ಹಾಸ್ಯನಟ ದಿ. ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರಿಂದ ದಾಳಿ; ಪ್ರಕರಣ ದಾಖಲು

ಬೆಂಗಳೂರು: ಹಾಸ್ಯ ನಟ ದಿ. ಬುಲೆಟ್ ಪ್ರಕಾಶ ಅವರ ಮಗ ರಕ್ಷಕ್ ಅವರು ಮಂಗಳಮುಖಿಯರಿಂದ ದಾಳಿಗೆ ಒಳಗಾಗಿದ್ದಾರೆ. ಬೆಂಗಳೂರಿನ ಹೆಬ್ಬಾಳ ಬಳಿ‌ ನಿನ್ನೆ ರಾತ್ರಿ ಘಟನೆ ನಡೆದಿದ್ದು, ತಮ್ಮ ಮೇಲೆ ಕೆಲವು ಮಂಗಳಮುಖಿಯರು ದಾಳಿ ನಡೆಸಿದ್ದಾರೆಂದು ರಕ್ಷಕ್‌ ಆರೋಪ ಮಾಡಿದ್ದಾರೆ. ರಾತ್ರಿ 9 ಗಂಟೆಗೆ ಜಿಮ್ ಮುಗಿಸಿ ರಕ್ಷಕ್ ವಾಪಸಾಗುತ್ತಿದ್ದಾಗ, ಅವರ ಬ್ಯಾಗ್ ಅನ್ನು ಮಂಗಳಮುಖಿಯರು … Continued

ಪಿಎಚ್‌ಡಿ -ಸ್ನಾತಕೋತ್ತರ ಪದವಿ ಪಡೆದವರು ನಿಷ್ಪ್ರಯೋಜಕರು, ಅವುಗಳಿಲ್ಲದ ಮುಲ್ಲಾ ಅತ್ಯುತ್ತಮ: ತಾಲಿಬಾನ್‌ ಶಿಕ್ಷಣ ಸಚಿವ..!

ತಾಲಿಬಾನ್ ಅಡಿಯಲ್ಲಿ ಅಫ್ಘಾನಿಸ್ತಾನದಲ್ಲಿ ವಿಶ್ವವಿದ್ಯಾನಿಲಯ ತೆರೆದಾಗ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರನ್ನು ಪರದೆ ಮೂಲಕ ಬೇರ್ಪಡಿಸಲಾಯಿತು. ಈಗ ತಾಲಿಬಾನ್ ಶಿಕ್ಷಣ ಸಚಿವ ಶೇಖ್ ಮೊರ್ವಿ ನೂರ್ಲಾ ಮುನೀರ್‌  ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ. ಅವರ ಪ್ರಕಾರ, ಡಾಕ್ಟರೇಟ್ ಮತ್ತು ಸ್ನಾತಕೋತ್ತರ ಪದವಿಗಳು ಯೋಗ್ಯವಾಗಿಲ್ಲ ಯಾಕೆಂದರೆ ಅದು ಮುಲ್ಲಾರಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ ಮತ್ತು ಅವರು “ಎಲ್ಲರಿಗಿಂತ ಬೆಸ್ಟ್‌” … Continued

ಭಾರತದಲ್ಲಿ 37,875 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 37,875 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟಾರೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3,30,96,718 ಕ್ಕೆ ತಲುಪಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತ 369 ಸಾವುಗಳನ್ನು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು … Continued

ತಾಲಿಬಾನ್ ಸರ್ಕಾರದೊಂದಿಗೆ ಭಾರತ ವ್ಯವಹರಿಸ ಕೂಡದು:ಯಶವಂತ್ ಸಿನ್ಹಾ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾದ ಸರ್ಕಾರದೊಂದಿಗೆ ಭಾರತ ಯಾವುದೇ ರೀತಿಯ ವ್ಯವಹಾರ ನಡೆಸಬಾರದು ಎಂದು ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಯಶವಂತ್ ಸಿನ್ಹಾ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. “ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾಗಿರುವ ತಾಲಿಬಾನ್ ಸರ್ಕಾರದೊಂದಿಗೆ ಭಾರತ ಯಾವುದೇ ರೀತಿಯ ವ್ಯವಹಾರ ನಡೆಸಬಾರದು” ಎಂದು ಅವರು ಟ್ವೀಟ್ ಮಾಡಿದ್ದಾರೆ. ಇತ್ತೀಚಿಗೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ತಾಲಿಬಾನ್‌ನೊಂದಿಗೆ … Continued

ಆಜ್ ತಕ್ ಟ್ರೇಡ್‌ಮಾರ್ಕ್ ಉಲ್ಲಂಘಿಸುವ 25 ವೆಬ್‌ಸೈಟ್‌ ಖಾತೆಗಳ ನಿರ್ಬಂಧಿಸುವಂತೆ ಗೂಗಲ್, ಫೇಸ್‌ಬುಕ್‌ಗೆ ದೆಹಲಿ ಹೈಕೋರ್ಟ್ ನಿರ್ದೇಶನ

ನವದೆಹಲಿ: ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠವು ಸೋಮವಾರ 25 ವಿಭಿನ್ನ ವೆಬ್‌ಸೈಟ್‌ಗಳು, ಖಾತೆಗಳು ಮತ್ತು “ಆಜ್ ತಕ್” ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಿದ ಆರೋಪದ ಪುಟಗಳನ್ನು ನಿರ್ಬಂಧಿಸಲು ಗೂಗಲ್ ಮತ್ತು ಫೇಸ್‌ಬುಕ್‌ಗೆ ಆದೇಶಿಸಿದೆ. ಸೆಪ್ಟೆಂಬರ್ 2020ರಲ್ಲಿ, ಹೈಕೋರ್ಟ್ ನಾಲ್ಕು ಪ್ರತಿವಾದಿಗಳ ವಿರುದ್ಧ ಇದೇ ರೀತಿಯ ಆದೇಶವನ್ನು ನೀಡಿತ್ತು, ಅದನ್ನು ಈಗ … Continued

ಹೊಸ ಕೋವಿಡ್ ರೂಪಾಂತರ ತೀವ್ರವಾಗಿ ಹರಡದ ಹೊರತು ಭಾರತದಲ್ಲಿ ಮೂರನೇ ಅಲೆ ಉಲ್ಬಣ ಸಾಧ್ಯತೆ ಕಡಿಮೆ:ತಜ್ಞರು

ನವದೆಹಲಿ: ಹೊಸ ಕೋವಿಡ್ ರೂಪಾಂತರದಿಂದ ತೀವ್ರವಾಗಿ ಹರಡದ ಹೊರತು, ಮೂರನೇ ಅಲೆಯು ಭಾರತವನ್ನು ಬಾಧಿಸುವ ಸಾಧ್ಯತೆಗಳು ಈಗ ಕಡಿಮೆ ಎಂದು ಪ್ರಮುಖ ಸಾರ್ವಜನಿಕ ಆರೋಗ್ಯ ತಜ್ಞರು ಹೇಳುತ್ತಾರೆ. ಈ ವರ್ಷದ ಆರಂಭದಲ್ಲಿ ಡೆಲ್ಟಾ ಕೊರೊನಾ ರೂಪಾಂತರದಿಂದ ತೀವ್ರ ಹಾನಿಗೊಳಗಾದ ನಂತರ ದೇಶವು ಕೊರೊನಾ ವೈರಸ್‌ನ ಯಾವುದೇ ಹೊಸ ವಂಶಾವಳಿಯನ್ನು ಎದುರಿಸಲಿಲ್ಲ. ಸಾಂಕ್ರಾಮಿಕ ಕಾಯಿಲೆಯ ದೊಡ್ಡ ಉಲ್ಬಣವಾದಾಗ … Continued