ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ಅಧ್ಯಕ್ಷರ ವಿರುದ್ಧ ‘ಒಳ ಉಡುಪು ಪ್ರತಿಭಟನೆ’ ಆರಂಭ…ವೀಕ್ಷಿಸಿ

ಕೋಲಂಬೊ: ದಶಕಗಳಲ್ಲಿ ದ್ವೀಪದ ಭೀಕರ ಆರ್ಥಿಕ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸುತ್ತಿರುವುದನ್ನು ಖಂಡಿಸಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಾರ್ಮಿಕರು ಪ್ರತಿಭಟಿಸಿದ್ದರಿಂದ ಶುಕ್ರವಾರ ಶ್ರೀಲಂಕಾದಲ್ಲಿ ಸಾವಿರಾರು ಅಂಗಡಿಗಳು, ಶಾಲೆಗಳು ಮತ್ತು ಕಂಪನಿಗಳನ್ನು ಮುಚ್ಚಲಾಗಿತ್ತು. ಕೋವಿಡ್‌ ಸಾಂಕ್ರಾಮಿಕ ರೋಗ, ಏರುತ್ತಿರುವ ತೈಲ ಬೆಲೆಗಳು ಮತ್ತು ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರ ಸರ್ಕಾರದಿಂದ ತೆರಿಗೆ ಕಡಿತದ ಪರಿಣಾಮವಾಗಿ ಶ್ರೀಲಂಕಾವು $ … Continued

ಚಲಿಸುತ್ತಿದ್ದ ಕಾರಿನ ಜೊತೆ ಮಹಿಳೆಯನ್ನು ಎಳೆದ ದುರುಳರು, ಮಹಿಳೆಗೆ ಗಾಯ…ವೀಕ್ಷಿಸಿ

ನವದೆಹಲಿ: ಮಹಿಳೆಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿ ಚಲಿಸುತ್ತಿರುವ ಕಾರಿನ ಜೊತೆಗೆ  ಅವರನ್ನು ಎಳೆದೊಕೊಂಡ ಹೋದ  ಪರಿಣಾಮ ಅವರು ಗಾಯಗೊಂಡ   ಅಮಾನುಷ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ದೆಹಲಿಯ ಅಮರ್ ಕಾಲೋನಿಯಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಪತ್ರಕರ್ತರೊಬ್ಬರು ಈ ಘಟನೆ ವೀಡಿಯೋವನ್ನು ಟ್ವೀಟರ್‌ನಲ್ಲಿ ಪ್ರಕಟಿಸಿ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಕ್ರಮ … Continued

ಧ್ವನಿವರ್ಧಕದಲ್ಲಿ ಆಜಾನ್‌ ಕೂಗುತ್ತಿದ್ದ ಮುಂಬೈನ ಮಸೀದಿ ಬಳಿ ಧ್ವನಿವರ್ಧಕದಲ್ಲಿ ಹನುಮಾನ ಚಾಲೀಸಾ ಪ್ಲೇ ಮಾಡಿದ ಎಂಎನ್‌ಎಸ್ ಕಾರ್ಯಕರ್ತರು | ವೀಕ್ಷಿಸಿ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಕಾರ್ಯಕರ್ತರು ಬುಧವಾರ ಬೆಳಗ್ಗೆ ಮುಂಬೈನ ಚಾರ್ಕೋಪ್ ಪ್ರದೇಶದ ಮಸೀದಿಯ ಬಳಿ ಹನುಮಾನ್ ಚಾಲೀಸಾವನ್ನು ಧ್ವನಿವರ್ಧಕದಲ್ಲಿ ನುಡಿಸಿದ್ದಾರೆ. ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಅವರು ಧ್ವನಿವರ್ಧಕಗಳಲ್ಲಿ ಆಜಾನ್ ಕೂಗುವುದರ ವಿರುದ್ಧ ಪ್ರತಿಭಟಿಸಲು ಧಾರ್ಮಿಕ ಸ್ತೋತ್ರವನ್ನು ಪಠಿಸಲು ಕರೆ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ವೀಡಿಯೋವೊಂದರಲ್ಲಿ, ಎಂಎನ್‌ಎಸ್ … Continued

ಬೆಕ್ಕಿಗೆ ಹಾಲು ಕುಡಿಯುವ ಆಸೆಯಾಗಿತ್ತು, ಅದಕ್ಕಾಗಿ ಏನು ಮಾಡ್ತು ನೋಡಿ…

ಬೆಕ್ಕಿನ ಕೆಲವೊಂದು ತಮಾಷೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಈಗ ಅಂಥದ್ದೇ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಗೋಪಾಲಕನೊಬ್ಬ ಹಸುವಿನ ಹಾಲು ಕರೆಯುತ್ತಿದ್ದಾನೆ. ಅದೇ ವೇಳೆಗೆ ಬೆಕ್ಕು ಬಂದಿದೆ. ಹಾಲನ್ನು ನೋಡಿ ಬೆಕ್ಕಿಗೂ ಕುಡಿಯುವ ಆಸೆಯಾಗಿದ್ದು, ಹಸಿದ ಬೆಕ್ಕು ಗೋಪಾಲಕನಿಗೆ ತನಗೆ ಹಾಲು ನೀಡುವಂತೆ ಸನ್ನೆ ಮಾಡುತ್ತದೆ. ಸನ್ನೆಯನ್ನು ಅರ್ಥಮಾಡಿಕೊಂಡ ಆತ ಹಸುವಿನ … Continued

ಗರಿಷ್ಠ ತಾಪಮಾನದ ನಂತರ ಬೆಂಗಳೂರಿನಲ್ಲಿ ಸುರಿದ ಆಲಿಕಲ್ಲು ಮಳೆ…ವೀಕ್ಷಿಸಿ

ಬೆಂಗಳೂರು: ಬೆಂಗಳೂರಿನ ಹಲವೆಡೆ ಇಂದು, ಭಾನುವಾರ ಭಾರೀ ಮಳೆಯಾಗಿದ್ದು, ಆಲಿಕಲ್ಲು ಸಹ ಬಿದ್ದಿದೆ. ಇನ್ನು ಮೂರು ದಿನಗಳ ಕಾಲ ಕರ್ನಾಟಕದ ರಾಜಧಾನಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರದ ನಿವಾಸಿಗಳು ಇಂದು, ಭಾನುವಾರ ಆಲಿಕಲ್ಲುಗಳ ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ನಿವಾಸಿಗಳು ಭಾರೀ ಮಳೆ ಮತ್ತು ಅಸಹನೀಯ ಬೇಸಿಗೆಯ ಬಿಸಿಯೊಂದಿಗೆ ಹೋರಾಡುತ್ತಿದ್ದಾರೆ. … Continued

ಸಮುದ್ರದ ರಕ್ಕಸ ಅಲೆಗಳಿಗೆ ಸಿಲುಕಿದ್ದ ಜೀವ ರಕ್ಷಕನ ಪ್ರಾಣ ಉಳಿಸಿದ ಧೈರ್ಯಶಾಲಿ ಸರ್ಫರ್….ವೀಕ್ಷಿಸಿ

ಜೀವದ ಹಂಗು ತೊರೆದು ರಕ್ಕಸ ಅಲೆಗಳ ಮಧ್ಯೆ ಧುಮುಕಿ ಜೀವ ರಕ್ಷಕರ ಪ್ರಾಣವನ್ನೇ ಮತ್ತೊಬ್ಬರು ಉಳಿಸಿದ್ದಾರೆ…! ಸಮುದ್ರದ ಬೃಹತ್‌ ಅಲೆಗಳ ನಡುವೆ ಸಿಲುಕಿ ಸಂಕಷ್ಟದಲ್ಲಿದ್ದ ಜೀವ ರಕ್ಷಕರೊಬ್ಬರನ್ನು ಸರ್ಫರ್ ಬಚಾವ್‌ ಮಾಡಿದ್ದಾರೆ. ಪ್ರಾಣ ಉಳಿಸಿದ ದೃಶ್ಯದ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. @GoodNewsCorres1 ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ವೀಡಿಯೊದಲ್ಲಿ ಬ್ರೆಜಿಲ್‌ನಲ್ಲಿ … Continued

ಹುಲಿ-ಆನೆ ಮುಖಾಮುಖಿ….ಮುಂದೇನಾಯ್ತು..?: ಅಪರೂಪದ ದೃಶ್ಯ ವೀಡಿಯೊದಲ್ಲಿ ಸೆರೆ

ಒಂಟಿ ಸಲಗ ಮತ್ತು ಹುಲಿ ಮುಖಾಮುಖಿಯಾದ ದೃಶ್ಯ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಾಡಿನಲ್ಲಿ ವನ್ಯಜೀವಿಗಳ ನಡುವೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಬೇಟೆಯ ಸಂದರ್ಭದಲ್ಲಿ ಕೆಲವೊಮ್ಮೆ ಬಲಶಾಲಿ ಪ್ರಾಣಿಗಳೂ ಕಾಳಗದಲ್ಲಿ ಮಣ್ಣು ಮುಕ್ಕುತ್ತವೆ. ಇಲ್ಲಿಯೂ ಕೂಡ ಆನೆಯ ಮೇಲೆ ದಾಳಿ ಮಾಡುವ ಉತ್ಸಾಹದಲ್ಲಿ ಬಂದಿದ್ದ ಹುಲಿಗೆ ಆನೆ ಗದರಿದ್ದಷ್ಟೇ ಅಲ್ಲ, ಹೆದರಿಸಿಯೂ ಕಳುಹಿಸಿದೆ. ದಾಳಿಗೆಂದು … Continued

ಪರಸ್ಪರ ಆಹಾರ ಎರಚಿ, ಮುಷ್ಟಿ ಗುದ್ದಾಟ ಮಾಡಿಕೊಂಡ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌- ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಬೆಂಬಲಿಗರು…ವೀಕ್ಷಿಸಿ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಬೆಂಬಲಿಗರ ನಡುವೆ ಮುಷ್ಟಿ ಹೊಡೆದಾಟದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪರಸ್ಪರ ಕೋಪಗೊಂಡ ಇಬ್ಬರು ವ್ಯಕ್ತಿಗಳು ಮೇಜಿನ ಮೇಲೆ ಇಟ್ಟಿದ್ದ ಆಹಾರ ಮತ್ತು ಪಾನೀಯಗಳನ್ನು ಎಸೆಯುತ್ತ ಪರಸ್ಪರ ನಿಂದಿಸುವುದನ್ನು ವೀಡಿಯೊ ತೋರಿಸುತ್ತದೆ. ಇದ್ದಕ್ಕಿದ್ದಂತೆ ಕಪ್ಪು ಕುರ್ತಾ ತೊಟ್ಟ ಯುವಕನೊಬ್ಬ ಕಾಣಿಸಿಕೊಂಡು … Continued

60 ಕಿಮೀ ಪ್ರಯಾಣಕ್ಕೆ ಕೇವಲ 5 ರೂ. ವೆಚ್ಚ ತಗಲುವ ಎಲೆಕ್ಟ್ರಿಕ್ ವಾಹನವನ್ನು ಮನೆಯಲ್ಲೇ ನಿರ್ಮಿಸಿದ 67 ವರ್ಷದ ಕೇರಳದ ವ್ಯಕ್ತಿ…ವೀಕ್ಷಿಸಿ

ತಂತ್ರಜ್ಞಾನವು ವಿಕಸನಗೊಂಡಂತೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಸುಲಭವಾಗಿ ಪ್ರವೇಶಿಸುವಂತೆ ಆದ ನಂತರ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ವ್ಯಕ್ತಿಗಳ ಸಂಖ್ಯೆಯೂ ಬೆಳೆಯುತ್ತದೆ. ಅದೇನೇ ಇದ್ದರೂ, ಸಾಮಾನ್ಯವಾಗಿ ಎಲೆಕ್ಟ್ರಿಕ್ ಕಾರುಗಳು ಮತ್ತು ನಿರ್ದಿಷ್ಟವಾಗಿ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ದುಬಾರಿಯಾಗಿವೆ, ಏಕೆಂದರೆ ದೇಶದಲ್ಲಿ ಲಭ್ಯವಿರುವ ಅಗ್ಗದ ಎಲೆಕ್ಟ್ರಿಕ್ ವಾಹನವೆಂದರೆ ಟಾಟಾ ಟಿಗೊರ್ EV, ಇದರ ಬೆಲೆ Rs 11.99 ಲಕ್ಷ … Continued

ಜನವಸತಿ ಪ್ರದೇಶದಲ್ಲಿ ರಸ್ತೆ ದಾಟಿದ 25-30 ಅಡಿ ಉದ್ದದ ದೈತ್ಯ ಹೆಬ್ಬಾವು.. ದೃಶ್ಯ ವೀಡಿಯೊದಲ್ಲಿ ಸೆರೆ

ಇದು ಅಂತಿಂತ ಹಾವಲ್ಲ, ಬರೋಬ್ಬರಿ 25-30 ಅಡಿಗಳಷ್ಟು ಉದ್ದವಿದೆ. ಈ ದೈತ್ಯ ಹೆಬ್ಬಾವು ಒಡಿಶಾದ ನಬರಂಗಪುರ ಜಿಲ್ಲೆಯ ರಸ್ತೆಯೊಂದರಲ್ಲಿ ಕಾಣಿಸಿಕೊಂಡಿದೆ. ಹಾವು ಸುಮಾರು 25-30 ಅಡಿ ಉದ್ದವಿರಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರ ರಾತ್ರಿ ಖಾತಿಗುಡ ಜವಾಹರ ನವೋದಯ ವಿದ್ಯಾಲಯದ ಮುಂದಿನ ಮುಖ್ಯರಸ್ತೆ ದಾಟುತ್ತಿದ್ದಾಗ ಸ್ಥಳೀಯರು ಹಾವನ್ನು ಕಂಡಿದ್ದಾರೆ. ಈ ದೈತ್ಯ ಹೆಬ್ಬಾವು ರಸ್ತೆ ದಾಟುವಾಗ ಮೊಬೈಲ್‌ನಲ್ಲಿ … Continued