ಆಪಲ್ ಸಾಧನಗಳಿಗಾಗಿ ಕ್ವಿಕ್‌ ಆಕ್ಷನ್‌ಗಳ ಟೂಲ್‌ ಆರಂಭಿಸಿದ YouTube- ಇದು ಹೇಗೆ..?

ಯೂಟ್ಯೂಬ್ ತಕ್ಷಣ ಹೋಮ್, ಶಾರ್ಟ್ಸ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಹುಡುಕಾಟವನ್ನು ತೆರೆಯಲು ಐಫೋನ್ ಹೋಮ್ ಸ್ಕ್ರೀನ್ ವಿಜೆಟ್‌ಗಳನ್ನು ಪರಿಚಯಿಸಿದೆ. ‘ಕ್ವಿಕ್‌ ಆಕ್ಷನ್‌ (Quick Actions)’ ಅಪ್ಲಿಕೇಶನ್ ಅನ್ನು ಹುಡುಕಲು ಮತ್ತು ಬ್ರೌಸ್ ಮಾಡಲು ಇದು ಒಂದು ಸಾಧನವಾಗಿದೆ ಎಂದು 9To5Google ವರದಿ ಮಾಡಿದೆ. ಮೈಕ್ರೊಫೋನ್ ಐಕಾನ್ ಧ್ವನಿ ಹುಡುಕಾಟವನ್ನು ತರುವಾಗ ಮೇಲ್ಭಾಗದಲ್ಲಿರುವ ‘ಸರ್ಚ್‌ ಯು ಟ್ಯೂಬ್‌ (Search … Continued

Google Meet calls ಗಳನ್ನು ಈಗ ಪಠ್ಯಕ್ಕೆ ಲಿಪ್ಯಂತರ ಮಾಡಬಹುದು, ಡ್ರೈವ್‌ನಲ್ಲಿ ಡಾಕ್ ಫಾರ್ಮ್ಯಾಟ್‌ನಲ್ಲಿ ಉಳಿಸಿಕೊಳ್ಳಬಹುದು….!

ನವದೆಹಲಿ: ಟೆಕ್ ದೈತ್ಯ ಗೂಗಲ್‌ ಮೀಟ್‌ (Google Meet) ಕರೆಗಳನ್ನು ಈಗ ಪಠ್ಯಕ್ಕೆ ಲಿಪ್ಯಂತರ ಮಾಡಬಹುದು ಮತ್ತು ಬಳಕೆದಾರರು ಅವುಗಳನ್ನು Google ಡಾಕ್ ಫಾರ್ಮ್ಯಾಟ್‌ನಲ್ಲಿ ಉಳಿಸಬಹುದು ಎಂದು ಪ್ರಕಟಿಸಿದೆ. ಅಂಡ್ರಾಯ್ಡ್ ಸೆಂಟ್ರಲ್ ಪ್ರಕಾರ, ಉಳಿಸಿದ ಫೈಲ್ ಅನ್ನು Google ಡ್ರೈವ್‌ನಿಂದ ಪ್ರವೇಶಿಸಬಹುದು ಎಂದು ಹೇಳಿದೆ. ವಿಶೇಷವಾಗಿ iOS ಮತ್ತು Android ಸಾಧನಗಳಿಗಾಗಿ Google Duo ಅಪ್ಲಿಕೇಶನ್ … Continued

ದೆಹಲಿ: ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ನಿವಾಸದ ಮೇಲೆ ದಾಳಿ, ಕಾರುಗಳು ಧ್ವಂಸ

ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ಮನೆ ಮೇಲೆ ಸೋಮವಾರ ದಾಳಿ ನಡೆಸಲಾಗಿದ್ದು, ಅವರ ಮತ್ತು ಅವರ ತಾಯಿಯ ಕಾರುಗಳನ್ನು ಧ್ವಂಸಗೊಳಿಸಲಾಗಿದೆ. ಯಾರೋ ಅವರ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದರು ಮತ್ತು ನಿವಾಸದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹಾನಿಗೊಳಿಸಿದ್ದಾರೆ ಮತ್ತು ಘಟನೆ ನಡೆದಾಗ ತಾವು ಮತ್ತು ತಮ್ಮ ತಾಯಿ ಮನೆಯಲ್ಲಿ ಇರಲಿಲ್ಲ ಎಂದು ಮಲಿವಾಲ್ … Continued

300 ಕಿಮೀ ವೇಗದಲ್ಲಿ ಓಡಿಸು : ನಾಲ್ಕು ಜನರ ಸಾವಿಗೆ ಕಾರಣವಾದ ಬಿಎಂಡಬ್ಲ್ಯು ಕಾರು ಅಪಘಾತಕ್ಕೂ ಮುನ್ನ ಹೇಳುತ್ತಿರುವ ವೀಡಿಯೊ ವೈರಲ್‌ | ವೀಕ್ಷಿಸಿ

ಲಕ್ನೋ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಮಾರಣಾಂತಿಕ ಅಪಘಾತಕ್ಕೆ ಮುಂಚೆ ಕಾರೊಂದು ಗಂಟೆಗೆ 230 ಕಿಲೋಮೀಟರ್ (ಕಿಮೀ) ವೇಗದಲ್ಲಿ ಚಲಿಸುವ ಲೈವ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದುರಂತವೆಂದರೆ, ಐಷಾರಾಮಿ ಕಾರಿನ ಸ್ಪೀಡೋಮೀಟರ್ ಅನ್ನು ಲೈವ್‌ಸ್ಟ್ರೀಮ್ ಮಾಡುವಾಗ “ಚಾರೋ ಮಾರೆಂಗೆ (ನಾವು ನಾಲ್ವರೂ ಸಾಯುತ್ತೇವೆ)” ಎಂದು ಮೃತಪಟ್ಟವರಲ್ಲಿ ಒಬ್ಬರು ಸಾಯುವ ಮುಂಚೆ ಒಬ್ಬರು ಕಾಮೆಂಟ್ … Continued

ಕೊರೊನಾ ಸೋಂಕಿಗೆ ಒಳಗಾದರೂ ಟಿ20 ವಿಶ್ವಕಪ್ ಆಡಬಹುದು..!

ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ (T20 World Cup 2022)ನಲ್ಲಿ ಐಸಿಸಿ ತನ್ನ ನಿಯಮಗಳಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಮಾಡಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕೊರೊನಾ ಸೋಂಕಿಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಗೊಳಿಸಿದೆ. ಈ ಹಿಂದೆ, ಯಾವುದೇ ಆಟಗಾರರಿಗೆ ಕೊರೊನಾ ಸೋಂಕು ತಗುಲಿದರೆ ಆ ಆಟಗಾರ ತಂಡದಿಂದ ಬೇರ್ಪಟ್ಟು ನಿರ್ದಿಷ್ಟ ದಿನಗಳವರೆಗೆ ಕ್ವಾರಂಟೈನ್​ನಲ್ಲಿರಬೇಕಿತ್ತು. ಆದರೆ, ಇತ್ತೀಚೆಗೆ ಐಸಿಸಿ ಇದರಲ್ಲಿ … Continued

ಕೆರೆ ಕಟ್ಟೆಗಳ ನಿರ್ಮಾಣದ ಸರದಾರ, ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ನಿಧನ

ಮಂಡ್ಯ: 16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ (83) ಸೋಮವಾರ ಮುಂಜಾನೆ ನಿಧನರಾದರು. ಮೃತರು ಪತ್ನಿ ಇಬ್ಬರು ಗಂಡು ಮಕ್ಕಳು. ಪುತ್ರಿ ಹಾಗೂ ಅಪಾರ ಬಂಧುಬಳಗ-ಅಭಿಮಾನಿಗಳನ್ನು ಅಗಲಿದ್ದಾರೆ. ಕುಂದೂರು ಬೆಟ್ಟದಲ್ಲಿ ಅಂತರ್ಜಲ ವೃದ್ಧಿಗಾಗಿ ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ … Continued

ಕೆಪಿಎಸ್‌ಸಿಯಿಂದ 332 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕೆಪಿಎಸ್‌ಸಿ (KPSC) ಜಲಸಂಪನ್ಮೂಲ ಇಲಾಖೆಯ 169 ಕಿರಿಯ ಎಂಜಿನಿಯರ್ ಗಳು ಹಾಗೂ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ 105 ನಿರೀಕ್ಷಕರು ಮತ್ತು 58 ಸಹಾಯಕ ಸಾಂಖ್ಯಿಕ ಅಧಿಕಾರಿ ಸೇರಿ ಒಟ್ಟು 332 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಜಲಸಂಪನ್ಮೂಲ ಇಲಾಖೆಯ ಒಟ್ಟು 166 (ಸಿವಿಲ್) ಹಾಗೂ 03 (ಮೆಕ್ಯಾನಿಕಲ್) ಕಿರಿಯ ಎಂಜಿನಿಯರ್‌ಗಳ ಹುದ್ದೆಗಳಿಗೆ … Continued

ಖರ್ಗೆ ಅಥವಾ ತರೂರ್? : ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಇಂದು ಮತದಾನ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು (ಅಕ್ಟೋಬರ್ 17) ನಡೆಯಲಿರುವ ಮತದಾನಕ್ಕೆ ಕಾಂಗ್ರೆಸ್ ನಾಯಕರು ಉತ್ಸುಕರಾಗಿದ್ದಾರೆ. ಮತದಾನ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಮುಗಿಯಲಿದೆ.ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ನೇರ ಮುಖಾಮುಖಿಯಿದ್ದು, ಖರ್ಗೆಗೆ ಗಾಂಧಿ ಮನೆತನದ ಬೆಂಬಲವಿದೆ ಎಂದು ವದಂತಿಗಳಿವೆ. ಅಕ್ಟೋಬರ್ 19 ರಂದು ಮತದಾನದ ಫಲಿತಾಂಶ ಪ್ರಕಟವಾಗಲಿದೆ. … Continued

ಕೇರಳ ನರಬಲಿ ಪ್ರಕರಣ: ಫ್ರೀಜರ್‌ನಲ್ಲಿ 10 ಕೆಜಿ ಮಾನವ ಮಾಂಸ ಸಂಗ್ರಹಿಸಿಟ್ಟ ಆರೋಪಿ…!

ತಿರುವನಂತಪುರಂ: ಕೇರಳದ ಭೀಕರ ನರಬಲಿ ಪ್ರಕರಣದಲ್ಲಿ, ಎಳಂತೂರಿನ ಮನೆಯಲ್ಲಿ ಎಂಟು ಗಂಟೆಗಳ ಕಾಲ ನಡೆದ ಸಾಕ್ಷ್ಯ ಸಂಗ್ರಹದ ಕಾರ್ಯಾಚರಣೆಯಲ್ಲಿ ಪೊಲೀಸರು ಶಸ್ತ್ರಾಸ್ತ್ರಗಳು ಸೇರಿದಂತೆ ವಿವಿಧ ಪುರಾವೆಗಳನ್ನು ಪತ್ತೆ ಮಾಡಿದರು. ಈ ಸ್ಥಳದಲ್ಲಿಯೇ ಮೂವರು ಆರೋಪಿಗಳಾದ ಮೊಹಮ್ಮದ್ ಶಫಿ, ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಆರ್ಥಿಕ ಲಾಭಕ್ಕಾಗಿ ಇಬ್ಬರು ಮಹಿಳೆಯರನ್ನು ನರಬಲಿ ನೀಡಲು ಭೀಕರವಾಗಿ … Continued

ಬೆಂಗಳೂರಿನಲ್ಲಿ ಡಿಸೆಂಬರಿನಲ್ಲಿ ನಡೆಯಲಿದೆ ಐಪಿಎಲ್ 2023ರ ಕಿರು ಹರಾಜು : ವರದಿ

ಮುಂಬೈ: 2023ರ ಐಪಿಎಲ್ (IPL) ಹರಾಜಿಗೆ  ಬೆಂಗಳೂರಿನಲ್ಲಿ ಡಿಸೆಂಬರ್ 16 ರಂದು  ಪ್ರಕ್ರಿಯೆ ನಡೆಸಲು ಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಹರಾಜು ಪ್ರಕ್ರಿಯೆ ಒಂದು ದಿನ ನಡೆಯಲಿದ್ದು, ಈ ಬಾರಿ ಪ್ರತಿ ತಂಡಕ್ಕೆ ಗರಿಷ್ಠ 95 ಕೋಟಿ ರೂ.ಗಳ ವರೆಗೂ ಖರ್ಚು ಮಾಡುವ ಅವಕಾಶವಿದೆ. ಈ ಮೊತ್ತ ಹೆಚ್ಚಾಗುವ ಅಥವಾ ಕಡಿಮೆಯಾಗುವ ಸಾಧ್ಯತೆಯೂ ಇದೆ. ಕೆಲ … Continued