ಭಾರತದಲ್ಲಿ ಎರಡೂವರೆ ಲಕ್ಷದ ಸಮೀಪ ಹೊಸ ಕೋವಿಡ್ ಪ್ರಕರಣಗಳು ದಾಖಲು, ನಿನ್ನೆಗಿಂತ 27.1% ಹೆಚ್ಚು..!

ನವದೆಹಲಿ: ಭಾರತವು ಕಳೆದ 24 ಗಂಟೆಗಳಲ್ಲಿ (ಗುರುವಾರ) 2,47,417 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 27.1%ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೊಂಡ ಅಂಕಿಅಂಶಗಳು ತಿಳಿಸಿವೆ. ಇದು ದೇಶದ ಒಟ್ಟು ಸೋಂಕಿನ ಪ್ರಕರಣವನ್ನು 3,63,17,927ಕ್ಕೆ ಒಯ್ದಿದೆ. ಇದರಲ್ಲಿ 5,488 ಪ್ರಕರಣಗಳು ಓಮಿಕ್ರಾನ್ ರೂಪಾಂತರವಾಗಿದೆ. ಕಳೆದ 24 ಗಂಟೆಗಳಲ್ಲಿ 481 … Continued

ಬೆನ್ನಟ್ಟಿಕೊಂಡು ಬಂದ ಬೇಟೆಗಾರ ಕಾಡುಹಂದಿ ರೋಶಕ್ಕೆ ಇಂಗು ತಿಂದ ಮಂಗ..!: ರೋಚಕ ದೃಶ್ಯ ವೀಕ್ಷಿಸಿ

ಕಷ್ಟದ ಸಂದರ್ಭದಲ್ಲಿ ಸಮಯಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನು ಕಾಡುಹಂದಿಯೊಂದು ತೋರಿಸುತ್ತದೆ. ಈ ದೃಶ್ಯ ರೋಚಕವಾಗಿದೆಯೆಂದರೆ ಇಲ್ಲಿ ಕೊಲ್ಲುವ ಪ್ರಾಣಿಯೇ ಒದೆ ತಿನ್ನುತ್ತದೆ, ಆಹಾರವಾಗುವ ಪ್ರಾಣಿಯೇ ಕೊಲ್ಲುವ ಪ್ರಾಣಿಗೆ ಹೆದರಿಸುತ್ತದೆ. ಕೆಲವೊಂದು ಬೇಟೆಗಾರ ಎಷ್ಟೇ ಪಳಗಿದರೂ ಬೇಟೆಗಾರನೇ ತಬ್ಬಿಬ್ಬಾಗುವ ಪ್ರಸಂಗ ಎದುರಾಗುತ್ತದೆ ಎಂಬುದುಕ್ಕೆ ಈ ವಿಡಿಯೊ ಸಾಕ್ಷಿ. ವಿಡಿಯೊದಲ್ಲಿ ಚಿರತೆಗೆ ಆಹಾರವಾಗಬೇಕಿದ್ದ ಕಾಡುಹಂದಿಯೇ ಚಿರತೆಯನ್ನು ಅಟ್ಟಾಡಿಸುತ್ತದೆ. . … Continued

ದೇಶ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟ ಸಹೋದರರು 74 ವರ್ಷಗಳ ನಂತರ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಭೇಟಿಯಾದರು..! ಆ ಅಪೂರ್ವ ಕ್ಷಣ ವೀಕ್ಷಿಸಿ

ನವದೆಹಲಿ: 1947ರಲ್ಲಿ ಭಾರತ ವಿಭಜನೆಯಾದಾಗ ಮೊಹಮ್ಮದ್ ಸಿದ್ದಿಕ್ ಶಿಶುವಾಗಿದ್ದರು. ಅವರ ಕುಟುಂಬವು ವಿಭಜನೆಯಾಯಿತು. ಅವರ ಹಿರಿಯ ಸಹೋದರ ಹಬೀಬ್ ಅಲಿಯಾಸ್ ಶೆಲಾ ಭಾರತದ ಭಾಗದಲ್ಲಿ ಬೆಳೆದರು. ಈಗ 74 ವರ್ಷಗಳ ನಂತರ, ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಅನ್ನು ಭಾರತಕ್ಕೆ ಸಂಪರ್ಕಿಸುವ ಕರ್ತಾರ್‌ಪುರ ಕಾರಿಡಾರ್ ಸಹೋದರರನ್ನು ಮತ್ತೆ ಒಂದುಗೂಡಿಸಿದೆ. ಒಡಹುಟ್ಟಿದವರ ಪುನರ್ಮಿಲನದ ಭಾವುಕ ಕ್ಷಣಗಳ ವಿಡಿಯೊ … Continued