ಕೋವಿಡ್‌ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ 30% ಹೆಚ್ಚಿನ ಸಾವುಗಳು, ಐಸಿಎಂಆರ್ ಅಧ್ಯಯನದಲ್ಲಿ ತೋರಿಸಿದೆ 41 ಆಸ್ಪತ್ರೆಗಳ ಡೇಟಾ..!

ನವದೆಹಲಿ: ಭಾರತದ 41 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ನೋಂದಾವಣೆ ಆಧಾರಿತ ಐಸಿಎಂಆರ್ ಅಧ್ಯಯನವು ಕೋವಿಡ್‌ ಸಾಂಕ್ರಾಮಿಕ ರೋಗದ ಮೊದಲ ತರಂಗಕ್ಕೆ ಹೋಲಿಸಿದರೆ. ಎರಡನೇ ಅಲೆಯಲ್ಲಿ ಗಮನಾರ್ಹವಾಗಿ ಹೆಚ್ಚಿನ ಸಂಖ್ಯೆಯ ಕೋವಿಡ್ ರೋಗಿಗಳಿಗೆ ಉಸಿರಾಟದ ತೊಂದರೆ, ತೀವ್ರವಾದ ಉಸಿರಾಟದ ಕಾಯಿಲೆ, ಆಮ್ಲಜನಕ ಮತ್ತು ವಾತಾಯನ ಅಗತ್ಯವನ್ನು ಎಂದು ತೋರಿಸಿದೆ. ಮುಖ್ಯವಾಗಿ, ಸಾಂಕ್ರಾಮಿಕ ಕಾಯಿಲೆಯಿಂದ ಉಂಟಾಗುವ ಮರಣವು … Continued

ಉತ್ತರ ಪ್ರದೇಶ ಜಿಪಂ ಅಧ್ಯಕ್ಷ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಯಾಣ ಯೋಜನೆಗಳು ಕಾರಣ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಜೆಪಿ 75 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಗೆಲುವು … Continued

ಮೇಕೆದಾಟು ಯೋಜನೆಗೆ ಸಹಕಾರ ಕೋರಿ ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಬಿಎಸ್​ವೈ ಪತ್ರ

ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಈಗಾಗಲೇ ಎನ್​ಜಿಟಿ ಹಸಿರು ನಿಶಾನೆ ತೋರಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್​ ಆದೇಶದ ಅನ್ವಯ ಈ ಯೋಜನೆ ಆರಂಭಿಸಿದ್ದು, ಈ ಯೋಜನೆಗೆ ಸಹಕಾರ ನೀಡುವಂತೆ … Continued

ಕರ್ನಾಟಕದಲ್ಲಿ 50 ಸಾವಿರಕ್ಕಿಂತ ಕೆಳಗೆ ಕುಸಿದ ಸಕ್ರಿಯ ಪ್ರಕರಣಗಳು

ಬೆಂಗಳೂರು:ಕರ್ನಾಟಕದಲ್ಲಿ ಕೊರೊನಾ‌ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಕಡಿಮೆ ದಾಖಲಾಗಿದ್ದು ಶನಿವಾರ 2082 ಜರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ವರದಿಯಾಗಿದೆ. ಇದೇ ಸಮಸಯದಲ್ಲಿ ಸೋಂಕಿನಿಂದ 86 ಮೃತಪಟ್ಟಿದ್ದಾರೆ ಹಾಗೂ 7,751 ಜನರು ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 28,52,079 ಮಂದಿಗೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 27,68,632 ಕ್ಕೆ ಹೆಚ್ಚಳವಾಗಿದೆ … Continued

ಹು-ಧಾ ಮಹಾನಗರ ಪಾಲಿಕೆ ಇಬ್ಬರು ಆರೋಗ್ಯ ನಿರೀಕ್ಷಕರು ಎಸಿಬಿ ಬಲೆಗೆ

ಹುಬ್ಬಳ್ಳಿ: ಪೌರಕಾರ್ಮಿಕರ ಪ್ರತಿ ತಿಂಗಳ ಸಂಬಳದ ಬಿಲ್‌ ಮಂಜೂರು ಮಾಡಲು ೧೮ ಸಾವಿರ ರೂ.ಗಳ. ಲಂಚ ಸ್ವಿಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಗ್ಯ ನಿರೀಕ್ಷಕರನ್ನು ರೆಡ್ ಹ್ಯಾಂಡ್ ಹಿಡಿದು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಗುತ್ತಿಗೆದಾರರಾದ ಅಲ್ಲಾಭಕ್ಷ ಮೊಹಮ್ಮದ್‌ ಸಾಹೇಬ್ ಕಿತ್ತೂರ ಈ ಕುರಿತು ಧಾರವಾಡ ಎಸಿಬಿ … Continued

ಚಿರತೆ ಹಿಡಿತದಿಂದ ತಪ್ಪಿಸಿಕೊಂಡ ನಾಯಿ.. ಸಿಸಿಟಿವಿಯಲ್ಲಿ ಸೆರೆ

ಜುಲೈ 1 ರ ರಾತ್ರಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರತೆಯಿಂದ ಎಳೆದೊಯ್ಯಲ್ಪಟ್ಟಾಗ ಟಾಮಿ ಎಂಬ ಸಾಕು ನಾಯಿ ಸಾವಿನ ದವಡೆಯಿಂದ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ. ನಾಯಿ ತಪ್ಪಿಸಿಕೊಂಡು ಬಂದಿದ್ದು ಹೆಚ್ಚಿನ ಹಾನಿಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪಡುಕೋನಜೆ ಗ್ರಾಮದ ಸತೀಶ ಎಂಬವರ ಅವರ ನಿವಾಸದಲ್ಲಿ ಚಿಲ್ಲಿಂಗ್ ಘಟನೆ ಸಂಭವಿಸಿದೆ.ಈ ಘಟನೆಯು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದ್ದು, ಅದರ … Continued

ಸ್ಥಳೀಯ ದೂರು ಸ್ಪಂದನೆ ಅಧಿಕಾರಿ ನೇಮಕ ಅಂತಿಮ ಹಂತದಲ್ಲಿ: ದೆಹಲಿ ಹೈಕೋರ್ಟಿಗೆ ಟ್ವಿಟರ್ ಮಾಹಿತಿ

ನವದೆಹಲಿ: ಟ್ವಿಟರ್ ಇಂಡಿಯಾದ ಹಂಗಾಮಿ ಸ್ಥಳೀಯ ದೂರು ಸ್ಪಂದನೆ ಅಧಿಕಾರಿ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದು, ಅದೇ ಹುದ್ದೆಗೆ ಮತ್ತೋರ್ವರ ನೇಮಕ ಅಂತಿಮ ಹಂತದಲ್ಲಿರುವುದನ್ನು ಸಂಸ್ಥೆ ದೆಹಲಿ ಹೈಕೋರ್ಟಿಗೆ ತಿಳಿಸಿದೆ. ಈ ನಡುವೆ ಭಾರತೀಯ ಚಂದಾದಾರರ ದೂರುಗಳಿಗೆ ಅಧಿಕಾರಿಯೊಬ್ಬರು ಸ್ಪಂದಿಸುತ್ತಿದ್ದಾರೆ ಎಂದೂ ಟ್ವಿಟರ್ ಕೋರ್ಟ್ ಗೆ ಮಾಹಿತಿ ನೀಡಿದೆ. ಟ್ವಿಟರ್ ಭಾರತದ ಹೊಸ ಐಟಿ ಮಾರ್ಗಸೂಚಿಗಳನ್ನು ಪಾಲನೆ … Continued

ಕರ್ನಾಟಕದಲ್ಲಿ ದೇವಾಲಯ’ ಓಪನ್: ದೇವರ ದರ್ಶನ, ಆರತಿಗಷ್ಟೇ ಸೀಮಿತ

ಬೆಂಗಳೂರು : ಕೊರೊನಾ ಮಾರ್ಗಸೂಚಿ ಪಾಲಿಸುವ ಷರತ್ತಿಗೊಳಪಟ್ಟು ಜುಲೈ 5 ರಿಂದ ರಾಜ್ಯಾದ್ಯಂತ ‘ದೇವಾಲಯ’ ತೆರೆಯಲು ಅನುಮತಿ ನೀಡಿ ಧಾರ್ಮಿಕ ದತ್ತಿ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಅನ್ ಲಾಕ್ 3.0 ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಮಾರ್ಗಸೂಚಿ ಕ್ರಮದಂತೆ ರಾಜ್ಯದಲ್ಲಿ ಮತ್ತಷ್ಟು ಚಟುವಟಿಕೆಗಳಿಗೆ ರಿಲೀಫ್ ನೀಡಲಾಗಿದೆ, ಅಂತೆಯೇ ದೇವಾಲಯ ತೆರೆಯಲು ಸರ್ಕಾರ … Continued

ಜುಲೈ5ರಿಂದ ಕರ್ನಾಟಕ ಅನ್ಲಾಕ್ 3.0: ದೇವಸ್ಥಾನ, ಮಾಲ್‌ ತೆರೆಯಲು ಅನುಮತಿ..ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ  ಜುಲೈ 5ರಿಂದ 19ರ ವರೆಗೆ ಕರ್ನಾಟಕ ಅನ್ಲಾಕ್ 3.0  ರಾಜ್ಯದಲ್ಲಿ ಜಾರಿ ಮಾಡಲಾಗಿದ್ದು  ವಾರಾಂತ್ಯ ಕರ್ಫ್ಯೂವನ್ನು (Weekend Curfew) ತೆಗೆದು ಹಾಕಲಾಗಿದೆ. ಕರ್ನಾಟಕದಲ್ಲಿ ಮೂರನೇ ಹಂತದ ಲಾಕ್​ಡೌನ್ ಸಡಿಲಿಕೆ ಕುರಿತು ಅಧಿಕಾರಿಗಳು, ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ, ರಾಜ್ಯದಲ್ಲಿ ಪ್ರತಿದಿನ ವಿಧಿಸಿದ್ದ ನೈಟ್​ … Continued

ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಕ್ಕೆ ಹಾರಲು ಸಜ್ಜಾದ ಭಾರತೀಯ ಮೂಲದ ಮತ್ತೊಬ್ಬ ಮಹಿಳೆ

ಕಲ್ಪನಾ ಚಾವ್ಲಾ ಬಳಿಕ ಮತ್ತೊಬ್ಬ ಭಾರತೀಯ ಮೂಲದ ಮಹಿಳಾ ಗಗನಯಾತ್ರಿ ಅಂತರಿಕ್ಷ ಪ್ರಯಾಣಕ್ಕೆ ಸಜ್ಜಾಗಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಮೂಲದ ಸಿರಿಶಾ ಬಾಂಡ್ಲಾ ಅಂತರಿಕ್ಷ ಯಾನಕ್ಕೆ ಮುಂದಾಗಿರುವ ಭಾರತ ಮೂಲದ ಎರಡನೇ ಮಹಿಳೆಯಾಗಿದ್ದಾರೆ. ಬಾಹ್ಯಾಕಾಶದಲ್ಲಿ ಹಾರಾಟ ನಡೆಸಲಿರುವ ಜಗತ್ತಿನ ನಾಲ್ಕನೇ ಮಹಿಳಾ ಗಗನಯಾತ್ರಿಯೂ ಹೌದು. ವರ್ಜಿನ್​ ಗೆಲಾಕ್ಟಿಕ್ ಯ ವಿಎಸ್​ಎಸ್​ ಯೂನಿಟಿ ಬಾಹ್ಯಕಾಶ ನೌಕೆಯಲ್ಲಿ ಪ್ರಯಾಣಿಸುತ್ತಿರುವ ಆರು … Continued