟಡದ ಎತ್ತರಕ್ಕೆ ಬೆಳೆಯಬಲ್ಲವು. … Continued

ವಿಐಪಿ ಸಂಸ್ಕೃತಿ ಇಲ್ಲ… ಬೆಂಬಲಿಗರ ಮನೆಯ ಕೈಪಂಪ್‌ನಲ್ಲಿ ಸ್ನಾನ ಮಾಡಿದ ಸಚಿವರು | ವೀಕ್ಷಿಸಿ

ನವದೆಹಲಿ: ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ರಾತ್ರಿ ತಂಗಿದ್ದ ಉತ್ತರ ಪ್ರದೇಶದ ಸಚಿವರೊಬ್ಬರು ಕೈಪಂಪ್‌ನ ನೀರಿನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ. ಇದು ಸರ್ಕಾರದಲ್ಲಿ ವಿಐಪಿ ಸಂಸ್ಕೃತಿ ಇಲ್ಲ ಎಂದು ಅವರು ತೋರಿಸಿದಂತಿದೆ. ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತಾ ‘ನಂದಿ’ ಅವರು ಶಹಜಹಾನ್‌ಪುರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ … Continued