ಲೋಕಸಭಾ ಟಿಕೆಟ್ ಗೆ ರೂ 5 ಕೋಟಿ ಪಡೆದ ಆರೋಪ :ಆರ್‌ಜೆಡಿ ತೇಜಸ್ವಿ ಯಾದವ್, ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪಾಟ್ನಾ ಕೋರ್ಟ್‌ ಆದೇಶ

ಪಾಟ್ನಾ: 2019 ರ ಚುನಾವಣೆಯಲ್ಲಿ ಲೋಕಸಭಾ ಟಿಕೆಟ್ ಗೆ 5 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದ ಆರೋಪದ ಮೇಲೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಮಿಸಾ ಭಾರತಿ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲು ಪಾಟ್ನಾ ನ್ಯಾಯಾಲಯ ಆದೇಶಿಸಿದೆ. ಕಾಂಗ್ರೆಸ್ ಮುಖಂಡ ಸಂಜೀವ್ ಕುಮಾರ್ ಸಿಂಗ್ ಅವರ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲು … Continued

ಭಾರತದಲ್ಲಿ 30,256 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಸುಮಾರು 14,000 ಸಕ್ರಿಯ ಪ್ರಕರಣಗಳು ಇಳಿಕೆ

ನವದೆಹಲಿ: ಭಾರತವು ಸೋಮವಾರ 24 ಗಂಟೆಗಳಲ್ಲಿ 30,256 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಇದು ಭಾನುವಾರ ಹಿಂದಿನ ದಿನಕ್ಕಿಂತ 1.7 ಶೇಕಡ ಕಡಿಮೆಯಾಗಿದೆ. ದೇಶದ ಒಟ್ಟು ಕೋವಿಡ್ ಪ್ರಕರಣ ಈಗ 3,34,78,419 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 43,938 ರೋಗಿಗಳು ಚೇತರಿಸಿಕೊಂಡಿದ್ದಾರೆ, ಇದು ದೇಶಾದ್ಯಂತ ಒಟ್ಟು ಚೇತರಿಕೆಯನ್ನು 3,27,15,105 ಕ್ಕೆ ತಂದಿದೆ. ಭಾರತದ … Continued

ಆಂಧ್ರಪ್ರದೇಶ: ಜಡ್‌ಪಿಟಿಸಿ- ಎಂಪಿಟಿಸಿ ಚುನಾವಣೆ ಫಲಿತಾಂಶ: ಟಿಡಿಪಿ ಭದ್ರಕೋಟೆಯಲ್ಲೂ ವೈಎಸ್‌ಆರ್‌ ಕಾಂಗ್ರೆಸ್‌ ಸ್ವೀಪ್

ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಜಿಲ್ಲಾ ಪರಿಷತ್ ಪ್ರಾದೇಶಿಕ ಕ್ಷೇತ್ರಗಳು (ZPTC) ಮತ್ತು ಮಂಡಲ ಪರಿಷತ್ ಪ್ರಾದೇಶಿಕ ಕ್ಷೇತ್ರಗಳ (MPTC) ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ. ಭಾನುವಾರ ಸಂಜೆಯ ವರೆಗೆ ಪಕ್ಷವು ಬಹುಪಾಲು ZPTC ಮತ್ತು MPTC ಗಳನ್ನು ತನ್ನದಾಗಿಸಿಕೊಂಡಿತು. ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಸಂಜೆ 6.30 ರವರೆಗೆ ಘೋಷಿಸಿದ … Continued

ಪಂಜಾಬ್ ಬಿಕ್ಕಟ್ಟಿನ ಪರಿಣಾಮ ರಾಜಸ್ಥಾನ- ಛತ್ತೀಸ್‌ಗಡದ ಮೇಲಾದರೆ…?: ಹೆದರುತ್ತಿರುವ ಕಾಂಗ್ರೆಸ್ ನಾಯಕರು

ನವದೆಹಲಿ: ಪಂಜಾಬ್‌ನಲ್ಲಿ ಶೀಘ್ರವಾಗಿ ನಡೆಯುತ್ತಿರುವ ಘಟನೆಗಳು ಕಾಂಗ್ರೆಸ್‌ಗೆ ವ್ಯಾಪಕ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿದ್ದು, ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿ “ಅವಮಾನಕರ ನಿರ್ಗಮನದ ನಂತರ ಇತರ ರಾಜ್ಯಗಳಲ್ಲಿ ಇದೇರೀತಿ ಭಿನ್ನಮತ ಭಿನ್ನಾಭಿಪ್ರಾಯದ ಏಳಬಹುದು ಎಂದು ಕಾಂಗ್ರೆಸ್‌ ಪಕ್ಷದ ಒಳಗಿನವರು ಭಯಪಡುತ್ತಾರೆ. ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ, ಸುಶ್ಮಿತಾ ದೇವ್ ಮತ್ತು ಪ್ರಿಯಾಂಕ ಚತುರ್ವೇದಿ ಸೇರಿದಂತೆ ಹಲವು ಪಕ್ಷದ ನಾಯಕರ … Continued

ನಿಮ್ಮನ್ನು ಅವಮಾನಿಸಿದ ಪಕ್ಷದಲ್ಲಿ ಇರಬೇಡಿ, ಎನ್‌ಡಿಎಗೆ ಬನ್ನಿ ಎಂದು ಅಮರಿಂದ್‌ ಗೆ ಬಹಿರಂಗ ಆಹ್ವಾನ ನೀಡಿದ ಅಠಾವಳೆ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಎನ್‌ಡಿಎ ಸೇರುವಂತೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಬಹಿರಂಗ ಆಹ್ವಾನ ನೀಡಿದ್ದಾರೆ. ಭಾನುವಾರ ಮಾಧ್ಯಮದವರ ಜೊತೆ ಮಾತನಾಡಿರುವ ಅವರು, ನಿಮ್ಮನ್ನು ಅವಮಾನಿಸಿದ ಪಕ್ಷವನ್ನು ತೈಜಿಸುವಂತೆ ಅಮರಿಂದರ್‌ ಅವರಿಗೆ ಹೇಳಿದ ಅವರು, ನಿಮ್ಮನ್ನು ಅಪಮಾನ ಮಾಡಿದ ಪಕ್ಷದಲ್ಲಿ ಮುಂದುವರೆಯುವುದರಿಂದ … Continued